ಕುಂದಾಪುರ ; ಕುಂದಾಪುರ ತಾಲೂಕಿನ ಹೆಸ್ಕತ್ತೂರು ಗ್ರಾಮದ ಸಾನ್ವಿ ಕೋಳಿ ಫಾರ್ಮ್ ಹಿಂಬದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು 27-08-2025 ರಂದು,112 ಪೊಲೀಸರಿಗೆ ಕಂಟ್ರೋಲ್ ರೂಮಿಗೆ ಕರೆ ಬಂದಿತ್ತು. ತಕ್ಷಣ ಕಂಟ್ರೋಲ್ ರೂಮಿನಲ್ಲಿದ್ದ ಹೇಡ್ ಕಾನ್ಸ್ಟೇಬಲ್ ಪ್ರಿನ್ಸ್ ಮತ್ತು ಪೊಲೀಸ್ ಚಾಲಕ, ಹೇಡ್ ಕಾನ್ಸ್ಟೇಬಲ್ ರಾಜೇಶ್ ಡಿಸೋಜಾ ಅಲ್ಲಿಗೆ ದಾವಿಸಿ ಆಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದವನನ್ನು ಬಂದಿಸಿದ್ದರು. ಇದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತುಂಬ ಮೆಚ್ಚುಗೆಯಾಗಿದ್ದು. ಇಂದು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿಯಾದ ಹರಿರಾಮ್ ಶಂಕರ್, ಐಪಿಎಸ್ […]
Muddu Krishna Competition 2025 at Heradi National English Medium High School (SVVN) “ಪ್ರತಿಯೊಂದು ಮಗುವೂ ಒಬ್ಬ ಕಲಾವಿದ, ಮತ್ತು ಕೃಷ್ಣನಂತೆ ವೇಷ ಧರಿಸಿದಾಗ, ಅವರು ಪ್ರೀತಿ, ಸಂತೋಷ ಮತ್ತು ಮುಗ್ಧತೆಯ ಸಂದೇಶವಾಹಕರಾಗುತ್ತಾರೆ.” ಶ್ರೀ ಕೃಷ್ಣ ಜನ್ಮಾಷ್ಟಮಿಯ ಮುನ್ನಾದಿನದಂದು, ಹೆರಾಡಿಯ SVVN ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯು ದೈವಿಕ ಬಣ್ಣಗಳು ಮತ್ತು ಹಬ್ಬದ ಸಂತೋಷದಿಂದ ತುಂಬಿತ್ತು, ಮಂಗಳವಾರ, ಸೆಪ್ಟೆಂಬರ್ 9, 2025 ರಂದು ಮುದ್ದು ಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ಲೇ ಸ್ಕೂಲ್, LKG ಮತ್ತು […]
ಕಲ್ಯಾಣಪುರ; ಮಿಲಾಗ್ರೆಸ್ ಕಾಲೇಜು ಇತ್ತೀಚೆಗೆ “ಬೋಧನೆಯನ್ನು ಮೀರಿ: ಮನಸ್ಸುಗಳನ್ನು ರೂಪಿಸುವುದು, ಸ್ಫೂರ್ತಿದಾಯಕ ಜೀವನಗಳು” ಎಂಬ ವಿಷಯದ ಕುರಿತು ಪರಿವರ್ತಕ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು, ಇದು ಶಿಕ್ಷಣದಲ್ಲಿ ಶ್ರೇಷ್ಠತೆಗೆ ಸಂಸ್ಥೆಯ ಬದ್ಧತೆಗೆ ಸಾಕ್ಷಿಯಾಗಿದೆ. ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಪ್ರಾರಂಭಿಸಿದ ಈ ಕಾರ್ಯಾಗಾರವು ಬೋಧನಾ ಸಿಬ್ಬಂದಿಯನ್ನು ಒಳನೋಟವುಳ್ಳ ಚರ್ಚೆಗಳು, ಸಂವಾದಾತ್ಮಕ ಚಟುವಟಿಕೆಗಳು ಮತ್ತು ಸ್ಪೂರ್ತಿದಾಯಕ ವಿಚಾರಗಳ ದಿನದ ಪ್ರದರ್ಶನಕ್ಕಾಗಿ ಒಟ್ಟುಗೂಡಿಸಿತು. ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಶೈಲೆಟ್ ಮಥಾಯಿಸ್ ಅವರು ಆತ್ಮೀಯ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಧ್ವನಿಮುದ್ರಿಸಿದರು, […]
ಕಾರ್ಕಳ; ಸೆ. ತೆನೆ ಹಬ್ಬದ ಪ್ರಯುಕ್ತ ಸಂತ ಲೋರೆನ್ಸ್ ಬಸಿಲಿಕಾದಲ್ಲಿ 7.30 ಘಂಟೆಗೆ ಬಲಿಪೂಜೆಯು ನಡೆಯಿತು. ಬಲಿಪೂಜೆಯನ್ನು ವಂದನೀಯ ಧರ್ಮಗುರುಗಳಾದ ರೋಬಿನ್ ಸಾಂತುಮಾಯೆರ್ ನೆರವೇರಿಸಿದರು. ಬಸಿಲಿಕಾದ ಡೈರೆಕ್ಟರ್ ವಂದನೀಯ ಧರ್ಮಗುರುಗಳಾದ ಫಾ. ಆಲ್ಬನ್ ಡಿಸೋಜ, ಫಾ. ರೋಮನ್ ಮಸ್ಕರೇನಸ್ , ಫಾ. ಆಂಟನಿ, ಫಾ. ಆನಂದ್ ಇವರು ಉಪಸ್ಥಿತರಿದ್ದರು. ಮೇರಿ ಮಾತೆಯ ಮೆರವಣಿಗೆಯನ್ನು ನೆರವೇರಿಸಲಾಯಿತು.
ಬೈಂದೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ ಬೈಂದೂರು : ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ U- 14 ಕ್ರೀಡಾಕೂಟದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆ ಶಿರೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ತರಬೇತಿ ನೀಡಿರುತ್ತಾರೆ ಫಲಿತಾಂಶದ ಯಾದಿ ಡಿಸ್ಕಸ್ ಥ್ರೋ ವೈಷ್ಣವಿ ಕೆ, ಪ್ರಥಮ ಪ್ರಥಮೇಶ್,ಪ್ರಥಮ ಅನುಶ್,ದ್ವಿತೀಯ ಗುಂಡು ಎಸೆತ ವೈಷ್ಣವಿ […]
ಉಡುಪಿ : ಶ್ರೀ ನಾರಾಯಣ ಗುರುಗಳ ಆಶಯದಂತೆ ಶ್ರೀ ನಾರಾಯಣ ಗುರು ಉದ್ಯಾನವನ ನಿರ್ಮಾಣ ಒಂದು ಐತಿಹಾಸಿಕ ನಿರ್ಧಾರವಾಗಿದೆ. ಶ್ರೀ ನಾರಾಯಣ ಗುರು ಯುವ ವೇದಿಕೆಯ ಇಂತಹ ಸಮಾಜಮುಖಿ ಕೆಲಸಗಳು ಸಮಾಜಕ್ಕೂ ಕೂಡ ಉತ್ತಮ ಸಂದೇಶವಾಗಿದೆ. ಜಾತಿಪೀಡಿತ ಸಮಾಜದಲ್ಲಿ ಸಾಮಾಜಿಕ ಸಮಾನತೆಯ ಅಭಿವೃದ್ಧಿಗಳು ಸಮಾಜದ ಒಗ್ಗಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇಂತಹ ಕೆಲಸಗಳ ಮೂಲಕ ಸಮಾಜದಲ್ಲಿನ ತಾರತಮ್ಯಗಳು ಕೂಡ ದೂರವಾಗಲಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು. ಶ್ರೀ ನಾರಾಯಣ ಗುರುಗಳ ಸಮಾನತೆಯ ಸಂದೇಶ ಸಾರುವ […]
ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸಲು ಮತ್ತು ಬೆಳ್ಮಣ್ ಪ್ರದೇಶದ ಸುತ್ತಮುತ್ತಲಿನ ಶಿಕ್ಷಕರ ಸಮರ್ಪಣೆ ಮತ್ತು ಸೇವೆಯನ್ನು ಗೌರವಿಸಲು ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯಲ್ಲಿ ದಿನಾಂಕ 09.09.2025ರಂದು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ […]
ಕೋಟೇಶ್ವರ: ಶಿಕ್ಷಕ ದಿನಾಚರಣೆ ಪ್ರಯುಕ್ತ ಕೋಟೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಸಂಭ್ರಮದಿಂದ ಶಿಕ್ಷಕ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ, ಪತ್ರಕರ್ತ ಚಂದ್ರಶೇಖರ ಬೀಜಾಡಿ ಅವರನ್ನು ಫಲಪುಷ್ಪ, ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಕೋಟೇಶ್ವರ ಲಯನ್ಸ್ ಕ್ಲಬ್ನ ಪ್ರಮುಖ ದಿನಕರ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕೋಟೇಶ್ವರದ ಅಧ್ಯಕ್ಷ ನಿತ್ಯಾನಂದ ಕೋಟೇಶ್ವರ ವಹಿಸಿದ್ದರು. ಕೋಟೇಶ್ವರ ಲಯನ್ಸ್ನ ಪ್ರಮುಖರಾದ ಏಕನಾಥ ಬೋಳಾರ್, ರಾಮಚಂದ್ರ ಆಚಾರ್ಯ, ಭೋಜರಾಜ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ರೇಖಾರಾಮಚಂದ್ರ ಆಚಾರ್ಯ,ಪ್ರೇಮಲತಾ ದಿನಕರ ಶೆಟ್ಟಿ, […]
ಮಂಗಳೂರು: ಕೂಳೂರು ಬಳಿ ರಸ್ತೆ ಗುಂಡಿಯಿಂದಾಗಿ ನಿನ್ನೆ ಆದ ರಸ್ತೆ ಅಪಘಾತದಲ್ಲಿ ಮಹಿಳೆ ಮೃತ್ಯು ಆಗಿರುವುದಕ್ಕೆ ನ್ಯಾಶನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಕಾರಣ ಎಂದು ಹೇಳಿರುವ ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಇದರ ಪರವಾಗಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ನೇತೃತ್ವದಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ. ಈ ವೇಳೆಯಲ್ಲಿ ಸೀಮಾ ಮಡಿವಾಳ, ಜೇಮ್ಸ್ ಡಿಸೋಜಾ, ಕಬೀರ್ ಕಾಟಿಪಳ್ಳ ಹಾಗೂ ವಾಸುದೇವ ಅವರು ಉಪಸ್ತಿತರಿದ್ದರು.

