Report: Richard D’Souza Udupi : Milagres English Medium High School, Kallianpur near here obtained a cent percent result in SSLC examination 2019/20.Total number of students appeared for the examinations are 93. Eight students are secured above 600 marks. 23 students are secured above 90% and 37 students’ secured marks in distinction.Miss Harshith Raju topper in […]

Read More

JANANUDI.COM NETWORK ಕುಂದಾಪುರ: ಅ.10: ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೋರನಾ ಸೋಂಕಿತರ ಚಿಕಿತ್ಸೆಗಾಗಿ ಕುಂದಾಪುರದಲ್ಲಿ ಸ್ಥಾಪಿಸಿರುವ ಕೋವಿಡ್‍ಕೇರ್ ಸೆಂಟರ್‍ಗೆ ಕುಂದಾಪುರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಲಯನ್ ಚಂದ್ರಶೇಖರ ಕಲ್ಪತರು ನೇತೃತ್ವದಲ್ಲಿ ಸೋಂಕಿತರ ಬಳಕೆಗಾಗಿ ರೂ. 40,000 ಮೌಲ್ಯದ 200 ಬೆಡ್ ಶೀಟ್‍ಗಳನ್ನು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಲ. ಪ್ರಕಾಶ್ ಬೆಟ್ಟಿನ್, ಲ. ರಮಾನಂದ,ಲ. ವೇಣುಗೋಪಾಲ ಶೆಟ್ಟಿ, ಲ. ಡಾ. ಶಿವಕುಮಾರ್, ಲ. ರಾಜೀವ […]

Read More

JANANUDI.COM NETWORK ಕುಂದಾಪುರ,ಅ.9: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಅಗೋಸ್ತ್ 9 ರಂದು ಭಾನುವಾರ ಕುಂದಾಪುರ ರೋಜರಿ ಚರ್ಚ್ ಪ್ರಧಾನ ಧರ್ಮಗುರು, ಕಥೊಲಿಕ್ ಸಭೆಯ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಇವರ ಅಧ್ಯಕ್ಷತೆಯಲ್ಲಿ ಚರ್ಚ್ ಆವರಣದಲ್ಲಿ ಕಥೊಲಿಕ್ ಸಭಾ ಕುಂದಾಪುರದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಮತ್ತು ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ತೆಂಗಿನ ಸಸಿಯನ್ನು ನೆಡುವುದರ ಮೂಲಕ ವನಮತ್ಸೋವ ಆಚಾರಿಸಲಾಯಿತು.ಕಹೊಲಿಕ್ ಸಂಘಟನೇಯ ಪದಾಧಿಕಾರಿಗಳಿಗೆ ಮತ್ತು ಚರ್ಚ್ ಪಾಲನ ಮಂಡಳಿಯ ಸದಸ್ಯರಿಗೆ ಅವರ ಮನೆಯ ಆವರಣದಲ್ಲಿ ನೆಡಲಿಕ್ಕಾಗಿ ಉತ್ತಮ […]

Read More

JANANUDI.COM NETWORK ಕುಂದಾಪುರ, ಸಾಸ್ತನದಲ್ಲಿ ಸಣ್ಣ ಬೇಕರಿಯೊಂದನ್ನು ಆರಂಭಿಸಿ ನಂತರ ಬಹು ದೊಡ್ಡ ಮಟ್ಟದ ರುಚಿ ಫುಡ್ ಪ್ರಾಡೆಕ್ಟ್, ಎಂಬ ಫ್ಯಾಕ್ಟರಿ ಆರಂಭಿಸಿ ಯಶಸ್ಸು ಗಳಿಸಿದ್ದ ಉದ್ಯಮಿ ರೊಬರ್ಟ್ ಪುಟಾರ್ಡೊ ಫ್ಯಾಕ್ಟರಿಯಲ್ಲಿ ನಡೆದ ಗ್ಯಾಸ್ ಒಲೆ ಸ್ಫೋಟದಿಂದ ಅಕಾಲಿಕ (ಇವತ್ತು ಮುಂಜಾನೆ ಅಗೋಸ್ತ್ 10) ಮರಣಕ್ಕೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ರೊಬರ್ಟ್ ಪುಟಾರ್ಡೊ ತಮ್ಮ ತಾರುಣ್ಯದಲ್ಲಿ ಕ್ರೈಸ್ತ ಯುವ ಜನ ನಾಯಕರಾಗಿದ್ದರು. ಅವರು ಕುಂದಾಪುರ ವಲಯದ ಕಥೊಲಿಕ್ ಸಭಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಮ್ಚೊ […]

Read More

JANANUDI.COM NETWORK ಕುಂದಾಪುರ,ಅ.5: 2019-20 ರ ಸಾಲಿನ ಪಿ.ಯು.ಸಿ.ಪರೀಕ್ಷೆಯಲ್ಲಿ ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಾದ ರಾಜ್ಯ ಮಟ್ಟದಲ್ಲಿ 7ನೇ ರ್‍ಯಾಂಕ್ ಪಡೆದ ಸೋಹನ್ ಕುಮಾರ್ ಶೆಟ್ಟಿ ಮತ್ತು 8 ನೇ ರ್‍ಯಾಂಕ್ ಪಡೆದ ಭುವನ್ ಇವರನ್ನು ಅಗೋಸ್ಟ್ 4 ರಂದು ಕುಂದಾಪುರ ವಲಯ ಕಥೊಲಿಕ್ ಸಭಾ ಸಂಘಟನೆ ಮತ್ತು ಶೆವೊಟ್ ಪ್ರತಿಷ್ಠಾನ್ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿ ಅವರ ಮುಂದಿನ ಭವಿಸ್ಯವು ಉಜ್ವಲವಾಗಲೆಂದು ಹಾರೈಸಿದರುಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ […]

Read More

ವರದಿ:ಅನು ಮಝರ್ ಕುಂದಾಪುರ : ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದ ವತಿಯಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು    ದಿನಾಂಕ 3/8/2020 ರಂದು   ಕೋಡಿಯ ಸಮುದ್ರಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು .  ದೇವಸ್ಥಾನದ  ಅಧ್ಯಕ್ಷರಾದ ಪ್ರಕಾಶ್.ಆರ್.ಖಾರ್ವಿ ಉಪಾಧ್ಯಕ್ಷ ರಾದ ಪೀತಾಂಬರ ಗಣಪತಿ ಖಾರ್ವಿ , ಮೊಕ್ತೇಸರರಾದ ಆನಂದ ನಾಯ್ಕ್, ಸಮುದ್ರ ಪೂಜೆ ಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು […]

Read More

JANANUDI.COM NETWORK   ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ)  ಕುಂದಾಪುರ್ ವಾರಾಡೊ ಸಮಿತಿ ಆಶ್ರಯದಲ್ಲಿ 2019-20 ರ ಸಾಲಿನ  ಪಿಯುಸಿ   ಅಂತಿಮ ಪರೀಕ್ಷೆಯಲ್ಲಿ  ಕಾಮರ್ಸ್ ವಿಭಾಗಾದಲ್ಲಿ  98.5% ಅಂಕ ಪಡೆದು ರಾಜ್ಯದಲ್ಲಿ  7 ನೇ  ರ‍್ಯಾಂಕ್,ಜಿಲ್ಲೆಯಲ್ಲಿ ೩ ನೆ  ರ‍್ಯಾಂಕ್   ಪಡೆದ ತೌಹೀಧ್ ಹೆಣ್ಣು ಮಕ್ಕಳ ಪದವಿ ಪೂರ್ವ   ಕಾಲೇಜಿನ ವಿದ್ಯಾರ್ಥಿ ಗಂಗೊಳ್ಳಿಯ   ಮುದಾಸಿರ್ ಎಮ್ ಎಫ್ ಮತ್ತು ಆಸ್ಮಾ  ದಪಂತಿಯ ಪುತ್ರಿ   ಮುಸ್ಕಾನ್ ಎಮ್ ಎಫ್ ನಳನ್ನು  ಕಥೊಲಿಕ್ ಸಭಾ ಮತ್ತು ಶೆವೊಟ್ ಪ್ರತಿಷ್ಟಾನ್ (ರಿ) ಕುಂದಾಪುರ ಇದರ […]

Read More

JANANUDI.COM NETWORK ಬೀಜಾಡಿ: ಜು.31 ಸರಳವಾದ ವರಮಹಾಲಕ್ಷ್ಮೀ ಪೂಜೆಯ ಜೊತೆಗೆ ಸಾಧಕರನ್ನು ಗುರುತಿಸಿರುವುದು ಹೆಮ್ಮೆಯಾಗಿದೆ.ವರಮಹಾಲಕ್ಷ್ಮೀ ಎಲ್ಲರಿಗೂ ಸುಖ,ಶಾಂತಿ,ನೆಮ್ಮದಿಯನ್ನು ಕೊಟ್ಟು, ಸಮಾಜವನ್ನು ಒಗ್ಗಟ್ಟಿನಿಂದ ಅಭಿವೃದ್ಥಿ ಪಥದಂತ ತೆಗೆದುಕೊಂಡು ಹೋಗುವ ಶಕ್ತಿ ಕರುಣಿಸಲಿ ಎಂದು ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಅಭಿಲಾಷ್ ಬಿ.ಎ ಹೇಳಿದರು.ಅವರು ಶುಕ್ರವಾರ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರ ಸೌಧದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕ […]

Read More

JANANUDI.COM NETWORK ಕೊರೊನಾ ವೈರಸ್ ಎನ್ನುವುದು ಅತೀ ಸೂಕ್ಷ್ಮವಾದ ಒಂದು ವೈರಾಣು ಜೀವಿ. ಇದು ಎಷ್ಟು ಸಣ್ಣ ಜೀವಿ ಅಂದರೆ ಇದರ ಗಾತ್ರವನ್ನು ನೀವು ಈ ರೀತಿ ಊಹಿಸಿಕೊಳ್ಳಬಹುದು.ಉಡುಪಿ ಜಿಲ್ಲೆ ಸೇರಿದಂತೆ ಬಹುತೇಕ ಎಲ್ಲ ಕಡೆ ಕೊರೊನಾ ಸೋಂಕಿನಿಂದಲೇ ಮರಣ ಹೊಂದಿದವರ ಸಂಖ್ಯೆ ಬಹಳ ಕಡಿಮೆ. ಇತರ ಕಾಯಿಲೆ ಇರುವುದರಿಂದ ಅವರ ದೇಹದ ರೋಗ ನಿರೋಧಕ ಶಕ್ತಿ ದುರ್ಬಲವಾದುದರಿಂದ ಮರಣ ಸಂಭವಿಸಿದೆ. ಕೊರೊನಾ ಸೋಂಕು ಅಪಾಯಕಾರಿಯಲ್ಲ. ಸರಿಯಾದ ಸ್ವಚ್ಛತಾ ನಿಯಮ, ಸಾಮಾಜಿಕ ಅಂತರದ ನಿಯಮ ಪಾಲಿಸದಿದ್ದರೆ ಸೋಂಕು […]

Read More