JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಉದ್ಯೋಗವಕಾಶ ಕಲ್ಪಿಸುವ ಮತ್ತು ಹೊಸ ತಂತ್ರಜ್ಞಾನ ದ ಮೇಲೆ ತರಬೇತಿ ನೀಡುವ ಸಲುವಾಗಿ ಪ್ರತಿಷ್ಟಿತ ಐ ಸಿ ಟಿ ಅಕಾಡೆಮಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ, ಡಾ ಚಂದ್ರರಾವ್ ಮದಾನೆ ಮತ್ತು ಐ ಸಿ ಟಿ ಕಡೆಯಿಂದ ರೋಹಿತ್ ಕಜವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ ಮೆಲ್ವಿನ್ ದ ಸೋಜಾ ಮತ್ತು ಡೀನ್ ಅಕಾಡೆಮಿಕ್ ಡಾ ಪ್ರತಿಭಾ ಎಂ ಪಟೇಲ್ ಸಮ್ಮುಖದಲ್ಲಿ […]

Read More

JANANUDI.COM NETWORK ಕುಂದಾಪುರ, ವಿಶ್ವದಾದ್ಯಂತ ಮೇ 8 ರಂದು  ರೆಡ್ ಕ್ರಾಸ್ ಡೇ ಆಚರಿಸಲಾಗುತ್ತದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಅಂಗವಾಗಿ ಈ ದಿನ ಸರ್ಜನ್ ಆಸ್ಪತ್ರೆಯ ಹಿರಿಯ ನಾಗರಿಕರ ನಿವಾಸಕ್ಕೆ ಭೇಟಿ ನೀಡಿ ಎಲ್ಲಾ ನಿವಾಸಿಗಳಿಗೆ ಮಾಸ್ಕ್ ಮತ್ತು ಸಹ ಭೋಜನದ ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ಸೋನಿ, […]

Read More

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಉಡುಪಿಯ ಧರ್ಮಾಧ್ಯಕ್ಷರು ಆಗಿರುವ ಅತಿ ವಂದನಿಯ ಜೆರಾಲ್ಡ್ ಐಸಾಕ್ ಲೋಬೋ ರವರು  ದಿಯಾಕೋನ್ ಪ್ಯಾರೆಲ್ ಫೆರ್ನಾಂಡಿಸ್, ದಿಯಾಕೋನ್ ನೆಲ್ಸನ್ ರೆಬೆರೊ,ದಿಯಾಕೋನ್ ಮ್ಯಾಪ್ಲೀನ್ ಲೋಬೋ ಇವರಿಗೆ ಗುರು ದೀಕ್ಷೆಯನ್ನು ನೀಡಿ ಯೇಸುಕ್ರಿಸ್ತರ  ಸೇವಾ ಹಾಗೂ ತ್ಯಾಗ-ಬಲಿದಾನಗಳ ಬೋಧನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಲೊ,ಗೋವಾ ಪಿಲಾರ್ ಮಹಾಸಭೆಯ ವಂದನೀಯ ನಜರೆತ್ ಫೆರ್ನಾಂಡಿಸ್, ವಂದನೀಯ ಪೀಟರ್ ಮೇಲೋ ಫೆರ್ನಾಂಡಿಸ್, ವಂದನೀಯ ಹೆರಾಲ್ಡ್ ಮಥಾಯಸ್ ಹಾಗೂ ವಿವಿಧ ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Read More

JANANUDI.COM NETWORK ಕುಂದಾಪುರ, 05 ಮೇ 2022 ರಂದು ಗಂಗೊಳ್ಳಿ ಚರ್ಚ್ ಅಧಿನದಲ್ಲಿರುವ ಕನ್ನಡಕುದ್ರುವಿನ ಸಂತ ಜೋಸೆಫ್ ವಾಜ್ ಛಾಪೆಲ್ ಸ್ಥಾಪನೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ, ಛಾಪೆಲಿನ ರಜತ ಮಹೋತ್ಸವವನ್ನು ಆಚರಿಸಲಾಯಿತು.ಈ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ| ಡಾ.ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ| ಡಾ.ಹೆನ್ರಿ ಡಿಸೋಜಾ ಅವರನ್ನು ಕನ್ನಡಕುದ್ರು ಸೇತುವೆ ಬಳಿ ಸ್ವಾಗತಿಸಿ ಮೆರವಣಿಗೆಯಲ್ಲಿ ಛಾಪೆಲ್‍ಗೆ ಕರೆತರಲಾಯಿತು.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಹೆನ್ರಿ […]

Read More

JANANUDI.COM NETWORK ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಆಡಳಿತಗೊಳಪಟ್ಟ ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರ, ಉಮಾಮಹೇಶ್ವರ, ವೇಣುಗೋಪಾಲ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ನೇಮಕಗೊಳಿಸಿದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ನ್ಯೂ ಮೆಡಿಕಲ್ ಮತ್ತು ನೂತನ್ ಡ್ರೈ ಕ್ಲಿನರ್ಸ್‍ನ ಮುಖ್ಯಸ್ಥರಾದ ಲಯನ್ ದಿನಕರ ಶೆಟ್ಟಿ ಕಂದಾವರ ಅವರನ್ನು ಅಯ್ಕೆಗೊಳಿಸಿ ಅದೇಶಿಸಿದೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಅರ್ಚಕರ ಪ್ರತಿನಿಧಿ ಭಾಸ್ಕರ ಜೆ, ಐತಾಳ, ಕೆ. ನರಸಿಂಹ ಕಾರಂತ, ನಾರಾಯಣ ಆಚಾರ್, ಸಿಂಗಾರಿ ಎಸ್. […]

Read More

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ 22ನೇ ವರ್ಷಾಚರಣೆ ಅಂಗವಾಗಿ “ಚಿಣ್ಣರ ಹಬ್ಬ” ಸಮಾರಂಭವು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಉದ್ಘಾಟನೆಗೊಂಡಿತು.ಮಕ್ಕಳ ಕನಸು ಚಿಗುರುವ ಬೇಸಿಗೆ ಹಬ್ಬ, ವರ್ಷಪೂರ್ತಿ ದಣಿದ ಮಕ್ಳ ಮನಸ್ಸಿಗೆ ಚೈತನ್ಯ ತುಂಬಲು ಆಯೋಜಿಸಿದ ಒಂದು ದಿನದ ಸಂಭ್ರಮದ ಹಬ್ಬ.ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ವಹಿಸಿದ್ದರು. […]

Read More

JANANUDI.COM NETWORK ಕುಂದಾಪುರ:  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರ ವನ್ನು ಸಂಪೂರ್ಣ ಗಣಕೀಕೃತ (fully computerization) ಮಾಡಲಾಯಿತು. ಈ ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸದಸ್ಯರು ಹಾಗೂ ದಾನಿಗಳಾದ ಡಾ. ದಿನಕರ ಶೆಟ್ಟಿ (U.S.A) ಇವರು ಉದ್ಘಾಟಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಸ್ವಾಗತಿಸಿದರು.ಉದ್ಗಾಟಕರಾದ ಡಾ. ದಿನಕರ ಶೆಟ್ಟಿ ಮಾತನಾಡುತ್ತಾ ದಾನಿಗಳು ನೀಡಿದ ದೇಣಿಗೆ ಯನ್ನು ಅಹ್ರ ವ್ಯಕ್ತಿ ಹಾಗೂ ಸಂಸ್ಥೆ ಗಳಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಮತ್ತು ರೆಡ್ ಕ್ರಾಸ್ ಸಂಸ್ಥೆ ಯ […]

Read More

Reported By : Richard Dsouza Udupi : Most Rev Dr. Gerald Isaac Lobo, Bishop of Udupi Diocese, ordained two deacons Dn Pradeep Cardoza and Dn Leo Praveen D’souza for the Udupi Diocese as Priests at Milagres Cathedral Kallianpur, first ordination ceremony held after the installation of Udupi Diocese in the Diocesan Cathedral on 3rd May, 2022. […]

Read More