JANANUDI.COM NETWORK ಕುಂದಾಪುರ: ಕುಂದಾಪುರದ ಪ್ರತಿಷ್ಟಿತ ಸೈಂಟ್ ಮೇರಿಸ್ ಅನುದಾನಿತ ಪ್ರೌಢಶಾಲೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜುರಾಗಿದ್ದು , ಅದರಲ್ಲಿ 38 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇ.92.69 ಫಲಿತಾಂಶ ದಾಖಲಾಗಿದೆ.ಧನುಶ್ರೀ(584), ಪೂರ್ಣಿಮಾ(583),ನಂದಿತಾ ನಾಯ್ಕ್ (571) ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಶಾಲಾ ಫಲಿತಾಂಶದ ಗುಣಮಟ್ಟ ಎ ಗ್ರೇಡ್ ಆಗಿದ್ದು, ಧನುಶ್ರೀ ಮತ್ತು ನಂದಿತಾ ನಾಯ್ಕ್ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ.
JANANUDI.COM NETWORK ಮ೦ಗಳೂರಿನ ಖ್ಯಾತ ಸ್ಯಾಕ್ಸೋಫೋನ್ ಕಲಾವಿದೆಯೊಬ್ಬರು ತಮ್ಮ ಫ್ಲ್ಯಾಟ್ನಲ್ಲೇ ಆತ್ಮಹತ್ಯೆಗೆ ಶರಣಾದದಾರುಣ ಘಟನೆ ಶಕ್ತಿನಗರ ಬಳಿ ಕಳೆದ ರಾತ್ರಿ ನಡೆದಿದೆ. ಮ೦ಗಳೂರಿನ ಖ್ಯಾತ ಸ್ಯಾಕ್ಸೋಪೋನ್ ಕಲಾವಿದೆ ತಮ್ಮ ಫ್ಲ್ಯಾಟ್ನಲ್ಲೇ ಆತ್ಮಹತ್ಯೆಗೆ ಶರಣಾದದಾರುಣ ಘಟನೆ ಶಕ್ತಿನಗರ ಬಳಿ ಕಳೆದ ರಾತ್ರಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಖ್ಯಾತ ಸ್ಯಾಕ್ಟೋಫೋನ್ ದುರ್ದೈವಿ ಕಲಾವಿದೆ ಸುಜಾತ ದೇವಾಡಿಗಳಾಗಿದ್ದಾಳೆ(29) ಸುಜಾತ ಮ೦ಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿನಗರದ ಫ್ಲ್ಯಾಟ್ ಒ೦ದರಲ್ಲಿ ಅವಿಭಕ್ತ ಕುಟುಂಬದಲ್ಲಿವಾಸವಾಗಿದ್ದವಳು ಕಳೆದ ರಾತ್ರಿ 9 ಗ೦ಟಿ […]
JANANUDI.COM NETWORK ಕೊರೋನಾ ದೆಸೆಯಿಂದ ಎರಡುವ ವರ್ಷ ಶಾಲೆಗಳು ಸರಿಯಾದ ರೀತಿಯಲ್ಲಿ ನಡಯದಿದ್ದು ಇದೀಗ ಎರಡು ವರ್ಷಗಳ ಬಳಿಕ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾದ್ಯ ವೃಂದದೊಂದಿಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಶಾಲಾ ಸಭಾಂಗಣದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸಂಗೀತಾ ರವರು ವಿದ್ಯಾರ್ಥಿಗಳಿಗೆ ಪ್ರೇರಣೆಯ ನುಡಿಗಳನ್ನಾಡಿದರು. ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಗೆ ಪೈಟಿಂಗ್ ಮಾಡು ರಿಪೇರಿ […]
Reported By : Richard Dsouza Udupi : In the present situation of the society in the country, the mindset of people is that those who agree with the citizens of the country and other sides do not agree the same. It has been the problems of the two different mindsets of the people rather than […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಮೇ 13 : ಮಾನವ ಸೇವೆಯೇ ಮಾದವ ಸೇವೆ, ಪ್ರತಿಯೊಬ್ಬರು ಇದರ ಪರಮಾರ್ಥ ಅರಿತರೆ ಲೋಕ ಕಲ್ಯಾಣವಾಗುತ್ತದೆ. ನೊಂದ ಜೀವಿಗಳಿಗೆ ಆಸರೆ, ಸಹಾಯ, ಸೇವೆ ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಥಿಯಾಸಾಫಿಲ್ ಸೊಸೈಟಿಯ ಅಧ್ಯಕ್ಷ ಬಿ.ಮುನಿಯಪ್ಪ ಅಭಿಪ್ರಾಯಪಟ್ಟರು.ರೋಟರಿ ಸಂಸ್ಥೆ, ವಾಸವಿ ಕ್ಲಬ್, ಥಿಯಾಸಾಫಿಲ್ ಸೊಸೈಟಿ ಸೇವಾ ವಿಭಾಗ, ಮಹಾವೀರ್ ಜೈನ್ ಆಸ್ಪತ್ರೆ ಬೆಂಗಳೂರು ಇವರುಗಳು ಕೋಲಾರ ನಗರದ ರೋಟರಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಸೀಳುತುಟಿ ಮತ್ತು ಸೀಳು ಅಂಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ […]
JANANUDI.COM NETWORK ಶಿರ್ವ : ಸಂತ ಮೇರಿಸ್ ಕಾಲೇಜು,ಶಿರ್ವ ಮತ್ತು ಉನ್ನತಿ ಕ್ಯಾರಿಯರ್ ಅಕಾಡೆಮಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉದ್ಯೋಗ ತರಬೇತಿ ಕಾರ್ಯಕ್ರಮಗಳ ಪರಸ್ಪರ ಒಡಂಬಡಿಕೆಯು ಎರಡು ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಿತು. ನಮ್ಮ ದೇಶದಲ್ಲಿ ಶೇಕಡಾ 50 ರಷ್ಟು ಜನರು 25 ವರ್ಷಕ್ಕಿಂತ ಸಣ್ಣವರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಲಭಿಸುವುದು ಕಷ್ಟಸಾಧ್ಯವಾಗಿದೆ.ಯುವಜನರ ಉದ್ಯೋಗದ ಸಾಮಾರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದರೆ ಅಯಾ ಉದ್ಯೋಗಗಳ ಹಿನ್ನಲೆಯಲ್ಲಿ ಸೂಕ್ತ ತರಬೇತಿಯು ಅತ್ಯಂತ ಅಗತ್ಯವಾಗಿದೆ. ತಾಂತ್ರಿಕತೆ ಇಂದು ಎಲ್ಲಾರಂಗಗಳಲ್ಲಿ ವ್ಯಾಪಕವಾಗಿರುವ ಕಾರಣ […]
JANANUDI.COM NETWORK ಕುಂದಾಪುರ: ಮೇ 15: ಕನ್ನಡ ಮೀಡಿಯಾ ಡಾಟ್ ಕಾಮ್ ವರ್ಷಾಚರಣೆ: “ಬೇರೆಯೇ ಮಾತು” ಪುಸ್ತಕ ಬಿಡುಗಡೆ ಮತ್ತು ಸಂವಾದ. 15 ಮೇ 2022 ಆದಿತ್ಯವಾರ, ಮದ್ಯಾಹ್ನ ಗಂಟೆ 3.30ಕ್ಕೆ, ಉಡುಪಿ ಜಿಲ್ಲೆಯ ಕುಂದಾಪುರದ ಕಲಾಮಂದಿರದಲ್ಲಿ “ಕನ್ನಡ ಮೀಡಿಯಾ ಡಾಟ್ ಕಾಂ” ಸುದ್ದಿ ಜಾಲತಾಣ ಇದರ ವರ್ಷಾಚರಣೆಯ ಅಂಗವಾಗಿ ಕನ್ನಡದ ಹೆಮ್ಮೆಯ ಪತ್ರಕರ್ತ, ಓದುಗರ ಒಡೆತನದ ಪತ್ರಿಕೆ ಮುಂಗಾರು ವಿನ ಸಂಪಾದಕ, ವಡ್ಡರ್ಸೆ ರಘುರಾಮ ಶೆಟ್ಟಿ ಇವರ ಸಂಪಾದಕೀಯ ಬರಹಗಳ ಸಂಕಲನ “ಬೇರೆಯೇ ಮಾತು” ಪುಸ್ತಕ […]

