ಕಥೊಲಿಕ್ ಸಭಾ ಉಡ್ದಿ ಪ್ರದೆಶ್ (ರಿ) ಆನಿ ಲಾಯಿಕ್ ಆಯೋಗ್ ಉಡ್ಪಿ ದಿಯೆಸೆಜ್ ಹಾಣಿ “ಪವಿತ್ರ್ ಸಭೆಂತ್ ಲಾಯಿಕಾಂಚೆಂ ಮುಖೇಲ್ಪಣ್” ಕಾರ್ಯಗಾರ್ ಅನುಗ್ರಹಾ ಗೊವ್ಳಿಕ್ ಕೇಂದ್ರಾಂತ್ 26,5.2024 ವೆರ್ ಮಾಂಡುನ್ ಹಾಡ್ತಾಂ. ಸಾಕಳಿ ದಾ ವೊರಾರ್ ಹೆಂ ಕಾರ್ಯಗಾರ್ ಆರಂಬ್ ಜಾತೆಲೆಂ. ಕಾರ್ಯಕ್ರಮಾಚೆ ಅಧ್ಯಕ್ಷಪಣ್ ಕಥೊಲಿಕ್ ಸಭಾ ಉಡ್ದಿ ಪ್ರದೆಶ್(ರಿ) ಹಾಚೊ ಅಧ್ಯಕ್ಷ್ ಮಾನೇಸ್ತ್ ಸಂತೋಷ್ ಕರ್ನೆಲಿಯೊ ಜಾವ್ನಾಸ್ತಾಲೆ. ಸಂಪನ್ಮೂಳ್ ವೆಕ್ತಿ ಜಾವ್ನ್ ಜೆಪ್ಪು ಸಾಂ. ಜುಜೆ ಸೆಮಿನರಿಚೆ, ಪ್ರೊಫೆಸರ್, ಮಾ. ದೊ. ರಾಜೇಶ್ ರೊಸಾರಿಯೊ […]
ಕುಂದಾಪುರ: ಮನೆಯಲ್ಲಿಯೇ ಮೃತಪಟ್ಟು ಯಾರಿಗೂ ತಿಳಿಯದೆ ತಾಯಿಯ ಮ್ರತ ದೇಹ ಕೊಳೆತಿದ್ದು,, 32ರ ಹರೆಯದ ವಿಶೇಷಚೇತನ ಮಗಳು, ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹ ಜೊತೆ ಅನ್ನ ಆಹಾರ ಇಲ್ಲದೇ ಮೂರು ದಿನ ಕಳೆದವಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೂಡು ಗೋಪಾಡಿಯ ದಾಸನಹಾಡಿಯಲ್ಲಿ ಎಂಬಲ್ಲಿ ನಡೆದಿದೆ. ಮೃತರನ್ನು ದಾಸನಹಾಡಿ ನಿವಾಸಿ ಜಯಂತಿ ಶೆಟ್ಟಿ(62) ಹಾಗೂ ಅವರ ಮಗಳು ಪ್ರಗತಿ ಶೆಟ್ಟಿ(32) ಎಂದು ಗುರುತಿಸಲಾಗಿದೆ. ಇವರು ಮೇ 12ರಂದು ಕುಂಭಾಸಿ ಆನೆಗುಡ್ಡೆ […]
To mark the milestone of completing 25 years of PG course at Father Muller Homoeopathic Medical College,“RAJATHOTHSAVA”was celebrated with great enthusiasm. This event paid tribute to the relentless pursuit of knowledge and the unwavering spirit of the institution, acknowledging the challenges overcome along the way. “RAJATHOTHSAVA”, the National Homoeopathic Post Graduate Conference, was held on […]
ಹಿರಿಯ ಜಮೀನುದಾರ, ಉದ್ಯಮಿ, ಕೃಷಿಕರಾದ ಎಚ್. ರಂಗನಾಥ ಕಾಮತ್ (89) ದಿನಾಂಕ 18 ರಂದು ಗಂಗೊಳ್ಳಿಯ ಸ್ವಗೃಹದಲ್ಲಿ ನಿಧನರಾದರು.ಕುಂದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೃಷಿ ಜಮೀನು ಹೊಂದಿದ್ದ ಇವರು ಗಂಗೊಳ್ಳಿಯಲ್ಲಿ ಸಾ ಮಿಲ್ ಉದ್ಯಮ ನಡೆಸಿದವರು. ಸಾಮಾಜಿಕ ಧುರೀಣರಾಗಿ ಧಾರ್ಮಿಕ, ಶೈಕ್ಷಣಿಕ, ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.ತಮ್ಮ ಮನೆತನದ ಬಸ್ರೂರು ಶ್ರೀರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದರು.ಇವರು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಭಾರತದ ಮುಸ್ಲೀಂ ಜನಸಂಖ್ಯೆಯನ್ನು ಸುಳ್ಳು ಸುದ್ದಿ ಪ್ರಚಾರ ಮಾಡಿ,ಮತ್ತು ಪಾಕಿಸ್ಥಾನದ ದ್ವಜವನ್ನು ಮುಸ್ಲೀಂರಿಗೆ ಹೊಲಿಸಿ, ಕೋಮುದ್ವೇಷ ಹರಡಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ನಿರುದ್ದ ಇವತ್ತು ಉಡುಪಿ ಜಿಲ್ಲೆಯ ಕುಂದಾಪುರ ಪೋಲಿಸ್ ಠಾಣೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮುನಾಫ್ ಕೋಡಿ ಇವರ ನೇತೃತ್ವದಲ್ಲಿ ದೂರು ದಾಖಲಿಸಲಾಯಿತು .ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಅಬು ಮೊಹಮ್ಮದ್,ಮುಸ್ಲೀಂ ಒಕ್ಕೂಟ ಇದರ ಉಪದ್ಯಕ್ಷರುಗಳಾದ ರಫೀಕ್ ಗಂಗೊಳ್ಳಿ,ಹನೀಫ್ ಗುಲ್ವಾಡಿ,ಕಾಂಗ್ರೆಸ್ ಮುಖಂಡರಾದ ಸೈಯ್ಯದ್ ಯಾಸೀನ್ ಹೆಮ್ಮಾಡಿ,ಪತ್ರಕರ್ತರಾದ ಮುನಾಫ್ […]
ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು ಸ್ನಾತಕೋತ್ತರ ಕೋರ್ಸ್ನ 25 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ಇದರ ಅಂಗವಾಗಿ ‘ರಜತೋತ್ಸವ’ – ರಾಷ್ಟ್ರೀಯ ಹೋಮಿಯೋಪಥಿ ಸ್ನಾತಕೋತ್ತರ ಸಮ್ಮೇಳನವನ್ನು ದಿನಾಂಕ 18.05.2024 ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ರಜತೋತ್ಸವ ಸಮಾರಂಭದ ಪ್ರಯುಕ್ತ 7 ಸ್ನಾತಕೋತ್ತರ ವಿಭಾಗಗಳಿಂದ ವರ್ಷವಿಡೀ ವಿವಿಧ ಸೆಮಿನಾರ್, ಕಲಿಕಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಮ್ಮೇಳನದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಹೋಮಿಯೋಪಥಿ ರಾಷ್ಟ್ರೀಯ ಆಯೋಗ, ಭಾರತ ಸರಕಾರ, […]
ಕುಂದಾಪುರ: ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ವಿಶ್ವ ದಾದಿಯರ ದಿನವನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಮೇ.13 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.ಇದರ ಪ್ರಯುಕ್ತ ಬಿ. ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಬೇಸಿಕ್ ಲೈಫ್ ಸಪೋರ್ಟ್ ‘(ಬಿ. ಎಲ್.ಎಸ್) ತರಬೇತಿಯನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಅನೀಶ್ ಐಸಾಕ್ ರವರು (ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸರ್ಟಿಫೈಡ್ ಟ್ರೈನರ್) ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪೂಜಿಸಿ, ಪುಷ್ಪವನ್ನು ಸಲ್ಲಿಸಿ ಗೌರವಿಸಿದರು.ಈ ವೇಳೆ ಪ್ರಾಂಶುಪಾಲರಾದ […]
The Nursing Foundation Department in association with SNA, Athena Institute of Health Sciences celebrated International Nurses day on 15th May 2024, 10.30 am at the college auditorium, in order to commemorate the birthday of the foundress Ms. Florence Nightingale. The program began by invoking God’s blessing through a prayer song by I year GNM students. […]
ಈ ಶಾಲೆಯ ಬಗ್ಗೆ ಒಂದು ವಿಡೀಯೊ ನೋಡಲು ಈ ಲಿಂಕನ್ನು ಉಪಯೋಗಿಸಿ – https://web.whatsapp.com/ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯು 1998ರಲ್ಲಿ ಆರಂಭಗೊಂಡು ಇದೀಗ 26 ಸಂವತ್ಸರಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಈ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ PRE-KG,LKG ಮತ್ತು UKG ತರಗತಿಗಳಲ್ಲಿ ವಿಭಿನ್ನ, ವಿಶೇಷ ಹಾಗೂ ವಿನೂತನ ಶೈಲಿಯ ಬೋಧನೆಯನ್ನು ಮಾಡುವುದರ ಮೂಲಕ ಮೂರರಿಂದ ಆರು ವರ್ಷಗಳೊಳಗಿನ ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸುವ […]

