ಫ್ಲಾವಿಯಾ ಅಲ್ಬುಕರ್ಕ್ ಅವರ “ಸಖೀ ಸೂಸಿದ ಸೌಗಂಧ ” ಕೃತಿಯ ಲೋಕರ್ಪಣೆ ಹಾಗೂ ಅವರಿಗೆ ನಿರಂತರ ಸಾಹಿತ್ಯ ಪುರಸ್ಕಾರ ಪ್ರಧಾನ

ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ನನ್ನ ಆತ್ಮೀಯರು ಉಳ್ಳಾಲ ಪೋಲಿಸ್ ಠಾಣೆಯ ASI ಹೃದಯ ಕವಿ ಮನ್ಸೂರ್ ಮುಲ್ಕಿ ಮತ್ತು ಇತಿಹಾಸ ಪ್ರಾದ್ಯಾಪಕರು ಶಿವಮೊಗ್ಗ ಡಾ ಹಸೀನಾ ಖಾದ್ರಿ ಸಹೃದಯೊಂದಿಗೆ.

ನನ್ನ ಕುಟುಂಬಸ್ಥರಿಂದ ಅನಿರೀಕ್ಷಿತ ಸನ್ಮಾನ..ನನಗಿಂತ ಅವರ ಸಂಭ್ರಮ ಮಿಗಿಲಾಗಿತ್ತು.

ನನ್ನ ಅಭಿಮಾನಿ ಸಂತ ಎಲೋಶಿಯಸ್ ಕಾಲೇಜು ಮಂಗಳೂರಿನ ವಿದ್ಯಾರ್ಥಿಗಳಿಂದ ಪದ್ಯಬಂಡಿ…ಕಾರ್ಯಕ್ರಮದಲ್ಲಿ ನೆರೆದವರು ಜೊತೆಯಾಗಿ ಹಾಡಿ ಸಂಭ್ರಮಿಸಿದರು… ಮರೆಯಾಗದ ಹಬ್ವದ ವಾತಾವರಣ

ನನ್ನ ಕುಟುಂಬದ ಧರ್ಮಗುರು ಅಣ್ಣ ಫಾದರ್ ಹೆರಿ ಡಿಸೋಜರಿಂದ ಶುಭಾಶಗಳು

ಪ್ರೀತಿಯ ಶಿಷ್ಯರಿಂದ ನೃತ್ಯ

ಎ ಎಸ್ ಮಕಾನದಾರ ಸರ್ ನನ್ನ ಮಾರ್ಗದರ್ಶಕರು.ಮುಖತಃ ಮೊದಲ ಭೇಟಿ

ನನ್ನ ಆತ್ಮೀಯ ಸಹದ್ಯೋಗಿ ಸೌಮ್ಯ ಟಿ ಯವರಿಂದ ವಂದನಾರ್ಪಣೆ

ಹಾಸ್ಯ ಚುಟುಕು ಕವಿ‌.ಹಾ.ತಿ ಕೊಡಗು ನನ್ನ ಆತ್ಮೀಯರು

ನನ್ನ ಸಹಪಾಠಿಯಿಂದ ನೆರೆದವರಿಗೆ ಸ್ವಾಗತ

ನನ್ನ ಮುದ್ದು‌ ಮಕ್ಕಳಿಂದ ಪ್ರಾರ್ಥನೆ

ನನ್ನ ಆತ್ಮೀಯ ಗೆಳತಿ ಶಿಕ್ಷಕಿಯಿಂದ ಕಾರ್ಯಕ್ರಮ ನಿರ್ವಹಣೆ

ಮಾನ್ಯ ಹಿರಿಯ ವಕೀಲರು ಸಾಹಿತಿಗಳು ಶ್ರೀ ಬಿ ಪುರಂದರ ಭಟ್ ರವರಿಂದ ಆಶಯ ನುಡಿಗಳು