

ಶ್ರೀನಿವಾಸಪುರ : ಪಟ್ಟಣದ ನೌಕರರ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀನಿವಾಸಪುರ ತಾಲ್ಲೂಕು ಮಹಿಳಾ ಘಟಕದ ಸಮಿತಿ ಪದಾಧಿಕಾರಿಗಳನು ರಾಜ್ಯ ಕಾರ್ಯಾಧ್ಯಕ್ಷ ಹಬ್ಬನಿ ಶಿವಪ್ಪ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷೆ ಉಪ್ಪರಪಲ್ಲಿ ಶ್ಯಾಮಲ, ಉಪಾಧ್ಯಕ್ಷೆಯರು ಸಂದ್ಯಾರಾಣಿ, ವಿಜಯಮ್ಮ, ರಾಮಲಕ್ಷö್ಮಮ್ಮ ಕಾರ್ಯಾಧ್ಯಕ್ಷೆ ಉಮಾದೇವಿ, ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಕಾರ್ಯದರ್ಶಿ ಸುಗುಣ, ಶಿವಮ್ಮ,ರಮಾದೇವಿ, ಖಜಾಂಚಿ ವಿನೋದ, ಸರೋಜಮ್ಮ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

