JANANUDI.COM NETWORK ಕುಂದಾಪುರ,ಎ.10: “ಪಾಪ ಕ್ರತ್ಯಗಳಿಂದ ಕೆಟ್ಟು ಹೋಗಿದ್ದ ಲೋಕದ ಕಲ್ಯಾಣಕ್ಕಾಗಿಯೇ ಯೇಸು ಹುಟ್ಟಿದ್ದು, ದೇವರ ಯೋಜನೆಯಂತೆ ತನ್ನ ಜೀವ ಬಲಿದಾನ ಮಾಡಿ ಜಗತ್ತನ್ನು ಪಾಪ ವಿಮೋಚನೆ ಮಾಡುವುದೇ ಆತನ ಗುರಿಯಾಗಿತ್ತು. ಅದರಂತೆ ಯೇಸು ದೇವ ಪುತ್ರನಾಗಿ ಹುಟ್ಟಿ. ಆತನು ನೂತನವಾದ ಧರ್ಮಭೋದನೆ ಮಹತ್ಕಾರ್ಯಗಳನ್ನು ಮಾಡಿದ, ತಪ್ಪಿದಸ್ತರನ್ನು ಶಿಕ್ಷಿಸುವುದಲ್ಲ, ಕ್ಷಮೆ ನೀಡಬೇಕೆನ್ನುತ್ತಾ, ತನಗೆ ಶಿಲುಭೆ ಮರಣ ಪ್ರಾಪ್ತಿ ಮಾಡಿದವರನ್ನು ಕ್ಷಮಿಸಿದ, ಜನರು ಯೇಸುವಿನಪ್ರಭಾವಕ್ಕೆ ಒಳಗಾಗತೊಡಗಿದರು, ಯೇಸುವಿನ ಜನಪ್ರಿಯತೆ ಅಂದಿನ ಧರ್ಮ ನೇತಾರರ ಕೆಂಗೆಣ್ಣಿಗೆ ಗುರಿಯಾಗಿ ತಮ್ಮ ಅಧಿಕಾರಕ್ಕೆ […]
JANANUDI.COM NETWORK ಕುಂದಾಪುರ್, ಮಾ.26: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಮಾರ್ಚಾಚ್ಯಾ 24 ವೆರ್ ವಾರ್ಷಿಕ್ ರೆತಿರ್ ಆರಂಭ್ ಜಾಲ್ಲಿ ರೆತಿರ್ ಆಜ್ 27 ವೆರ್ ಸಂಪನ್ನ್ ಜಾಲಿ. ಮಂಗಳೂರ್ ಡಿವೈನ್ ಮರ್ಸಿಚೊ ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಆನಿ ತಾಚೊ ಪಂಗ್ಡಾನ್ ಚಲವ್ನ್ ವೆಲಿ.ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಹಾಣಿ ರೆತಿರ್ ಚಲವ್ನ್ ವ್ಹರ್ತಾನಾ ಉತ್ತಿಮ್ ಪ್ರಸಂಗ್ ದಿಲೆಂ. ಭಕ್ತಿಪಣ್, ಭವಾರ್ಥ್, ಮಾಗ್ಣೆ, ಭಾಗೆವೊಂತ್ಪಣ್, ಪಾತ್ಕಾಂತ್ ಪಡನಾ ಜಾಂವ್ಚ್ಯಾಕ್, ಭೊಗ್ಸಾಣೆ, ಅಶೆಂ ಸಭಾರ್ ವಿಶ್ಯಾಂತ್ ಶಿಕವ್ಣ್ ದಿಲಿ. ಸದಾಂಯಿ ಪವಿತ್ರ್ ಸಾಂಕ್ರಾಮೆಂತಾಚೆಂ […]
ಪಯ್ಲ್ಯಾ ದೀಸ್ಚ್ ಸಭಾರಾಂಕ್ ಉಪ್ಕಾರ್ ಫಾವೊ ಜಾಲಾಂ- ಬ್ರದರ್ ಉರ್ಬಾನ್ JANANUDI.COM NETWORK ಕುಂದಾಪುರ್, ಮಾ.24: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಮಾರ್ಚಾಚ್ಯಾ 24 ವೆರ್ ವಾರ್ಷಿಕ್ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಮಂಗಳೂರ್ ಡಿವೈನ್ ಮರ್ಸಿಚೊ ಮಾ|ಬಾ|ರಿಚ್ಚರ್ಡ್ ಕ್ವಾಡರ್ಸ್ ಆನಿ ತಾಚೊ ಪಂಗಡ್ ಚಲವ್ನ್ ವ್ಹರ್ತಾತ್.ರೆತಿರ್ ಆರಂಭ್ ಜಾಲ್ಯಾ ಪಯ್ಲ್ಯಾ ದೀಸ್ಚ್ ಸಭಾರಾಂಕ್ ಉಪ್ಕಾರ್ ಫಾವೊ ಜಾಲಾಂ ಮ್ಹಣುನ್ ಬ್ರದರ್ ಉರ್ಬಾನ್ ಡಿಸೋಜಾನ್ ಕಳಯ್ಲೆ. ರೆತಿರೆಕ್ ಬ್ರದರ್ ಆಲ್ಬನ್ ಡಿಸೋಜಾ ಗಾಯನ್ ಆನಿ ವಾಜ್ಂತ್ರ್ […]
jANANUDI.COM NETWORK ಕುಂದಾಪುರ,ಮಾ.13: ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ 13 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಫಾ| ವಿಜಯ್ ಮಾತನಾಡಿ “ಸಮಾಜದಲ್ಲಿ ಮಹಿಳೆ ಅದ್ವೀತಿಯ ಪಾತ್ರವನ್ನು ವಹಿಸಿದ್ದಾಳೆ, ತಾಯಿಯಾಗಿ,ಮನೆಕೆಲಸ,ಉದ್ಯೋಗ,ಹೋರಾಟ, ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆ ತನ್ನ ಪಾತ್ರವನ್ನು ಚೆನ್ನಾಗಿ […]
JANANUDI.COM NETWORK ಕುಂದಾಪುರ,ಫೇ.: ಫೆ. ೨೭: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 27ರಂದು ನಡೆಯಿತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನೀತಿ ಶಿಕ್ಷಣ ಪಡೆದ ಮಗು ಜೀವನದಲ್ಲಿ ಸಫಲತೆಯನ್ನು ಪಡೆಯುತ್ತದೆ. ಆ ಮಗು ಮುಂದೆ ಜೀವನದಲ್ಲಿ ಮೌಲ್ಯಾಧಾರಿತ ಜೀವನ ನಡೆಸುತ್ತದೆ ಅಧ್ಯಾತ್ಮಿಕವಾಗಿ ತಮ್ಮನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲಾ, ನೀತಿ ಶಿಕ್ಷಣದಿಂದ ನಮಗೆ ದೇವರ ಪರಿಚಯವಾಗುತ್ತದೆ’ ಎಂದು ವರ್ಷವೀಡಿ ತಮ್ಮ ಸಮಯವನು ತ್ಯಾಗ […]
JANANUDI.COM NETWORK ಕುಂದಾಪುರ್, ಫೆ.13: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮಿಶಿನರಿ ಭುರ್ಗ್ಯಾಂಚ್ಯಾ ಮೆಳಾಚೊ ದೀಸ್ ಆಚರಣ್ ಕೆಲೊ.ಉಡುಪಿ ದೇವ್ ಆಪವ್ಣೆ ಕೇಂದ್ರಾಚೊ ನಿರ್ದೇಶಕ್ ಮಾ|ಬಾ|ಅನಿಲ್ ಕರ್ನೆಲಿಯೊ ಆನಿ ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ ಹಾಣಿ ಪವಿತ್ರ್ ಬಲಿದಾನ್ ಭೆಟವ್ನ್ ದೀಸ್ ಆಚರಣ್ ಕೆಲೊ.ಮಾ|ಬಾ|ಅನಿಲ್ ಕರ್ನೆಲಿಯೊನ್ ಸಂದೇಶ್ ದಿವ್ನ್ “ಆಮಿ ಪವಿತ್ರ್ ಸ್ನಾನ್ ಘೆತಲ್ಲಿ ಹರ್ಯೆಕ್ಲಿ ಯಾಜಕ್ ಜಾವ್ನಾಸಾತ್, ಆಮ್ಕಾ ಹರೆಯೆಕ್ಲ್ಯಾಕ್ ಪವಿತ್ರ್ ಸ್ನಾನ್ ದಿವ್ನ್ ತೇಲಾನ್ ಮಾಕ್ತಾನಾ, ಹಾಂವ್ […]
JANANUDI.COM NETWORK ಕುಂದಾಪುರ, ಜ.6: ಕೊರೋನಾ ಬಗ್ಗೆ ಮಾಹಿತಿ ಕಾರ್ಯಕ್ರಮ ಕುಂದಾಪುರ ರೋಜರಿ ಚರ್ಚಿನಲ್ಲಿ ನಡೆಯಿತು. ಮಣಿಪಾಲ ಆಸ್ಪತ್ರೆಯ ಮಕ್ಕಳ ವಿಭಾಗದ ಎಚ್.ಒ.ಡಿ ಡಾ| ಲೆಸ್ಲಿ ಲುವಿಸ್ ಕೊರೊನಾದ ಬಗ್ಗೆ ಹೇಗೆ ಎಚ್ಚರವಹಿಸಬೇಕು ಎಂದು ಹೇಳುತ್ತಾ, ಪ್ರಥಮ ಮತ್ತು ದ್ವೀತಿಯ ಅಲೆಯಲ್ಲಿ ಹಲವರಿಗೆ ಸೂಕ್ತ ರೀತಿಯ ಚಿಕಿತ್ಸೆ, ವೆಂಟಿಲೇಟರ್ ಲಭ್ಯವಿಲ್ಲದೆ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ನಾವು ಸುರಕ್ಷಿತವಾಗಿರಲು, ವ್ಯಾಕ್ಸಿನ್ನ್ನು ಎಲ್ಲರೂ ತೆಗೆದುಕೊಳ್ಳಬೇಕು, ವಾಕ್ಸಿನ್ ತೆಗೆದುಕೊಳ್ಳುವದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ, ವಾಕ್ಸಿನ್ ತೆಗೆದುಕೊಳ್ಳುವುದರಿಂದ ಸಾವುಗಳು ಸಂಭವವಿಸುದಿಲ್ಲ, ಸಾವನ್ನಪ್ಪಲು ಬೇರೆ […]
JANANUDI.COM NETWORK ಕುಂದಾಪುರ್, ಜ.21:ಕುಂದಾಪುರ್ ರೊಜಾಯ್ ಮಾಯೆಚ್ಯಾ ಇಗರ್ಜೆ ವಿಕೇಂಡ್ ಕರ್ಫ್ಯೂಕ್ ಲಾಗೊನ್ ಸುಕ್ರಾರ್ ಸನ್ವಾರಾ ಕಫ್ರ್ಯೂ ಅಸ್ಲ್ಯಾನ್ ಆಯ್ತಾರಾಚೊ ಕಾಯ್ದೊ ಸುಕ್ರಾರಾ ಪಾಳುಂಕ್ ಯೆವ್ಜಿಲ್ಯಾನ್ ಆಜ್ ಸುಕ್ರಾರಾ 21 ತಾರಿಕೆರ್ ಪವಿತ್ರ್ ಪುಸ್ತಕಾಚೊ ದೀಸ್ ಆಚರಣ್ ಕೆಲೊ. ಪ್ರಧಾನ್ ಯಾಜಕ್ ಜಾವ್ನ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊನ್ ಬಲಿದಾನ್ ಭೆಟಂವ್ನ್, ಪವಿತ್ರ್ ಪುಸ್ತಕ್ ಕಸೊ ವಾಪರಿಜೆ ಮ್ಹಣುನ್ ಸಂದೇಶ್ ದಿಲೊ. ಲಿತುರ್ಜಿ ಪವಿತ್ರ್ ಪುಸ್ತಕ್ ಆಯೋಗಾಚ್ಯಾ ಸಾಂದ್ಯಾನಿ ಚಲವ್ನ್ ವೆಲಿ. ಆತಾಂ ಸರ್ಕಾರಾನ್ ಹಪ್ತ್ಯಾಚ್ಯಾ ಸರ್ವ್ ದಿಸಾಂಕ್ ಕರ್ಫ್ಯೂ […]
JANANUDI.COM NET WORK . Photos: Anony D almieda ಕುಂದಾಪುರ, ಜ.17: ನಿವ್ರತ್ತ ಬರುಯಿಪುರ್ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ 450 ವರ್ಷಗಳ ಇತಿಹಾಸ ಇರುವ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಭೇಟಿ ನೀಡಿದರು. ಅವರನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೂ ಗುಚ್ಚ ನೀಡಿ ಗೌರವಿಸಿದರು. ನಿವ್ರತ್ತ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಅವರು ವಾಸ್ತವವಾಗಿ ಹಿಂದೆ ನಿಗದಿ ಪಡಿಸಿದಂತೆ, ಜನವರಿ 16 ರಂದು ನಡೆಯಬೇಕಾದ, ಕುಂದಾಪುರ ರೋಜರಿ ಮಾತಾ ಚರ್ಚಿನ […]

