JANANUDI.COM NETWORK ಸಮಾರೋಪ ಸಂಭ್ರಮಾಚರಣೆಯು ಇಂದು ಅಕ್ಟೋಬರ್ 7 ರಂದು ರೋಜರಿ ಮಾತಾ ತಾರೀಕಿನ ಹಬ್ಬದಂದು ನೆರವೇರುವುದು. 2019 ಅಕ್ಟೋಬರ್ 7 ರಂದು 450 ವರ್ಷಗಳ ಆಚರಣೆ ಸಂಭ್ರಮತ್ಸೋವ ಆಚರಣೆಗೊಂಡ ಸಂಭ್ರಮ ಇಂದು ಸಮಾರೋಪ ಸಮಾರೋಪದ ಮೂಲಕ ಕೊನೆಗೊಳ್ಳುವುದು. ಕುಂದಾಪುರ ಚರ್ಚಿಗೆ ಒಂದು ಐತಿಹಾಸಿಕ ದಾಖಲೆ ಇದೆ. ಈ ಚರ್ಚ್ ಕುಂದಾಪುರ ಇತಿಹಾಸದ ಜೊತೆ ಮೆಳೈಸಿದೆ. ಈ ಚರ್ಚಿನ ಇತಿಹಾಸ ಕೆದಕಿದರೆ ಕುಂದಾಪುರದ ಇತಿಹಾಸವು ಕಣ್ಣ ಮುಂದೆ ಬರುವುದು. ಹಾಗಾಗಿ ಈ ಲೇಖನವನು ಓದಿ- ಬರ್ನಾಡ್ ಡಿಕೋಸ್ತಾ […]
JANANUDI.COM NET WORK ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ಚರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ […]
JANANUDI.COM NETWORK ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಮತ್ತು ‘ನಿರ್ಮಲ ಪರಿಸರ ನಮ್ಮ ಕರ್ತವ್ಯ’ ಇದರ ಧ್ಯೇಯದೊಂದಿಗೆ ಸ್ವಚಚತಾ ಆಭಿಯಾನವನ್ನು ಆಚರಿಸಲಾಯಿತು. ಕುಂದಾಪುರ ಚರ್ಚ್ ಸಭಾ ಭವನದಲ್ಲಿ ನಡೆದ ಗಾಂಧಿ ಜಯಂತಿ ಆಚರಣ ಪ್ರಯುಕ್ತ ಗಾಂಧಿಜಿಗೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಲಾಯಿತು, ಮುಖ್ಯ ಅತಿಥಿಗಳಾದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ಗಾಂಧಿಜಿ ಒರ್ವ ಮಹಾನ್ ನಾಯಕ, ದೇಶಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿದವರು, ತ್ಯಾಗಿಗಳು, ಸತ್ಯ, ಅಹಿಂಸಾವದಿಗಳು, ಹಾಗೇ ಲಾಲ್ ಬಾಹುದ್ದರ್ […]
JANANUDI.COM NETWORK ಬೆನೆಡಿಕ್ಟಾ ಮೆಂಡೊನ್ಸಾ, 90 ವರ್ಸಾಂ ಪತಿಣ್ ದೆ. ಅಲೆಕ್ಸಾಂಡರ್ ಮೆಂಡೊನ್ಸಾಚಿ ಭಯ್ಣ್ ದೆ. ಜಾಕಿ ಅಲ್ಮೆಡಾಚಿ ಆಕಯ್ ಆ್ಯಂಟನಿ ಅಲ್ಮೆಡಾಚಿ, ಕುಂದಾಪುರ್, (ಹೇರಿಕುದ್ರು) ಸಾಂ ಬಸ್ತ್ಯಾಂವ್ ವಾಡೊ, ಆಜ್ (28/09/21) ದೆವಾದೀನ್ ಜಾಲಿ. ತಿಚ್ಯಾ ಮರ್ಣಾಚಿ ರೀತ್ ಫಾಲ್ಯಾ 29 ತಾರಿಕೆರ್ ಸಾಂಜೆರ್ 3:30 ವರಾರ್ ಆ್ಯಂಟನಿ ಅಲ್ಮೆಡಾಚ್ಯಾ ಘರಾಥಾವ್ನ್ ಆರಂಭ್ ಜಾತಾ.
JANANUDI.COM NETWORK ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ ವರ್ಷ ಪೂರೈಸಿ 451 ವರ್ಷದಲ್ಲಿರುವಾಗ ಬಲು ಅಪರೂಪ 450 ವರ್ಷದ ಸಮಾರೋಪ ಸಂಭ್ರಮದ ಹಂತದಲ್ಲಿರುವ ಐತಿಹಾಸಿಕ ಚರಿತ್ರೆವುಳ್ಳ ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆಯನ್ನು ಪವಿತ್ರ ಬಲಿದಾನದ ಮೂಲಕ ಅರ್ಪಿಸಿ ಆಚರಿಸಲಾಯಿತು. ಅತಿಥಿ ಗುರುಗಳಾದ ತ್ರಾಸಿ ಡೋನ್ ಬೊಸ್ಕೊ ಸಂಸ್ಥೆಯ ವಂ|ಮರ್ವಿನ್ ಫೆರ್ನಾಂಡಿಸ್ ಬಲಿದಾನ ಅರ್ಪಿಸಿ ’ಮೊಂತಿ ಹಬ್ಬವೆಂವುದು ನಾವು ಆಚರಿಸುವ […]
JANANUDI.COM NETWORK ಕುಂದಾಪುರ್,ಅ.20: ಕುಂದಾಪುರ್ ಫಿರ್ಗಜೆಚೊ ವಿಗಾರ್ ತಸೆಂ ಕುಂದಾಪುರ್ ವಾರಾಡ್ಯಾಚೊ ವಿಗಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 73 ವೊ ಜಲ್ಮಾ ದೀಸ್ ಫಿರ್ಗಜ್ ಸಾಲಾಂತ್ ಸರಳ್ ರೀತಿನ್ ಆಚರಣ್ ಕೆಲೊ. ಅಜೆಕಾರ್ ಫಿರ್ಗಜೆಚೊ ವಿಗಾರ್ ತಸೆಂ ಅಜೆಕಾರ್ ಫಿರ್ಗಜ್ ಕಾಲೇಜಿಚೊ ಪ್ರಾಂಶುಪಾಲ್ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಆನಿ ಉಪಾಧ್ಯಕ್ಷ್ ಎಲ್.ಜೆ.ಫೆರ್ನಾಂಡಿಸ್ ಹಾಣೆ ವಿಗಾರಾಕ್ ಬರೆ ಮಾಗ್ಲೆಂ.ಪಯ್ಲೆಂ ರೊಜಾರ್ ಮಾಯೆಚ್ಯಾ ಇಗರ್ಜೆ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಜಲ್ಮಾ ದೀಸ್ ಆಚರಣ್ ಕೆಲ್ಯಾ ವೇಳರ್ ಬಾ|ಸ್ಟ್ಯಾನಿ ತಾವ್ರೊನ್ […]
JANANUDI.COM NETWORK ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 75 ನೇಯ ಸ್ವಾತಂತ್ರ್ಯತ್ರ್ಸೋವವನ್ನು ಆಚರಿಸಿಲಾಯಿತು.ಮಾಜಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ನಮ್ಮ ಹಿರಿಯರು ಪ್ರಾಣ ತ್ಯಾಗ ಕಷ್ಟದಿಂದ ಸ್ವಾತಂತ್ರವನ್ನು ಗಳಿಸಿಕೊಟ್ಟಿದ್ದು ನಾವು ಸದಾ ನೆನಪಿನಲ್ಲಿ ಇಟ್ಟು ಕೊಳ್ಳಬೇಕು ಎಂದು, ಅವರು ಅಮ್ರತೋತ್ಸವ ಸ್ವಾತಂತ್ರ ದಿನಾಚರಣೆಯ ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಗೌರವ ಕೊಟ್ಟು […]
JANANUDI.COM NETWORK ವೆರೊನಿಕಾ ಡಿ’ಅಲ್ಮೇಡಾ, 83ವರ್ಸಾಂ,ಕುಂದಾಪುರ್ ( ಹೆರಿಕುದ್ರು) ಪತಿಣ್ ಜಾಕಿ ಅಲ್ಮೆಡಾಚಿ, ಆಜ್ (13/08/21) ದೆವಾದೀನ್ ಜಾಲಿ. ತಿಚಿ ಮರ್ಣಾಚಿ ರೀತ್ ಫಾಲ್ಯಾ (14/8/21) ಘರಾ ಥಾವ್ನ್ (ಸಾಂ ಬಸ್ತ್ಯಾಂವ್ ವಾಡೊ) ಆನಿ 4:00 ವರಾರ್ ಇಗರ್ಜೆಂತ್ ಚಲ್ತೆಲಿ. ಫೋನ್: 9448504381
JANANUDI.COM NETWORK ಕುಂದಾಪುರ,ಅ.8.ಕುಂದಾಪುರ ಹೋಲಿ ರೋಜರಿ ಚರ್ಚಿನ ವೈಸಿಎಸ್ ಮತ್ತು ಐಸಿವೈಎಮ್ ಯವ ಸಂಘಟನೆಗಳು, ರಾಷ್ಟ್ರೀಯ ಯುವ ಯುವತಿಯ ಭಾನುವಾರ ದಿನವನ್ನು ಆಚರಿಸಿದರು.ವೈಸಿಎಸ್ ಮತ್ತು ಐಸಿವೈಎಮ್ ಎರಡು ಸಂಘಟನೆಗಳು ಕೂಡಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ನೇತ್ರತ್ವದಲ್ಲಿ ಬಲಿದಾನವನ್ನು ಅರ್ಪಿಸಿದರು, ಬಲಿದಾನದ ಪೂಜಾ ವಿಧಿ ವಿಧಾನ ಮತ್ತು ಗಾಯನದ ಪಂಗಡದ ನೇತ್ರತವನ್ನ್ವು ತಾವೇ ವಹಿಸಿಕೊಂಡು ನಿರ್ವಹಿಸಿದರು.ಧರ್ಮಗುರು ವಂ|ವಿಜಯ್ ಡಿಸೋಜಾ ‘ನಮ್ಮ ಯುವಜನರು ಬುದ್ದಿವಂತರು, ಅನೇಕ ವಿಷಯಗಳು ಅವರಿಗೆ ತಿಳಿದಿರುತ್ತವೆ. ಆದರೆ ಅವರಿಗೆ ಅನುಭವ ಇಲ್ಲ […]

