ಕುಂದಾಪುರ; ಮಾ.11; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸುಪ್ರಸಿದ್ದ ಪ್ರಾರ್ಥನಕೂಟಗಾರ ಪ್ರವಚನಗಾರ, ಧರ್ಮೋಪದೇಶಕ ವಂ।ಫ್ರಾಂಕ್ಲಿನ್ ಡಿಸೋಜಾ ಪಂಗಡದಿಂದ ನಡೆಯುತ್ತೀರುವ ಧ್ಯಾನಕೂಟದ (ಮಾ.10) ಎರಡನೇ ದಿನವು ಯಶಸ್ವಿಯಾಗಿ ನಡೆಯಿತು.       “ಈ ಜನ್ಮವು ನಮಗೆ ದೇವರು ಕೊಟ್ಟಿದ್ದು, ದೇವರು ನಮ್ಮನ್ನು ಅವನ ಅತ್ಯಂತ ಪ್ರೀತಿಯಿಂದ ಖರೀದಿಸಿದ್ದಾನೆ, ಹಾಗಾಗಿ ನಮ್ಮ ಜೀವನ ದೇವರಿಗಾಗಿ ಮುಡುಪಿಡಬೇಕು. ಉತ್ತಮ ಜೀವನ ಜೀವಿಸಿ, ಸತ್ತು ನಾವು ದೇವರ ಕಡೆಗೆ ಮರಳಬೇಕು, ನಮ್ಮ ಪೂರ್ವಜರೆಲ್ಲರು ಹಾಗೇ ಸತ್ತು ತೆರಳಿದರು. ಈ ಧ್ಯಾನಕೂಟದಿಂದ ನಾವು ಪಶ್ಚಾತಾಪ ಪಟ್ಟು, […]

Read More

ಕುಂದಾಪುರ ಮಾ.10: ಐತಿಹಾಸಿಕ  ಚರಿತ್ರೆಯುಳ್ಳ  ಕುಂದಾಪುರ  ರೋಜರಿ  ಮಾತಾ  ಇಗರ್ಜಿಯಲ್ಲಿ  ಬಹಳ ಹೆಸರುವಾಸಿಯಾದ,  ಅತ್ಯಂತ ಹೆಚ್ಚು ಹಿಂಬಾಲಿಕರಿರುವ  ಫಾ|ಫ್ರಾಂಕ್ಲಿನ್ ಡಿಸೋಜಾ  ಇವರ ಪಂಗಡದಿಂದ  ಮೂರು  ದಿನಗಳ  ಅಧ್ಯಾತ್ಮಿಕ  ಮಾ.9, 10 ಮತ್ತು 11 ರ ವರೆಗೆ  ನಡೆಯಲಿರುವ  ಧ್ಯಾನಕೂಟ  ಮಾ. 9 ರಂದು  ಆರಂಭವಾಯಿತು. ಚರ್ಚಿನ  ಧರ್ಮಗುರು  ಅ।ವಂ।ಪೌಲ್ ರೇಗೊ  ಧ್ಯಾನ ಕೂಟಕ್ಕೆ  ಸ್ವಾಗತಿಸಿದರು     ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಮೊದಲ ದಿನ ದೇವರ ವಾಕ್ಯಗಳ ಮೇಲೆ  ಫಾ।ಫ್ರಾಂಕ್ಲಿನ್ ಪ್ರವಚನಗಳ ಮೂಲಕ […]

Read More

ಕುಂದಾಪುರ ಫೆ.23 : ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 22 ರಂದು ನಡೆಯಿತು. ಚರ್ಚಿನ ಅ।ವಂ। ಧರ್ಮಗುರು ಪಾವ್ಲ್ ರೇಗೊ ನೀತಿ ಶಿಕ್ಷಣ ಪಡೆಯುವ ಮಕ್ಕಳು ಹಾಗೂ ಶಿಕ್ಷಕರು ಪ್ರಾರ್ಥನ ವಿಧಿಯೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ   “ಕ್ರೈಸ್ತನೀತಿ ಶಿಕ್ಷಣ ನಮ್ಮ ಮಕ್ಕಳಿಗೆ ನೈತಿಕ ಜೀವನ ಅಡವಳಿಸಿಕೊಳ್ಳಲು ಅಗತ್ಯವಾಗಿದೆ ” ಎಂದು ಸಂದೇಶ ನೀಡಿದ ಅವರು, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕರನ್ನು ಸನ್ಮಾನಿಸಿದರು. ಕ್ರೈಸ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ಬಲಿದಾನದ ಪ್ರಾರ್ಥನ ವಿಧಿಗಳಲ್ಲಿ […]

Read More

ಕುಂದಾಪುರ, ಫೆ.18; ಕ್ರೈಸ್ತರ ಬೋವು ಪ್ರಮುಖ ಪವಿತ್ರ ಹಬ್ಬವಾದ ಪಾಸ್ಕ ಹಬ್ಬಕ್ಕೆ ತಯಾರಿಯಾಗಿ ಮನುಷ್ಯನ ಪರಿವರ್ತನೆಗೆ ಜಗತ್ತಿನೆಲ್ಲಡೆ ಆಚರಿಸಲ್ಪಡುವ ಪವಿತ್ರ ಬೂದಿ ಬುಧವಾರವನ್ನು, ಹಿರಿಯ, ಚಾರಿತ್ರಿಕ ಹಿನ್ನೆಲೆಯುಳ್ಳ ಕುಂದಾಪುರದ ರೋಜರಿ ಮಾತಾ ಚರ್ಚಿನಲ್ಲಿ  ಆಚರಿಸಲಾಯಿತು. ಈ ಸಲುವಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿದ ಕುಂದಾಪುರದವರೇ ಆದ ಪ್ರಸ್ತೂತ ಇಟೆಲಿಯಲ್ಲಿ ಉನ್ನತ ವ್ಯಾಸಂಗ ಹಾಗೂ ಪಿ ಎಚ್ ಡಿ ಪದವಿ ಅಭ್ಯಾಸದಲಿರುವ ವಂ।ಮನೋಜ್ ಬ್ರಗಾಂಜಾ  “ಬೂದಿ ಬುದವಾರ, ಅಂದರೆ ಪಾಸ್ಕ ಹಬ್ಬಕ್ಕೆ ನಾವು ತಯಾರಿಯಾಗಿ, ಪ್ರಾಯಚಿತ್ತ ಮಾಡಿ ಪರಿವರ್ತನೆ ಹೊಂದುವ […]

Read More

ಕುಂದಾಪುರ, ಜ.12: 335 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕ ಧರ್ಮಗುರುರುಗಳಾದ ಸಂತ ಜೋಸೆಫ್ ವಾಜರಿಗೆ ಮುಖ್ಯಗುರುಗಳಾಗಿ ವಲಯ ಪ್ರಧಾನ ಇಗರ್ಜಿಯಾದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಗೆ ಭಡ್ತಿ ನೀಡಿ ಕಳುಹಿಸಿದ್ದು ಪ್ರಧಾನ ಧರ್ಮಗುರುಗಳಾಗಿ ಕೆನರಾದಾಂತ್ಯ ಸುತ್ತುತ್ತಾ ಯೇಸು ಕ್ರಿಸ್ತರ ಬೋಧನೆ ಮಾಡಿದವರು, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಪವಾಡಮಯ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು […]

Read More

ಕುಂದಾಪುರ, ಜ.1.2026: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ2025 ರ ಸಂಜೆ, ಹೊಸ ವರ್ಷ 2026 ರ ಪ್ರಯುಕ್ತಕುಂದಾಪುರ ಚರ್ಚಿನಲ್ಲಿಪವಿತ್ರ ಬಲಿದಾನವನ್ನುಅರ್ಪಿಸಿ ಹೊಸ ವರ್ಷವನ್ನುಆಚರಿಸಲಾಯಿತು. ಬಲಿದಾನದ ನೇತ್ರತ್ವವನ್ನುವಹಿಸಿಕೊಂಡ  ತ್ರಾಸಿ ಡಾನ್ಬಾಸ್ಕೊಸಂಸ್ಥೆಯ ಆಡಳಿತಗಾರರಾದ ಧರ್ಮಗುರು ವಂ।ಅರ್ನಾಲ್ಡ್ ಮಥಾಯಸ್  “ನಮ್ಮ ಈ ಹೊಸ ವರ್ಷವನ್ನು ನಾವು ಮೇರಿ ಮಾತೆಗೆ ಸಮರ್ಪಿಸುತ್ತಿದ್ದೆವೆ, ಯೇಸು ಕ್ರಿಸ್ತರು ನಮಗೊಸ್ಕರ, ನಮ್ಮ ಮುಕ್ತಿಗೊಸ್ಕರ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದರು, ಅಂದರೆ ಯೇಸು ಕ್ರಿಸ್ತರು ದೈವತ್ಯ  ಹಾಗೂ ಮನುಷತ್ವದ ಗುಣಗಳಿಂದ  ವೀಶೆಷತ್ವವನ್ನು ಹೊಂದಿದವರಾಗಿದ್ದಾರೆ, ದೇವ ಪುತ್ರನಾದರೂ ಮಾತೆ ಮೇರಿಯ ಗರ್ಭದೊಳಗೆ […]

Read More

ಕುಂದಾಪುರ, ಡಿ.25: 455 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.  ಕ್ರಿಸ್ಮಸ್ ಪ್ರಯುಕ್ತ ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾದ್ಯಪಕರಾದ ವಂ।ಐವನ್ ಡಿಸೋಜಾ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ‘ದೇವ ಪುತ್ರನು ಈ ಜಗತ್ತಿನಲ್ಲಿ ಮನುಷ್ಯನೊಂದಿಗೆ ಜೀವಿಸಲು ಮನುಷ್ಯನಾಗಿ ಹುಟ್ಟಿದ, ಮನುಷ್ಯ ಹೇಗೆ ಜೀವಿಸಬೇಕೆಂದು ತಿಳಿಸಲು ದೇವರು ಮನುಷ್ಯನಾಗಿ ಹುಟ್ಟಿದ, ಸಂತೋಷದ ವಿಚಾರ ಎನೆಂದರೆ, […]

Read More

ಕುಂದಾಪುರ, ಡಿ.22; ಕುಂದಾಪುರ ಚರ್ಚಿನ ಅಂತರ್ ಧರ್ಮೀಯ ಸೌಹಾರ್ದ ಆಯೋಗ ಮತ್ತು  ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕ್ರಿಸ್ಮಸ್ ಸ್ನೇಹ ಸಮ್ಮೀಲನ ಕಾರ್ಯಕ್ರಮ ಡಿ. 21 ರಂದು ಕುಂದಾಪುರ ಚರ್ಚ್ ಸಭಾಭವನದಲ್ಲಿ ನಡೆಯಿತು.     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕುಂದಾಪುರ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ನಾವು ತಮ್ಮ ತಮ್ಮ ಧರ್ಮ ಪಾಲಿಸುವಾಗ ನಾವು ಇತರ ಧರ್ಮದವರನ್ನು ಪ್ರೀತಿಸಬೇಕು. ಎಲ್ಲ ಧರ್ಮಗಳಲ್ಲಿರುವುದು ಸಂದೇಶ ಒಂದೇ. ಕುಂದಾಪುರದಲ್ಲಿ ಧರ್ಮಗಳ ನಡುವೆ ಸೌಹಾರ್ದತೆ ಇರುವುದು ಸಂತೋಷದ ವಿಷಯ. ಗಲಾಟೆಗಳು […]

Read More

ಕುಂದಾಪುರ,ನ.26: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 25 ರಂದು ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಅಲಂಕ್ರತ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು. ಈ ಪೂಜಾ ವಿಧಿಯನ್ನು ಬಸ್ರೂರು ಫಿಲಿಪ್ ನೇರಿ ಸಿ.ಬಿಎಸ್ ಸಿ ಶಾಲೆಯ ಪ್ರಾಂಶುಪಾಲರದ ವಂ|ಫಾ| ಡ್ಯಾನ್ಸಿ ಮಾರ್ಟಿಸ್  ನಡೆಸಿಕೊಟ್ಟು “ಈ ಪ್ರಪಂಚದಲ್ಲಿ ಎಲ್ಲವೂ ಅನ್ಚಿತ ಆದರೆ ಪವಿತ್ರ ಗ್ರಂಥದಲ್ಲಿ ಬರೆದ ದೇವರ ವಾಕ್ಯಗಳು ಮಾತ್ರ ನಿಚ್ಚಿತವಾಗಿದೆ. ಈ ಪ್ರಪಂಚ ನಶಿಸಿದರೂ, ದೇವರ ವಾಕ್ಯಗಳು […]

Read More