ಬೆಂಗಳೂರು: ಕಾಂಗ್ರೆಸ್ ನ ಮೂರು ರಾಜ್ಯಸಭಾ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದೆ. ಈ ಪೈಕಿ ಒಂದು ಸ್ಥಾನ ಮತ್ತೊಮ್ಮೆ ಕಾಂಗ್ರೆಸ್ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ಸಿಗಲಿದೆ ಎಂಬುದು ಗ್ಯಾರಂಟಿಯಾಗಿದೆ. ಒಂದು ಸ್ಥಾನ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಈ ಬಾರಿ ಮೀಸಲಿರಿಸುವ ಸಂಭವ ಹೆಚ್ಚಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಬಾರಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಒಂದು ರಾಜ್ಯಸಭಾ ಸದಸ್ಯ ಸ್ಥಾನ ಒಲಿದು ಬಂದಿತ್ತು. ಈ ಬಾರಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಒಲಿದು ಬರಲಿದೆ ಎಂದು […]

Read More

Master Shaurya Kumar of St. Aloysius Gonzaga School Wins 3 International Golds at the first International Yogasana Sports Championship ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶೌರ್ಯ ಕುಮಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ. ಭಾರತ ಸರ್ಕಾರದ ಆಯುಷ್ ಸಚಿವಾಲಯದಿಂದ ಮಾನ್ಯತೆ ಪಡೆದ ಇಂಡಿಯನ್ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಮೂಲಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ, 2026ರ ಮೇ 9-10ರಂದು ಹಾಂಕಾಂಗ್ ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ […]

Read More

Mangalore Milagres Church welcomes new head pries ಮಂಗಳೂರು; ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಸೋಮವಾರ, ಮೇ 19, 2026 ರಂದು ಸಂಜೆ 4.00 ಗಂಟೆಗೆ ತನ್ನ ನೂತನ ಪ್ರಧಾನ ಧರ್ಮಗುರು ವಂ. ಇವಾನ್ ಮೈಕೆಲ್ ರೊಡ್ರಿಗಸ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿತು. ಧರ್ಮಕೇಂದ್ರದ ಅಧಿಕಾರ ವಹಿಸಿಕೊಳ್ಳಲು ಫಾದರ್ ಇವಾನ್ ಮೈಕೆಲ್ ರೊಡ್ರಿಗಸ್ ವಿಟ್ಟಲ ದಿಂದ ಆಗಮಿಸಿದರು. ಸ್ವಾಗತ ಕಾರ್ಯಕ್ರಮದಲ್ಲಿ ಬಿಷಪ್ ಅವರನ್ನು ಪ್ರತಿನಿಧಿಸಿದ ರೆವರೆಂಡ್ ಫಾದರ್ ವಲೇರಿಯನ್ ಡಿ’ಸೋಜಾ, 14 ಧರ್ಮಗುರುಗಳು, ಎಲ್ಲಾ ಪ್ಯಾರಿಷ್ ಕಾನ್ವೆಂಟ್‌ಗಳ ಸಹೋದರಿಯರು […]

Read More

ಉಡುಪಿ; ಪೂರ್ಣಪ್ರಜ್ಞ (ಸ್ವಾಯತ್ತ)ಕಾಲೇಜು, ಉಡುಪಿ ಇಲ್ಲಿ ಮೇ 20 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.ಐಬಿಎಂ, ಎಕ್ಸೆಂಚರ್, ಅಮೆಜಾನ್, ವಿನ್ ಮನ್, ಮಣಿಪಾಲ್ ಟೆಕ್ನಾಲಜಿಸ್, ವಿನಸ್, ಯಝಕಿ, ಪೋಡ್ ಮಾರ್ಕ್ ದಿಯಾ ಸಿಸ್ಟಮ್ಸ್, ಯಝಕಿ, ಎಚ್. ಡಿ. ಎಫ್. ಸಿ, ಎಕ್ಸಿಸ್ ಬ್ಯಾಂಕ್, ರೈನೆಕ್ಸ್ ಟೆಕ್ನಾಲಜೀಸ್, ಗ್ರೋ ಸ್ಫೈಯರ್, ಕೋಜೆಂಟ್ ಮುಂತಾದ 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಪ್ರಸ್ತುತ ಅಂತಿಮ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡು, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ […]

Read More

Tomorrow’s blueprint: Dhyana Jyoti Trust invests in education of visually impaired children ಬೆಂಗಳೂರು: ದೃಷ್ಟಿ ವಿಕಲಚೇತನ ಕುಟುಂಬಗಳ ಮಕ್ಕಳಿಗೆ ಧ್ಯಾನ ಜ್ಯೋತಿ ಟ್ರಸ್ಟ್ ಮೇ 17, 2026 ರ ಭಾನುವಾರ ಬೆಂಗಳೂರಿನ ಹೋಲಿ ಗೋಸ್ಟ್ ಚರ್ಚ್ ಮಿನಿ ಹಾಲ್‌ನಲ್ಲಿ ಹೃದಯಸ್ಪರ್ಶಿ ಶೈಕ್ಷಣಿಕ ನೆರವು ಕಾರ್ಯಕ್ರಮವನ್ನು ಆಯೋಜಿಸಿತ್ತು. ದಾನಿಗಳು, ಹಿತೈಷಿಗಳು ಮತ್ತು ಫಲಾನುಭವಿ ಕುಟುಂಬಗಳನ್ನು ಭರವಸೆ, ಕರುಣೆ ಮತ್ತು ಪ್ರೋತ್ಸಾಹದಿಂದ ತುಂಬಿದ ವಾತಾವರಣದಲ್ಲಿ ಒಟ್ಟುಗೂಡಿಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ದೃಷ್ಟಿ ವಿಕಲಚೇತನ ಭಾಗವಹಿಸುವವರ […]

Read More

ಹರ್ಯೆಕ್ಲ್ಯಾನ್ ಮಾಂಯ್ ಭಾಸೆಚೆರ್ ಅಭಿಮಾನ್ ದವರ್ನ್ ಆಪ್ಲೊ ಥೊಡೊ ವೇಳ್ ಆನಿಂಇಲ್ಲೊ ದುಡು ಖರ್ಚಿಲ್ಯಾರ್ ಕೊಂಕ್ಣಿ ಭಾಸ್ ಜಿವಾಳ್ ಉರ್ತೆಲಿ, ಸದಾಂಚ್ ಬಾಳ್ತೆಲಿ ಆನಿಂಮುಖ್ಲ್ಯಾ ಪಿಳ್ಗೆಕ್ ಪಾವ್ತಲಿ” ಮಾನೆಸ್ತ್ ಮೈಕಲ್ ಡಿ’ಸೋಜಾ ಮ್ಹಣಾಲೊಅಭಯ ಫ್ರೆಂಡ್ಸ್ ಟ್ರಸ್ಟ್, ಏಕ್ ಸಮಾಜ್‌ಮುಖಿ ಸಂಸ್ಥ್ಯಾಚಾ ಬೊಂದೆರಾಖಾಲ್ ಸಮಾಜೆಚ್ಯಾಗರ್ಜೆವಂತಾಂಕ್ ಆಧಾರ್ ದಿಂವ್ಚ್ಯಾ ಉದ್ದೇಶಾನ್ ಸಾಂತ್ ಅಗ್ನೆಸ್ ಆಡಿಯೋರಿಯಂತ್ 2026,ಮೇಯಾಚ್ಯಾ 17 ತಾರಿಕೆರ್ ಸಾದರ್ ಜಾಲ್ಯಾ 290ವಿ ವಿಲ್ಫಿ ನಾಯ್ಟಾಂತ್, ವೆದಿ ಕಾರ್ಯಾಚೆಮುಖೆಲ್ ಸೈರೆ ಜಾವ್ನ್ ಆಯಿಲ್ಲೆ ಪ್ರಖ್ಯಾತ್ ಉದ್ಯಮಿ, ವ್ಹಡ್ ದಾನಿ ಆನಿಂ […]

Read More

ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್‌ ಕೋರ್ಸ್ ಗಳಿವೆ. ಕುಂದಾಪುರ:ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ. ಗುಡ್ಡೆಂಗಡಿಯಲ್ಲಿ SKF ಇಂಡಸ್ಟ್ರೀಯಲ್‌ ಟ್ರೈನಿಂಗ್‌ ಸೆಂಟರ್‌ ಮೇ. 25ರಂದು ಶುಭಾರಂಭಗೊಳ್ಳಲಿದೆ. ಈ SKF ಸೆಂಟರ್‌ ನಲ್ಲಿ ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್‌ ಕೋರ್ಸ್ ಗಳಿವೆ. ಹೆಚ್ಚಿನ ವಿವರಗಳನ್ನು ಕೆಳಗಡೆ ನೀಡಲಾಗಿದೆ.

Read More

ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ದಿಢೀರ್ ಬೆಂಕಿಗಾಹುತಿಯಾದ ಭೀಕರ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 36 ಮಂದಿ ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ. ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ , ಈ ಖಾಸಗಿ ಬಸ್‌ ಭರತ್‌ ಕಂಪನಿಗೆ ಸೇರಿದ್ದು ಆಗಿತ್ತು. ಶಾಂತಿಗ್ರಾಮದ ಬಳಿ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಹಿಂಬದಿ ಟೈಯರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿತ್ತು, ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 36 ಪ್ರಯಾಣಿಕರು ಯಾವುದೇ […]

Read More

ಶ್ರೀನಿವಾಸಪುರ: ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬಟ ಗ್ರಾಮದಲ್ಲಿ ಉರ್ದು ಶಾಲೆಯಿಂದ ಮಸೀದಿ ರಸ್ತೆಯ ನಜಿರ್ ಸಾಬ್ ಅವರ ಮನೆ ಸಮೀಪದವರೆಗೆ ಮೋರಿ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಚ್.ಎಂ. ಆನಂದ್ ಕುಮಾರ್ ತಿಳಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯ ಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆ ಮೇಲೆ ನಿಂತು ಸಾರ್ವಜನಿಕರಿಗೆ ತೀವ್ರ […]

Read More