ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿರುವ ಎಂಸಿಸಿ ಬ್ಯಾಂಕ್ 2025–26ನೇ ಸಾಲಿನ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಎಸ್ಸಿಡಿಸಿಸಿ ಬ್ಯಾಂಕಿನ ಪ್ರತಿಷ್ಠಿತ “ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 2025–26″ಗೆ ಭಾಜನವಾಗಿದೆ. ಈ ಗೌರವವು ಎಂಸಿಸಿ ಬ್ಯಾಂಕಿನ ಅತ್ಯುತ್ತಮ ಕಾರ್ಯಕ್ಷಮತೆ, ನಿರಂತರ ಬೆಳವಣಿಗೆ ಹಾಗೂ ಶ್ರೇಷ್ಠತೆಯ ಬದ್ಧತೆಗೆ ಸಂದ ಗೌರವವಾಗಿದೆ. 2025–26ನೇ ಹಣಕಾಸು ವರ್ಷದಲ್ಲಿ ವ್ಯವಹಾರ ವಹಿವಾಟಿನಲ್ಲಿ ದಾಖಲಿಸಿದ ಸರ್ವತೋಮುಖ ಪ್ರಗತಿ, ಗಮನಾರ್ಹ ಬೆಳವಣಿಗೆ, ಸ್ಥಿರವಾದ ಆರ್ಥಿಕ ಸಾಧನೆ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸಮರ್ಪಿತ […]
ಶಿವಮೊಗ್ಗ, ಆಗಸ್ಟ್ 24, 2026: ಶಿವಮೊಗ್ಗ ಡಯಾಸಿಸ್ನ ಯುವಮಿತ್ರ ಯುವ ಆಯೋಗವು ಆಗಸ್ಟ್ 23 ರಂದು ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ ಶಿವಮೊಗ್ಗದ ಗೋಪಾಲದಲ್ಲಿರುವ ಗುಡ್ ಶೆಫರ್ಡ್ ಚರ್ಚ್ನಲ್ಲಿ ರಾಷ್ಟ್ರೀಯ ಯುವ ಭಾನುವಾರ 2026 ಅನ್ನು ಸಂತೋಷದಿಂದ ಆಚರಿಸಿತು. ದಿನದ ವಿಷಯವು ಜಾನ್ 16:33 ರಿಂದ ಪ್ರೇರಿತವಾಗಿದೆ; “ಭಯಪಡಬೇಡ, ನಾನು ಲೋಕವನ್ನು ಜಯಿಸಿದ್ದೇನೆ.” ICYM DEXCO ಮತ್ತು YCS/YSM DTS ಅವರಿಂದ ಹುರುಪಿನ ಐಸ್ ಬ್ರೇಕಿಂಗ್ ಅಧಿವೇಶನದೊಂದಿಗೆ ದಿನವು ಪ್ರಾರಂಭವಾಯಿತು, ನಂತರ ಪ್ರಾರ್ಥನಾ ತಂಡದ […]
15ಕ್ಕೂ ಅಧಿಕ ತಜ್ಞ ವೈದ್ಯರ ಭಾಗವಹಿಸುವಿಕೆ; 2 ಸಾವಿರಕ್ಕೂ ಅಧಿಕ ಜನರ ಆಗಮನ ನಿರೀಕ್ಷೆ ಕುಂದಾಪುರ: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ – ಜಿಲ್ಲೆ 317C ಇದರ ಆಶ್ರಯದಲ್ಲಿ, ಆದರ್ಶ ಆಸ್ಪತ್ರೆ, ಉಡುಪಿ ಹಾಗೂ ಝಿಯಾ ಎಜುಕೇಷನಲ್ ಟ್ರಸ್ಟ್ (R) ಇವರ ಸಹಯೋಗದೊಂದಿಗೆ, ಆಗಸ್ಟ್ 30ರಂದು ಕುಂದಾಪುರ ತಾಲೂಕಿನ ಕಂಡ್ಲೂರಿನ ಕಾವ್ರಾಡಿ ಗ್ರಾಮದ ಝಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಪ್ರಮುಖ ಆಕರ್ಷಣೆಯಾಗಿ ಉಡುಪಿಯ […]
ಬೆಂಗಳೂರು, ಆಗಸ್ಟ್ 21: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಮತ್ತು ಜಾಲಹಳ್ಳಿ ಫಾತಿಮಾ ಚರ್ಚ್ ಕೊಂಕಣಿ ಕುಟುಂಬ ಸಹಯೋಗದಲ್ಲಿ ಆ.23ರಂದು ಬೆಂಗಳೂರಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ.1992 ರಲ್ಲಿ ಕೊಂಕಣಿ ಭಾಷೆಗೆ ಆಗಸ್ಟ್ 20ರಂದು ಸಂವಿಧಾನದ ಎಂಟನೇ ಪರಿಚ್ಛೇದದ ಮಾನ್ಯತೆ ದೊರೆಯಿತು. ಈ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಜಾಲಹಳ್ಳಿ ಕುವೆಂಪು ನಗರ ನಾಯ್ಡು ಲೇಔಟ್ ಶ್ರೀರಾಮ ಸಮೀಕ್ಷಾ ಅಪಾರ್ಟ್ಮೆಂಟ್ ಇವರ ಕ್ಲಬ್ ಹೌಸ್ ನಲ್ಲಿ 23 ಆಗಸ್ಟ್ ಮಧ್ಯಾಹ್ನ 2.30ರಿಂದ ಆಚರಿಸಲಾಗುವುದು.ಕಾರ್ಯಕ್ರಮ ಕೊಂಕಣಿ ಭಾಷಾ ಮಂಡಳ್ […]
ಬರಹಗಾರರು ; ಆರ್. ರಾಜು, ಶಿವಮೊಗ್ಗ ಶಿವಮೊಗ್ಗ; ಕೆಲವು ವ್ಯಕ್ತಿಗಳು ತಮ್ಮ ಹುದ್ದೆಯಿಂದ ಪರಿಚಿತರಾಗುತ್ತಾರೆ. ಕೆಲವರು ತಮ್ಮ ಸಾಧನೆಗಳಿಂದ ಗುರುತಿಸಿಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಸರಳತೆ, ಸೇವೆ, ಪ್ರೀತಿ ಮತ್ತು ಮಾನವೀಯತೆಯಿಂದ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಅತೀ ವಂದನೀಯ ಸ್ಟ್ಯಾನಿ ಡಿ’ಸೋಜಾ ಅವರು ಒಬ್ಬರು. ಶಿವಮೊಗ್ಗ ಧರ್ಮಪ್ರಾಂತ್ಯದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಅವರು, ಪುರೋಹಿತರಾಗಿ ತಮ್ಮ ಜೀವನವನ್ನು […]
Vibranza – Honouring Our Heritage, Inspiring Our Future ಮಂಗಳೂರು:ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ “ವಿಬ್ರಾಂಜಾ – ನಮ್ಮ ಪರಂಪರೆಯನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸುವುದು” ಎಂಬ ವಿಷಯದಡಿ 20 ಆಗಸ್ಟ್ 2026ರಂದು ಶಾಲಾ ಸಭಾಂಗಣದಲ್ಲಿ ಅದ್ಧೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾರತೀಯ ಸಂಸ್ಕೃತಿ, ಪರಂಪರೆ, ಸೃಜನಶೀಲತೆ ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟಿ, ರೂಪದರ್ಶಿ ಹಾಗೂ […]
CCBI Pastoral Plan Implementation Seminar for the Telugu Region ಭಾರತದ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನ (CCBI), ತನ್ನ ಪ್ಯಾಸ್ಟೋರಲ್ ಯೋಜನೆ ಅನುಷ್ಠಾನ ಸಮಿತಿಯ ಮೂಲಕ, ತೆಲುಗು ಪ್ರದೇಶಕ್ಕಾಗಿ CCBI ರಾಷ್ಟ್ರೀಯ ಪ್ಯಾಸ್ಟೋರಲ್ ಯೋಜನೆಯ ಅನುಷ್ಠಾನದ ಕುರಿತು ಸೆಮಿನಾರ್ ಅನ್ನು ಬುಧವಾರ, 19 ಆಗಸ್ಟ್ 2026 ರಂದು ಸಿಕಂದರಾಬಾದ್ನ ಎಸ್.ಡಿ. ರಸ್ತೆಯಲ್ಲಿರುವ HASSS ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಈ ಸೆಮಿನಾರ್ ಅನ್ನು CCBI ಪ್ಯಾಸ್ಟೋರಲ್ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಡುಪಿಯ ಬಿಷಪ್ ಆದ ಅತಿ […]
ನಮ್ಮ ಅಸ್ಮಿತೆ ಕೊಂಕಣಿ. ನಾನು ಕೊಂಕಣಿಗ ಎಂದು ಹೆಮ್ಮೆ ಪಡುವುದು ಭಾಷೆಯ ಉಳಿವಿಗೆ ಮೊದಲ ಹೆಜ್ಜೆ. ಇಂದಿನ ಝೆನ್ ಜೀ ಪೀಳಿಗೆಯವರಾದ ನೀವು ಯಾವುದೇ ಸಮುದಾಯದವರಾದರೂ, ಧರ್ಮದವರಾದರೂ, ಎಲ್ಲರನ್ನು ಬೆಸೆಯುವ ಸೇತುವೆ ಕೊಂಕಣಿ ಎಂಬ ಅರಿವು ಬೆಳೆಸಿದರೆ, ಕೊಂಕಣಿ ಭಾಷೆ, ಕಲೆ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರತಿಜ್ಞೆಯನ್ನು ಕೈಗೊಂಡರೆ ಹಾಗೂ ಅದಕ್ಕಾಗಿ ಶ್ರಮಿಸಿದರೆ ನಮ್ಮ ಭಾಷೆ ಖಂಡಿತಾ ಉಳಿಯಲಿದೆ, ಬೆಳೆಯಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಇಲ್ಲಿನ ಪ್ರಾಂಶುಪಾಲ ಡಾ ಜಯವಂತ ನಾಯಕ್ ಹೇಳಿದರು. […]
We Must Seek Out Opportunities to Serve Our Mother Tongue: Milagres Central School Principal Fr. Uday Fernandes ಸಿಬಿಎಸ್ಇ ಅಂದರೆ ಇಂಗ್ಲಿಷ್ ಪ್ರಮುಖವಾಗಿ ಕಲಿಸುವ ಶಾಲೆ ಆದರೆ ಇಲ್ಲಿ ಮೂರನೆಯ ಭಾಷೆಯಾಗಿ ಮಾತೃಭಾಷೆ ಕಲಿಸುವ ಅವಕಾಶ ದೊರೆತಾಗ ಅದರ ಸದುಪಯೋಗ ಮಾಡಲು ನಾನು ಅಣಿಯಾಗಿದ್ದೇವೆ,ಎಂದು ಫಾ ಉದಯ್ ಫೆರ್ನಾಂಡಿಸ್ ನುಡಿದರು.ಅವರು ಮಿಲಾಗ್ರಿಸ್ ಸೆಂಟ್ರಲ್ ಶಾಲೆಯಲ್ಲಿ ಕೊಂಕಣಿ ಮಾನ್ಯತಾ ದಿವಸದ ಆಚರಣೆ ಪ್ರಯುಕ್ತ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ […]

