“Roots to Wings” The first Scholarship Day of St Joseph’s University, Bengaluru. Held on 13th Feb. 2026 ಬೆಂಗಳೂರು, ಫೆಬ್ರವರಿ 13, 2026: ಸೆಂಟ್ ಜೋಸೆಫ್ ವಿಶ್ವವಿದ್ಯಾಲಯವು ತನ್ನ ಮೊಟ್ಟಮೊದಲ ವಿದ್ಯಾರ್ಥಿವೇತನ ದಿನಾಚರಣೆಯಾದ “ರೂಟ್ಸ್ ಟು ವಿಂಗ್ಸ್” ಅನ್ನು ಶುಕ್ರವಾರದಂದು ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿತ್ತು. ಶೈಕ್ಷಣಿಕ ಶ್ರೇಷ್ಠತೆ ಮತ್ತು ಶಿಕ್ಷಣದ ಪರಿವರ್ತಕ ಶಕ್ತಿಯನ್ನು ಆಚರಿಸುವ ಈ ಸಮಾರಂಭದಲ್ಲಿ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಗಣ್ಯರು ಪಾಲ್ಗೊಂಡು ವಿದ್ಯಾರ್ಥಿವೇತನ ಪಡೆದವರನ್ನು ಗೌರವಿಸಿದರು. […]

Read More

ಕುಂದಾಪುರಫೆಬ್ರವರಿ17,2026ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದಪುಣ್ಯಕ್ಷೇತ್ರದಲ್ಲಿಸಂತ ಅಂತೋನಿ ಅವರ ನಾಲಿಗೆಯ ಅವಶೇಷದ ಹಬ್ಬವನ್ನುವಿಶೇಷ ಶ್ರದ್ಧಾಭಕ್ತಿ ಮತ್ತುಸಂಭ್ರಮದಿಂದ ಫೆ.17 ರಂದು ಆಚರಿಸಲಾಯಿತು. ಉಡುಪಿಧರ್ಮಪ್ರಾಂತ್ಯದ ನಿವ್ರತ್ತಿ ಹೊಂದಲಿರುವ ಬಿಷಪ್ ಅತಿ ವಂ.ಡಾ.ಜೆರಾಲ್ಡ್ಐಸಾಕ್ಲೋಬೊಇವರುಹಬ್ಬದಪ್ರಯುಕ್ತದಿವ್ಯಬಲಿದಾನವನ್ನುಅರ್ಪಿಸಿ“ದೇವರು ಹೇಳುತ್ತಾರೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನನ್ನು ನೀವು ಪ್ರೀತಿಸಬೇಕು, ನನ್ನನ್ನು ಪ್ರೀತಿಸುವುದೆಂದರೆ, ಬಡವರನ್ನು, ಕಶ್ಟದಲ್ಲಿರುವರನ್ನು, ಅನಾಥರನ್ನು ಪ್ರೀತಿಸುವುದು, ಹಾಗೆ ಮಾಡಿದರೆ ನನ್ನನ್ನು ಪ್ರೀತಿಸಿದಂತೆ. ಕೇವಲ ಪ್ರೀತಿಸುವುದು ಮಾತ್ರವಲ್ಲ ನಮ್ಮ ಕ್ರತಿಯಲ್ಲಿ ಸಹಾಯ ಮಾಡಬೇಕು. ನಾಳೆಯಿಂದ ನಮಗೆ ಪಾಸ್ಕ ಹಬ್ಬದ ಪ್ರಯುಕ್ತ ಪ್ರಾಯಚಿತ್ತದ ದಿನ ಆರಂಭವಾಗುತ್ತೆ, […]

Read More

ಕುಂದಾಪುರ : ಸಾಮಾಜಿಕ ಸೇವಾಸಂಸ್ಥೆಯಾದ ಉಮೀದ್ ಫೌಂಡೇಶನ್ ಕುಂದಾಪುರ (ರಿ.) ಇದರ ಉದ್ಘಾಟನೆಯು ದಿನಾಂಕ 15.02.2026ರಂದು ಕುಂದಾಪುರದ ಜಾಮಿಯಾ ಮಸ್ಜಿದ್ ಹಾಲ್ ನಲ್ಲಿ ಮೌಲಾನಾ ಶಾಹಿದ್ ಹುಸೇನ್ ಇವರ ಪ್ರಾರ್ಥನೆಯೊಂದಿಗೆ ನಡೆಯಿತು. ಜನಾಬ್ ಇಬ್ರಾಹಿಂ ಕೋಟಇವರು ಲೋಗೋ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.ಉಮೀದ್ ಫೌಂಡೇಶನ್ ನ ಅಧ್ಯಕ್ಷ ಇಕ್ಬಾಲ್ ಪಿ. ಮೊಹಮ್ಮದ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಾಬ್ ಅಬ್ದುಲ್ಲ ಬೆದ್ರೆ, ಜನಾಬ್ ಹಾರೂನ್ ಸಾಹೇಬ್, ಜನಾಬ್ ವಸಿಂ ಭಾಷಾ, ಜನಾಬ್ ಅಬುಮೊಹಮ್ಮದ್ […]

Read More

ಜಾನಪದದ ಜೋಗುಳ, ಸ್ವಾತಂತ್ರ್ಯ ಹೋರಾಟದ ಪ್ರೇರಣೆ, ಹಾಗೂ ಇನ್ನಿತರ ಸಾಮಾಜಿಕ ಭದ್ದತೆಯ ವಿವಿಧ  ವಿಷಯಗಳ ಜೊತೆಗಿನ ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ. ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು. ಅವರು ಶ್ರೀ ಸೋಮೇಶ್ವರ ದೇವಸ್ಥಾನ ಸೋಮೇಶ್ವರ ಇಲ್ಲಿ ಮಹಾ ಶಿವರಾತ್ರಿ ಪ್ರಯುಕ್ತದ ಆಯ್ದ ಹಿರಿಯ ಕವಿಗಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಹಾ ಶಿವರಾತ್ರಿ ಪ್ರಯುಕ್ತ ದೇವಳಕ್ಕೆ ನೂರಾರು ಭಕ್ತರ ಭೇಟಿಯ ಸಮಯದಲ್ಲಿ ಈ‌ ಕವಿಗೋಷ್ಟಿ ನಡೆಯಿತು. ಮೊದಲಿಗೆ ಅರ್ಚಕರಾದ ಶ್ರೀ ಶ್ರೀಶ ಅವರು […]

Read More

Shikha Sushil of Mangaluru has been crowned the prestigious Hisna Miss Daijiworld-2026. ಮಂಗಳೂರಿನ ಶಿಖಾ ಸುಶೀಲ್ ಪ್ರತಿಷ್ಟಿತ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಅಂತಿಮ ಸುತ್ತಿನ  ಸ್ಪರ್ಧೆಯಲ್ಲಿ ಶಿಖಾ ಸುಶೀಲ್ ಇವರನ್ನ ವಿಜೇತರೆಂದು ಘೋಷಿಸಲಾಯಿತು.  ಸೆರೆನಾ ಎವ್ಜಿನ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರೆ ಫೇ ಮಾರ್ಟಿಸ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನಾರದರು. ದೇಶ ವಿದೇಶಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದ […]

Read More

Mount Carmel Central School Shines at SPARK ATL & STEM Fest ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯು ಫೆಬ್ರವರಿ 7, 2026 ರಂದು ಶಾರದಾ ವಿದ್ಯಾಲಯದಲ್ಲಿ ನಡೆದ SPARK ATL & STEM ಫೆಸ್ಟ್‌ನಲ್ಲಿ ತನ್ನ ವಿದ್ಯಾರ್ಥಿಗಳು ಸಂಸ್ಥೆಗೆ ಹೆಚ್ಚಿನ ಹೆಮ್ಮೆ ಮತ್ತು ಗೌರವವನ್ನು ತಂದಿದ್ದಾರೆ ಎಂದು ಹಂಚಿಕೊಳ್ಳಲು ಅಪಾರ ಹೆಮ್ಮೆಪಡುತ್ತದೆ. “ಬಯೋಮೆಡಿಕಲ್ ಸಂಶೋಧನೆಯಲ್ಲಿ ಪ್ರಾಣಿಗಳ ಪರೀಕ್ಷೆ – ಅವಶ್ಯಕತೆ ಅಥವಾ ಕ್ರೌರ್ಯ?” ಎಂಬ ಬೌದ್ಧಿಕವಾಗಿ ಉತ್ತೇಜಕ ವಿಷಯದ ಕುರಿತು ಮೈಂಡ್‌ಸ್ಕೇಪ್ ಮ್ಯಾಟರ್ಸ್ […]

Read More

ಬೆಂಗಳೂರು: ನಗರದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫರ್ಮೇಷನ್ ವತಿಯಿಂದ ಇತ್ತೀಚೆಗೆ (ಫೆಬ್ರವರಿ 13, 2026) ಎಐಸಿಟಿಇ (AICTE) ಪ್ರತಿಷ್ಠಿತ ವೃತ್ತಿಪರ ಯೋಜನೆಯಡಿ (DPS – 2ನೇ ಹಂತ) ಉದ್ಘಾಟನಾ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಐಇಇಇ (IEEE) ಫೆಲೋ ಆದ ಖ್ಯಾತ ಶಿಕ್ಷಣತಜ್ಞ ಡಾ. ವೇಣುಗೋಪಾಲ್ ಕೆ. ಆರ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಜನರೇಟಿವ್ ಎಐ ಮತ್ತು ಫ್ಯೂಚರ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. […]

Read More

One Day Syllabus Workshop on IV Semester BBA (SEP) ಮಂಗಳೂರು: ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಮತ್ತು ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗವು ‘ಫೋರಮ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಟೀಚರ್ಸ್’ (FOBMAT) ಸಹಯೋಗದೊಂದಿಗೆ ಬಿ.ಬಿ.ಎ (SEP) ನಾಲ್ಕನೇ ಸೆಮಿಸ್ಟರ್ನ ಪಠ್ಯಕ್ರಮದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವ ಡಾ. ಗಣೇಶ್ ಸಂಜೀವ್ ಅವರು, […]

Read More

Tallur Church declared a pilgrimage centre to commemorate the 800th anniversary of St. Francis of Assisi ಉಡುಪಿ ಧರ್ಮಪ್ರಾಂತ್ಯವು ,ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯವನ್ನು 2026ರಲ್ಲಿ 800ನೇ ವರ್ಷದ ಸ್ಮರಣಾರ್ಥ ಸಂತ ಫ್ರಾನ್ಸಿಸ್ ವರ್ಷದ ಪ್ರಯುಕ್ತ ತೀರ್ಥಯಾತ್ರಾ ಕೇಂದ್ರವಾಗಿ ಘೋಷಿಸಿದೆ.ಈ ಸಂದರ್ಭದಲ್ಲಿ, 15 ಫೆಬ್ರವರಿ 2026ರಂದು ನಡೆದ ಪವಿತ್ರ ಬಲಿಪೂಜೆಯ ಸಮಯದಲ್ಲಿ” ಸಂಪದ ”ಉಡುಪಿ ಡಯಾಸೀಸ್ ಇದರ ನಿರ್ದೇಶಕರಾದ ವಂದನೀಯ ಫಾ. ರೆಜಿನಾಲ್ಡ್ ಪಿಂಟೋ ಅವರು ಜೂಬಿಲಿ ವರ್ಷವನ್ನು ಉದ್ಘಾಟಿಸಿದರು. […]

Read More
1 46 47 48 49 50 561