JANANUDI.COM NETWORK ಉಡುಪಿ, ಮೇ 25: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ. ಅಡಿ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದು ಪಡಿಸಲಾವುದು ಎಂದು ಜಿಲ್ಲಾ ಕೆ.ಪಿ.ಎಂ.ಇ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಲಲೇ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ […]
JANANUDI.COM NETWORK ಕುಂದಾಪುರ,ಮೇ.24; ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಬಾಗಿತ್ವದಲ್ಲಿ ‘ಜನಾಂದೋಲನ ಸಮಿತಿ’ ಯ ಅಡಿಯಲ್ಲಿ ‘ನಾವು ಬದುಕಬೇಕು’ಎಂಬ ಪ್ರತಿಭಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ 8.30 ರಿಂದ 10.30 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಗ್ರಾಮದಲ್ಲಿಯೂ ನಡೆಯಲಿದೆ. ನಾವು ಮಾಡಬೇಕಾದುದು ಇಷ್ಟೇ: ಖಾಲಿ ಕಾಗದದಲ್ಲಿ ದೊಡ್ಡದಾಗಿ ‘ನಾವು ಬದುಕಬೇಕು’ ಎಂದು ದಪ್ಪ ಅಕ್ಷರದಲ್ಲಿ ಬರೆದ ಪೋಸ್ಟರ್ ಹಿಡಿದು ನಮ್ಮ ನಮ್ಮ ಮನೆಯ ಬಾಗಿಲಲ್ಲಿ ನಿಂತು ಫೋಟೋ ತಗೆದು ಬ್ಲಾಕ್ ಕಾಂಗ್ರೆಸ್ ಗ್ರೂಪಿಗೆ ಹಾಕೋಣ! ಈ ಫೋಟೋವನ್ನು ಜಿಲ್ಲಾ […]
JANANUDI.COM NETWORK ಮಂಗಳೂರು, ಮೇ 20: ಪ್ರಸಿದ್ಧ ಕೊಂಕಣಿ ಸಾಪ್ತಾಹಿಕ ನಿಯತಕಾಲಿಕ ‘ರಾಕ್ಣೊ ಮಾಜಿ ಸಂಪಾದಕ ಫಾ| ವಿನ್ಸೆಂಟ್ ವಿಕ್ಟರ್ ಮಿನೇಜೆಸ್ ಮೇ 20 ರ ಗುರುವಾರ ನಿಧನರಾದರು. ಅವರಿಗೆ 75 ವರ್ಷವಾಗಿತ್ತುಅವರು ವೇಲೆನ್ಸಿಯಾದ ಗ್ರೆಗೊರಿ ಮತ್ತು ಮ್ಯಾಗ್ಡಲೀನ್ ಮೆನೆಜೆಸ್ ಅವರ ಪುತ್ರರಾಗಿದ್ದು, ಅವರ ಜನ್ಮ ೧೯೪೫ ರಲ್ಲಾಗಿ,ಅವರು ಅಕ್ಟೋಬರ್ 23, 1974 ರಂದು ಯಾಜಕೀ ದೀಕ್ಷೆಯನ್ನು ಪಡೆದರು. 1974 – 1977 ಕಿರೆಂ ಚರ್ಚನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದರು ಪ್ಯಾರಿಷ್ ಪ್ರೀಸ್ಟ್ ಕಿ1977 – […]
JANANUDI.COM NETWORK ಕುಂದಾಪುರ,ಮೇ.20: ದಿನ ಭಾರತೀಯ ರೆಡ್ ಕ್ರಾಸ್ ಕುಂದಾಪುರ ತಾಲೂಕು ಶಾಖೆ, ವಿಶೇಷ ಚೇತನ ಬಾಲಕ, ಕೋಟೇಶ್ವರ ಸುಬ್ರಮ್ಹಣ್ಯನವರ ಪುತ್ರ ಪ್ರಜ್ವಲ್ ಗೆ ವೈದ್ಯಕೀಯ ಚಿಕಿತ್ಸೆ ಗಾಗಿ ರೂಪಾಯಿ 30,000/- ದೇಣಿಗೆಯನ್ನು ನೀಡಲಾಯಿತಯ. ಈ ದೇಣಿಗೆಯನ್ನು ಸಭಾಪತಿ ಗಳಾದ ಶ್ರೀಯುತ ಜಯಕರ ಶೆಟ್ಟಿ ಯವರು ಬಾಲಕನ ತಂದೆಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ, ಈ ದೇಣಿಗೆಯ ಪ್ರಾಯೋಜಕ ರಾದ ಆವರ್ಸೆ ಮುತ್ತಯ್ಯ ಶೆಟ್ಟಿ,ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಮಿತಿ ಸದಸ್ಯರು ಗಳಾದ ಗಣೇಶ್ […]
JANANUDI.COM NETWORK ಮಂಗಳೂರು:ಮೇ.20 ಮಣಿಪಾಲ ಕಸ್ತೂರಿ ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಕೋವಿಡ್ -19ಗೆ ಚಿಕಿತ್ಸೆ ಪಡೆಯುತ್ತಿರುವ ಏಳು ರೋಗಿಗಳಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕಾರ್ಮೈಕೋಸಿಸ್) ಸೋಂಕು ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ (ಡಿ ಎಚ್ ಒ) ಸುಧೀರ್ ಚಂದ್ರ ಸೂಡಾ ಮಾಧ್ಯಮಕ್ಕೆ ತಿಳಿಸಿದ್ದಾರೆ 7 ರಲ್ಲಿ ಐದು ಮಹಿಳೆಯರು ಮತ್ತು ಇಬ್ಬರು ಪುರುಷರಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗಿದ್ದು, ಪ್ರಸ್ತುತ ಇವರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ರೋಗಿಗಳಿಗೆ ಅನಿಯಂತ್ರಿತ ಮಧುಮೇಹವೂ ಇದೆ ಎಂದು ಸೂಡಾ ತಿಳಿಸಿದ್ದಾರೆ”ವಿವಿಧ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ : ಪ್ರತಿಯೊಂದು ಜೀವವನ್ನೂ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ . ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತವಾಗುವಂತೆ ಮಾಡಬೇಕು ಎಂಬ ಸಂಕಲ್ಪದಿಂದ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು . ಇದಕ್ಕಾಗಿ ಪಕ್ಷಭೇದ ಮರೆತು ಎಲ್ಲರೂ ಕೈಜೋಡಿಸಬೇಕು ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ […]
JANANUDI.COM NETWORK ಕುಂದಾಪುರ,ಮೇ.15: ತೌಕ್ತೆ ಚಂಡಮಾರುತದಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿಯೂ ಅನಾಹುತಗಳಾಗಿವೆ. ರಭಸವಾದ ಗಾಳಿ ಮಳೆಗೆ ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ. ನಿನ್ನೆ ಕುಂದಾಪುರ ಚರ್ಚಿನ ವಠಾರದಲ್ಲಿ ಮರಬಿದ್ದರೆ, ಇಂದು ಮುಂಜಾನೆ 3.30 ಕ್ಕೆ ಕುಂದಾಪುರದಲ್ಲಿ ಚಿಕ್ಕನಸಾಲು ರಸ್ತೆಯಲ್ಲಿನ ಪಿಯುಸ್ ಕರ್ವಾಲ್ಲೊ ಎಂಬವರ ಮನೆ ಮೇಲೆ ಬ್ರಹತ್ ಮರ ಮನೆಯ ಮೇಲೆ ಉರುಳಿದೆ, ಬೆಳಗ್ಗಿನ ಜಾವ ಮನೆಯವರು ನಿದ್ರೆ ಮಾಡುವ ಹೊತ್ತಿನಲ್ಲಿ ಮರ ಮನೆ ಮೇಲೆ ಎರಗಿ, ಮನೆಗೆ ತುಂಬ ಹಾನಿಯಾಗಿದೆ.ಇತ್ತೀಗಷ್ಟೆ ಮನೆ ಮಾಡು […]
JANANUDI.COM NETWORK ಕುಂದಾಪುರ,ಮೇ.15; ತೌಕ್ತೆ ಚಂಡಮಾರುತವು ದಕ್ಷಿಣ ಭಾರತಲ್ಲಿ ತನ್ನರೌಧ್ತವತಾರ ತಾಳುವ ಮುನ್ಸುಚನೆ ಕಂಡು ಬರುತ್ತಿರುವಾಗ ವೀಪರಿತ ಗಾಳಿ ಮಳೆಯಿಂದ ಮರ ಗೀಡಗಳು ಉರುಳುತ್ತಿವೆ. ಕುಂದಾಪುರ ರೋಜರಿ ಚರ್ಚಿನ ಆವರಣದಲ್ಲಿನ ಮರವೊಂದು ಬುಡ ಸಮೇತ ಉರುಳಿ ಬಿದ್ದಿತು. ಸಮೀಪವೆ ಮೇರಿ ಮಾತೆಯ ಗ್ರೋಟ್ಟೊ ಇದ್ದ್ದು ಭಕ್ತಾಧಿಗಳು ಅತ್ಯಂತ ಭಕ್ತಿಯಿಂದ ಅದಕ್ಕೆ ನಮೀಸುತಿದ್ದರು, ಈ ಗ್ರೊಟ್ಟೊಗೆ ಎನೊಂದು ಹಾನಿಯಾಗದೆ ಮರ ಉರುಳಿದೆ. ಹಾಗೇ ಕುಂದಾಪುರ ಕೋಡಿಯಲ್ಲಿ ಸಮುದ್ರದ ಅಲೆಗಳು ರೌಧ್ರಾವತಾರವನ್ನು ತಾಳಿ ಸಮುದ್ರ ಕೊರೆತ ಉಂಟಾಗಿದೆ. ಸಮುದ್ರ ಸಮೀಪದಲ್ಲಿರುವರು […]
JANANUDI.COM NETWORK ಕುಂದಾಪುರ,ಮೇ.14; ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆ ಹಾಗೂ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಶನಿವಾರ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.ನಿನ್ನೆ ರಾತ್ರಿಯಿಂದಲೇ ಮಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಬೆಳಿಗ್ಗೆಯ ಜಾವ ಉಡುಪಿ ಜಿಲ್ಲೆಯಲ್ಲಿಯೂ ಭಾರಿ ಮಳೆ ಗಾಳಿ ಆರಂಭವಾಗಿದೆ. ಈ ಮಳೆ ಮೇ 16 – ೧೭ ರವರೆಗೆ ಮಳೆ ಆಗಲಿದೆ.ಆದರಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ, […]

