ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ ಮಾರ್ಚ್ 14: ಕುಂದಾಪುರದಲ್ಲಿ ‘ಕನ್ನಡ ಮೀಡಿಯಾ ಡಾಟ್ ಕಾಮ್’ ಉದ್ಘಾಟನಾ ಕಾರ್ಯಕ್ರಮಕೊರೊನಾ ಲಾಕ್ಡೌನ್ನ ವೇಳೆಗೆ ಆರಂಭಗೊಂಡು ಈ ತನಕ ಪ್ರಾಯೋಗಿಕವಾಗಿ ಪ್ರಕಟಗೊಳ್ಳುತ್ತಿದ್ದ ‘ಕನ್ನಡ ಮೀಡಿಯಾ ಡಾಟ್ ಕಾಮ್ ‘ ಅಂತರ್ಜಾಲ ಸುದ್ದಿ ತಾಣದ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 14 ಆದಿತ್ಯವಾರ ಸಂಜೆ 4 ಗಂಟೆಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ. ವಿಶೇಷವಾಗಿ ಈ ಸುದ್ದಿತಾಣವು ಸುದ್ದಿ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಓದುಗರನ್ನು ಗಳಿಸಿಕೊಂಡು ಜನಪ್ರಿಯಗೊಂಡಿದೆ.ಕನ್ನಡದ […]
JANANUDI.COMNETWORK ಮೂಡುಬೆಳ್ಳೆ, ಮಾ.10; ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಗುರುತಿಸಿ , ಅವುಗಳನ್ನು ಬೆಳೆಸಿ ಯಶಸ್ವಿ ವ್ಯಕ್ತಿತ್ವವನ್ನು ರೂಪಿಕೊಳ್ಳಬೇಕು. ಇದಕ್ಕಾಗಿ ಕಾಲೇಜಿನಲ್ಲಿ ವ್ರತ್ತಿ ಮತ್ತು ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಸಿ ಎ, ಬ್ಯಾಂಕಿಂಗ್, ಐ ಎ ಎಸ್, ಕೆ ಎ ಎಸ್, ಮತ್ತಿತರ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸಂಸ್ಥೆಯು ಮಹತ್ತರ ಕೊಡುಗೆ ನೀಡಲಿದೆ ” ಎಂದು ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಕ್ಲೆಮೆಂಟ್ ಮಸ್ಕರೇನಸ್ ಹೇಳಿದರು. ಮುಖ್ಯ […]
JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾಲೇಜಿನ ಎಮ್.ಬಿ.ಎ ವಿಧ್ಯಾರ್ಥಿಗಳು ಸಿಬ್ಬಂದಿಗಳನ್ನು ಸ್ವಾಗತಿಸಿ, ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹೇಗೆ ಪ್ರಾಮುಖ್ಯತೆ ಪಡೆದಿದೆ ಎಂದು ವಿವರಿಸಿ, ಹಲವು ಮನೋರಂಜನ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಮಹಿಳಾ ದಿನಾಚರಣೆಯನ್ನು ಕ್ರಿಯಾಶೀಲವಾಗಿ ಆಚರಿಸಿದರು. ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಮಹಿಳೆಯರಿಗೆ ಶುಭಾಶಯ ಕೋರಲಾಯಿತು
JANANUDI.COM NETWORK ಕುಂದಾಪುರ,ಮಾರ್ಚ್ 7 ರಂದು ಪಿಯುಸ್ ನಗರ ಚರ್ಚಿನ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಸೈಂಟ್ ಪಿಯುಸ್ ಇಗರ್ಜಿಯ ಧರ್ಮ ಗುರುಗಳಾದ ವಂ. ಜೋನ್ ಆಲ್ಫ್ರೆಡ್ ಬಾರ್ಬೊಜಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ವಾಲ್ಟರ್ ಫೆರ್ನಾಂಡಿಸ್, ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ. ಐರಿನ್ ಕ್ರಾಸ್ತಾ, ಉಡುಪಿ ಜಿಲ್ಲಾ ಸುಗಮ್ಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಡೇಸಾ, ಸ್ತ್ರೀ ಸಂಘಟನೆ ಕುಂದಾಪುರ […]
JANANUDI.COM NETWORK ಕುಂದಾಪುರ,ಫೆ, 8; ಯಾವುದೇ ದೇಶದ, ಧರ್ಮದ ಕುಟುಂಬ ಅಥವಾ ಸಮಾಜದ ಅಭಿವೃದ್ಧಿ ಮಹಿಳೆಯರಿಂದ ಮಾತ್ರವೇ ಸಾಧ್ಯ. ಮಹಿಳೆಯರು ಒಗ್ಗಟ್ಟಾದರೆ ಯಾವುದೇ ಬದಲಾವಣೆ ಸಾಧ್ಯವಿದೆ. ಮಹಿಳೆಯರಲ್ಲಿ ಅಧಮ್ಯವಾದ ಪ್ರತಿಭೆ ಇದೆ. ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರತಿಭೆಯ ಅನಾವರಣ ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ ಹೇಳಿದ್ದಾರೆ.ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಮಹಿಳೆಯರು ಕೇವಲ ಮಹಿಳಾ ಮೀಸಲಾತಿಗಾಗಿ ಕಾಯದೆ ಎಲ್ಲಾ ರಂಗದಲ್ಲೂ […]
JANANUDI.COM NETWORK ಕುಂದಾಪುರ, ಫೆ:8: ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬೈಂದೂರು ಚರ್ಚಿನ ಧರ್ಮಗುರು ವಂ|ವಿನ್ಸೆಂಟ್ ಕುವೆಲ್ಲೊ ಇವರುಗಳು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಬೈಂದೂರು ಯಡ್ತರೆ ರಸ್ತೆಯಲ್ಲಿನ ಜಾಗದಲ್ಲಿ, ಬೈಂದೂರು ಶಾಖೆಯ ಸ್ವಂತ ಕಟ್ಟಡಕ್ಕೆ ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿದರು. ಅ|ವಂ|ಸ್ಟ್ಯಾನಿ ತಾವ್ರೊ “ರೋಸರಿ ಅಮ್ಮನವರ ಹೆಸರಲ್ಲಿರು ಈ ಸೊಸೈಟಿಯ ಶಾಕೆಗೆ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ,ಬೈಂದೂರು ಇಗರ್ಜಿ ಕೂಡ, ರೋಜರಿ ಮಾತ ಇಗರ್ಜಿಯ ಶಾಖೆಯಾಗಿದ್ದು,ಎಲ್ಲವೂ ಒಳಿತಾಗುತ್ತದೆ,ಎಲ್ಲಿ ನ್ಯಾಯಪರವಾದ ಕೆಲಸಗಳಾಗುತ್ತವೊ […]
JANANUDI.COM NETWORK ಕುಂದಾಪುರ,ಫೆ.8: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಫೆಬ್ರವರಿ 7 ರಂದು ಚರ್ಚ್ ಸಭಾ ಭವನದಲ್ಲಿ ನಡೆದು ಬರ್ನಾಡ್ ಡಿಕೋಸ್ತಾ,ಇವರು ಅವೀರೊಧವಾಗಿ ಆಯ್ಕೆಯಾದರು.ನಿಕಟ ಪೂರ್ವ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ, ನಿಯೋಜಿತ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ, ಉಲ್ಲಾಸ್ ಕ್ರಾಸ್ತಾ, ಕಾರ್ಯದರ್ಶಿಯಾಗಿ, ಅಲ್ಡ್ರಿನ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ, ಪ್ರೇಮಾ ಡಿಕುನ್ಹಾ, ಕೋಶಾಧಿಕಾರಿಯಾಗಿ ಶೈಲಾ ಡಿಆಲ್ಮೇಡಾ, ಸಹ ಕೋಶಾಧಿಕಾರಿಯಾಗಿ ವಿನ್ಸೆಂಟ್ ಡಿಸೋಜಾ, ಆಮ್ಚೊ ಸಂದೇಶ್ ಪತ್ರದ ಪ್ರತಿನಿದಿಯಾಗಿ ಲೋನಾ ಲುವಿಸ್, ರಾಜಕೀಯ […]
JANANUDI.COM NETWORK ಕೊಂಕಣಿ ಸಂಘಟನ್, ಉಡುಪಿ ಜಿಲ್ಲೊ(ಕೊಂಕಣಿ ಸಾಹಿತ್ಯ, ಕಲಾ ಆನಿ ಸಾಂಸ್ಕೃತಿಕ್ ಸಂಘಟನ್)ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚಾ ತರ್ಫೆನ್ ಆಸಾಕರ್ತಾ ಪ್ರಭಂದ್ ಸ್ಪರ್ದೊ, ಹಾಂತು ಲ್ಹಾನಾನಿ ತಶೆಂ ವ್ಹಡಾನಿ ಪಾತ್ರ್ ಘೆವ್ಯೆತ್ವಿಶಯ್: ಪ್ರಭಂದಾಜೊ ವಿಶಯ್ ಆಮ್ಚಿ ಕೊಂಕ್ಲಿ ಭಾಸ್ ಆನಿ ಸಂಸ್ಕೃತಿ ” ಆದಿಂ, ಆತಾಂ ಆನಿ ಮುಕಾರ್” ಕಶಿ ಆಸಲ್ಲಿ ಆನಿ ಕಶಿ ಆಸುಂಕ್ ಜಾಯ್.ದೀಸ್: ಮಾರ್ಚ್ 11 ತಾರಿಕ್ ಬ್ರೆಸ್ತಾರಾ ಸಾಂಜೆರ್ 3.00 ವರಾಂಚೆರ್.ಜಾಗೊ: ಡೊನ್ ಬೊಸ್ಕೊ ಫಿರ್ಗಜ್ ಸಾಲ್, ದುಕಿ ಸಾಯ್ಕಿಣಿಂಚಿ […]
ಆರ್. ಎನ್. ಶೆಟ್ಟಿ ಪಿ.ಯು. ಕಾಲೇಜಿನಲ್ಲಿ ‘ಮಹಿಳಾ ಉತ್ಸವ್-ಬಂಧನ್ -2021’ ಸಪ್ತಾಹದ ,ಮಾಹಿತಿ ಉಪನ್ಯಾಸ. JANANUDI.COM NETWORK “ಆತ್ಮರಕ್ಷಣಾ ಮಾರ್ಗಗಳ ನಿಖರವಾದ ತಿಳುವಳಿಕೆ ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಗೂ ಇರಬೇಕು. ಆತ್ಮ ರಕ್ಷಣೆಯ ಸ್ಪಷ್ಟ ಅರಿವು ದೇಹದಲ್ಲಿ ಶಕ್ತಿ, ಧೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುವುದು” ಎಂದು ಕುಂದಾಪುರ ಎ.ಎಸ್.ಐ ಶ್ರೀ ಸುಧಾಕರ್ ರವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆಸಿಐ ಕುಂದಾಪುರ ಸಿಟಿಯ ಮಹಿಳಾ ಘಟಕ ಜೆಸಿರೆಟ್ ಕುಂದಾಪುರ ಸಿಟಿ ಇದರ ಸಹಯೋಗದಲ್ಲಿ ‘ […]

