ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ಗೌತಮ್ ಶೆಟ್ಟಿ ಯವರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಕ್ಟೋಬರ್ 15 ಮತ್ತು 16 ರಂದು 2 ನೇ ಆವೃತ್ತಿಯ ರಶ್ಮಿ ಶೆಟ್ಟಿ ಸ್ಮಾರಕ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ ಕುಂದಾಪುರದ ನಾರಾಯಣಗುರು ಎ.ಸಿ ಹಾಲ್ ನಲ್ಲಿ ಜರುಗಲಿದೆ. 15 ಶನಿವಾರ ಬೆಳಿಗ್ಗೆ 9.30 ಗೆ ಸರಿಯಾಗಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಕಾಂತ್ ಡಿ.ವೈ.ಎಸ್.ಪಿ ಕುಂದಾಪುರ,ವೀಣಾ ಭಾಸ್ಕರ್ ಮೆಂಡನ್ ಕುಂದಾಪುರ ಪುರಸಭೆ ಅಧ್ಯಕ್ಷೆ,ರಂಜನ್ ರಮೇಶ್ […]
PHOTOS;VARNA STUDIO GANGOLLI ಕುಂದಾಪುರ, ಅ.13: ಗಂಗೊಳ್ಳಿಯ ಪೀಟರ್ ಮತ್ತು ಜೂಡಿತ್ ರೆಬೆಲ್ಲೊ ಇವರ ಮಗನಾದ ಅಶ್ವಿನ್ ರೆಬೆಲ್ಲೊ ದಿನಾಂಕ 8 ರಂದು ಮಂಗಳೂರು 15 ವರ್ಷಗಳ ಶಿಕ್ಷಣ, ಧಾರ್ಮಿಕ ಶಿಕ್ಷಣ ಪಡೆದು, ಧರ್ಮಗುರುಗಳಾಗುವ ಯೋಗ್ಯತೆ ಸಂಪಾದಿಸಿ ಜೆಪ್ಪುವಿನ ಫಾತಿಮಾ ರೆಟ್ರೀಟ್ ಹೌಸ್ ನಲ್ಲಿ 6 ಜನ ದಿಯೋಕೆÇನಗಳೊಂದಿಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ದಿವ್ಯ ಹಸ್ತಗಳಿಂದ ಗುರು ದೀಕ್ಷೆ ಪಡೆದರು,ದಿನಾಂಕ 11 ರಂದು ಗಂಗೊಳ್ಳಿಯ ಕೊಸೆಸಾಂವ್ ಅಮ್ಮನ ಇಗರ್ಜಿಯಲ್ಲಿ ಧರ್ಮಗುರು ವಂ| […]
ಕೊಂಕಣಿ ನಾಟಕ ಸಭಾ (ಕೆಎನ್ಎಸ್) ನಡೆಸಿದ 58ನೇ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಅಕ್ಟೋಬರ್ 9 ಭಾನುವಾರ ಇಲ್ಲಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು. ಕೆಎನ್ ಎಸ್ ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕೆಎನ್ಎಸ್ನ ಉಪಾಧ್ಯಕ್ಷ ಲಿಸ್ಟನ್ ಡೆರಿಕ್ ಡಿಸೋಜ ಸ್ಪರ್ಧಿಗಳನ್ನು ಸ್ವಾಗತಿಸಿದರು. ಸ್ಪರ್ಧೆಯನ್ನು ಕೊಂಕಣಿ ನಾಟಕ ಸಭಾದ ಪೋಷಕ ಸಂತೋಷ್ ಸಿಕ್ವೇರಾ ದೀಪ ಬೆಳಗಿಸಿ ಉದ್ಘಾಟಿಸಿದರು ಮತ್ತು ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ರೋನಿ ಬೈಂದೂರು ಆಗಮಿಸಿದ್ದರು. […]
ಉಡುಪಿ ಅಕ್ಟೋಬರ್ 9, 2022: ಉಡುಪಿ ಧರ್ಮಪ್ರಾಂತ್ಯದ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ ವತಿಯಿಂದ ಉಡುಪಿಯ ಕನ್ನಪಾಡಿಯಲ್ಲಿರುವ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 9 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಒಂದು ದಿನದ ಯುವ ಸಮಾವೇಶ “ಎಮರ್ಜ್ 2022” ಆಯೋಜಿಸಲಾಗಿತ್ತು. ಐಸಿವೈಎಂ ಸೆಂಟ್ರಲ್ ಕೌನ್ಸಿಲ್ ವತಿಯಿಂದ ಆಯೋಜಿಸಲ್ಪಟ್ಟ ವೇದಿಕೆ ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ಅಧ್ಯಕ್ಷ ಅತಿ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಸಮಾವೇಶವನ್ನು […]
ಮಂಗಳೂರು: ಸ್ನೇಹಾಲಯ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಛೇರಿಯನ್ನು ಮಂಗಳೂರು ಬೆಂದೂರಿನ ಲೋಟೊಸ್ ಪ್ಲಾಜದಲ್ಲಿ ಮೂಡಬಿದ್ರಿಯ ಆಳ್ವಾಸ್ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಕುಮಾರಿ ಸಬಿತಾಮೋನಿಸ್ ಗೌರವಾನ್ವಿತ ಅತಿಥಿಗಳಾದ .ಡಾ.ವಸಂತ ಕುಮಾರ್ ಶೆಟ್ಟಿ ನಿರ್ದೇಶಕರು ಸಾನಿಧ್ಯ ಸಂಸ್ಥೆ, ಶ್ರೀ.ರಫೀಕ್ ಮಾಸ್ಟರ್, ಶ್ರೀ ಅವಲೋನ್ ತ್ರಾವೋ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು. ಸೇಂಟ್ ಸಾಬಾಸ್ಟಿಯನ್ ರ್ಚ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಮೊಂತೆರೋ ಬೆಂದೂರಿನ ನೂತನ ಸ್ನೇಹಾಲಯ ದಪ್ರಧಾನ ಕಛೇರಿಯ ಆಶೀರ್ವಚನ ಕಾರ್ಯಕ್ರಮವನ್ನು ನೆರವೇರಿಸಿದರು. ಕಚೇರಿಯ ನಾಮಫಲಕ ಅನಾವರಣವನ್ನು ಮಂಗಳೂರು ಮಹಾನಗರ ಪಾಲಿಕೆಯ […]
ಉಚಿತ ನೇತ್ರ ಹಾಗೂ ಚರ್ಮರೋಗ ತಪಾಸಣಾ ಶಿಬಿರವು ತಲ್ಲೂರಿನ ಇಗರ್ಜಿ ಸಭಾಂಗಣದಲ್ಲಿ ರೋಟರಿ ಕುಂದಾಪುರ ದಕ್ಷಿಣ, ರೋಟರಿ ಸಮುದಾಯ ದಳ ತಲ್ಲೂರು, ಕ್ರೈಸ್ತ ಸ್ತ್ರೀ ಸಂಘ ತಲ್ಲೂರು, ಗ್ರಾಮ ಪಂಚಾಯಿತಿ ತಲ್ಲೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗ್ಗೊಳ್ಳಿ ಇವರ ಸಹಭಾಗಿತ್ವದಲ್ಲಿ ಜರುಗಿತು. ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್ ಶಿಬಿರವನ್ನು ಉದ್ಘಾಟಿಸಿದರು.ಕೆ ಎಮ್ ಸಿ ಮಣಿಪಾಲದ ವೈದ್ಯರು ಆಗಮಿಸಿ 350ಕ್ಕೂ ಅಧಿಕ ನಾಗರಿಕರನ್ನು ತಪಾಸಣೆ ಮಾಡಿ ಚಿಕಿತ್ಸೆ ಹಾಗೂ ಸಲಹೆ ನೀಡಿದರು.
Photos : Sambram digital Studio JANANUDI NEWS NETWORK Six Jesuit deacons were ordained priests by Rt. Rev. Dr Peter Paul Saldanha, Bishop of Mangaluru diocese at Divine Mercy Church, Fatima Retreat House, Jeppu here on Saturday, October 08. The ordained deacons were, Ashwin Cordeiro,Son of Paul Cordeiro and AnithaCordeiro from St Victor’s Church, Nellikar. AshwinRebello, […]
ಕುಂದಾಪುರ, ಅ.9: ಬಹಳ ಹಳೆಯ ಬ್ಯಾಂಕ್ ಆದ ಎಮ್.ಸಿ.ಸಿ.ಬ್ಯಾಂಕ್ ಲಿ. ತನ್ನ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಕುಂದಾಪುರ ಶಾಖೆಯ ಗ್ರಾಹಕರ ಸಮಾವೇಶವನ್ನು ಅ.9 ರಂದು ಸೈಮನ್ ಕಂಫರ್ಟ್ ಸಭಾಂಗಣದಲ್ಲಿ ಎರ್ಪಡಿಸಿತ್ತು.ಕುಂದಾಪುರ ವಲಯದ ಪ್ರಧಾನ ಧರ್ಮಗುರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅ|ವಂ|ಸ್ಟ್ಯಾನಿ ತಾವ್ರೊ ದೀಪ ಬೆಳಗಿಸಿ ಉದ್ಘಾಟಿಸಿ “ಎಮ್.ಸಿ.ಸಿ.ಬ್ಯಾಂಕ್ ಲಿ.ಗೆ ಬಹಳ ದೊಡ್ಡ ಚರಿತ್ರೆ ಇದೆ. ಇದರ ಸೇವೆ ತುಂಬ ಅಮೋಘವಾದುದು, ಬೇರೆ ಬ್ಯಾಂಕುಗಳಲ್ಲಿ ಕೌಂಟರ್ಗಳು ಇರುತ್ತವೆ, ಉದ್ಯೋಗಿಗಳು ಇರುತ್ತಾರೆ, ಆದರೆ ಅಲ್ಲಿ ಯಾವ ಸೇವೆ ಎಲ್ಲಿ ಸಿಗುತ್ತದೆ […]
“ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರದ ಕೆ. ಪಿ. ಶ್ರೀಶನ್ ನಿರ್ಮಾಣದ ಹೊಣೆ ಹೊತ್ತು ಖ್ಯಾತ ನಿರ್ದೇಶಕ ಇ. ಎಂ. ಅಶ್ರಫ್ ನಿರ್ದೇಶಿಸಿದ “ಬಾಲವನದ ಜಾದೂಗಾರ” ಒಂದು ಅತ್ಯುತ್ತಮ ಶೈಕ್ಷಣಿಕ ಕಿರು ಚಿತ್ರವಾಗಿದ್ದು ಎಲ್ಲ ಮಕ್ಕಳೂ ಹೆತ್ತವರೂ ಇದನ್ನು ನೋಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಚಿತ್ರ ನೋಡಲು ಅನುಕೂಲವಾಗುವಂತೆ ವ್ಯವಸ್ಥೆ ಆಗಬೇಕು. ನಾವೆಲ್ಲ ಅಭಿಮಾನದಿಂದ, ಹೆಮ್ಮೆಯಿಂದ ಕಾಣುವ ಕೋಟ ಶಿವರಾಮ ಕಾರಂತರ ಬದುಕು, ಸಾಹಿತ್ಯ, ಮಕ್ಕಳ ಮನೋವಿಕಾಸಕ್ಕಾಗಿ ಅವರು ಮಾಡಿದ ಕಾರ್ಯ ಸಾಧನೆಗಳ ಹಿನ್ನಲೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿರುವುದರಿಂದ […]

