ಕೋಟ: ಪ್ರಭು ಕ್ರಿಸ್ತರ ಪುನರುಜ್ಜೀವನವನ್ನು ಸ್ಮರಿಸುವ ಹಬ್ಬವಾದ “ಈಸ್ಟರ್” ಹಬ್ಬವನ್ನು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಭಕ್ತಿಪೂರ್ವವಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಉಡುಪಿ ಧರ್ಮ ಪ್ರಾಂತ್ಯದ ಯುವಜನ ಆಯೋಗದ ನಿರ್ದೇಶಕರಾದ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಅವರು ಬಲಿಪೂಜೆಯಲ್ಲಿ ಸಹಕರಿಸಿದರು. ಸಂಪ್ರದಾಯದಂತೆ ಪ್ರಾರಂಭದಲ್ಲಿ ಅಗ್ನಿಯನ್ನು ಹೊತ್ತಿಸಿ, ಅದರಿಂದ “ಈಸ್ಟರ್ ಬತ್ತಿಯನ್ನು” ಹೊತ್ತಿಸುವುದರೊಂದಿಗೆ ಹೊಸ ಬೆಳಕನ್ನು ಸ್ವಾಗತಿಸಲಾಯಿತು. ಹಳೆ ಓಡಂಬಡಿಕೆ ಹಾಗೂ ಹೊಸ ಓಡಂಬಡಿಕೆ […]
ಮಂಗಳೂರು; “ಆತ್ಮಹತ್ಯೆ ತಡೆಗಟ್ಟುವಿಕೆ – ದ್ವಾರಪಾಲಕರಾಗಿ ಶಿಕ್ಷಕರು” ಕುರಿತು ಅರ್ಥಪೂರ್ಣ ಜಾಗೃತಿ ಅಧಿವೇಶನವನ್ನು ಉರ್ವಾದ ಸೇಂಟ್ ಅಲೋಶಿಯಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಏಪ್ರಿಲ್ 1, 2026 ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಭಾವನಾತ್ಮಕ ತೊಂದರೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಬೆಂಬಲಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಶಿಕ್ಷಕಿ ಶ್ರೀಮತಿ ಸೋನಿಯಾ ಸಲ್ಡಾನ್ಹಾ ಅವರು ಅಧಿವೇಶನವನ್ನು ನಿರೂಪಿಸಿದರು, ಶಿಕ್ಷಕರ ಪ್ರಭಾವವು ತರಗತಿಯನ್ನು ಮೀರಿ ಹೋಗುತ್ತದೆ ಮತ್ತು ಕೆಲವೊಮ್ಮೆ ಒಂದು […]
ಕುಂದಾಪುರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವ್ಯಕ್ತಿತ್ವ ವಿಕಸಿನ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಅವರು ಏಪ್ರಿಲ್ 3ರಂದು ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಾಷ್ಟೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಮತ್ತು ಸೇವಾ ಮನೋಭಾವವನ್ನು ತುಂಬುತ್ತದೆ. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ […]
ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಪಿ ಎ ಪ್ರಥಮ ದರ್ಜೆ ಕಾಲೇಜು ನಡುಪದವು ಇವರ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್, ಮೊಂಟೆಪದವಿನಲ್ಲಿ “ನನ್ನ ಭಾರತಕ್ಕಾಗಿ ಯುವ ಜನತೆ ಡಿಜಿಟಲ್ ಸಾಕ್ಷರತೆಗಾಗಿ ಯುವ ಜನತೆ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ನಡೆಯಲಿರುವ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ 2025-26ಕ್ಕೆ ಎಪ್ರಿಲ್ 4, 2026ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಡಾ. ಶೇಷಪ್ಪ ಕೆ. ಅಮೀನ್ ಕಾರ್ಯಕ್ರಮ ಸಂಯೋಜನಾಧಿಕಾರಿ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಉದ್ಘಾಟಿಸಿ ಶುಭಹಾರೈಸಿದರು. […]
ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ,ಸಹಾಯಕ ಧರ್ಮಗುರು ಪೃಥ್ವಿ ರೊಡ್ರಿಗಸ್, ರೆ.ಫಾ ಒಲಿವರ್ ನಜ್ರೆತ್ ಮತ್ತು ರೆ.ಫಾ ಜೊಸೇಫ್ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಈಸ್ಟರ್ ಹಬ್ಬದ ವಿಧಿ ವಿಧಾನಗಳನ್ನು ನೇರವೇರಿಸಿ, ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು.
ಬಸ್ರೂರು ; ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನದ ಈಸ್ಟರ್ ಜಾಗರಣೆ ಶನಿವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಜರುಗಿತು ಚರ್ಚಿನ ಸಹಾಯಕ ಗುರುಗಳಾದ ಫಾದರ್ ಶರೂನ್ ರೋಯ್ ಡಿಸೋಜ ಇವರ ನೇತೃತ್ವದಲ್ಲಿ ನಡೆಯಿತು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ, ಶಾಲಾ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಉಪಸ್ಥಿತರಿದ್ದರು ಈ ಸಂದರ್ಭ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಪ್ರತಿಷ್ಠಾಪಿಸಲಾಯಿತು ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ […]
ಕೋಟ ಸಂತ ಜೋಸೆಫರ ಇಗರ್ಜಿಯಲಿ “ಶುಭ ಶುಕ್ರವಾರ ” ಆಚರಣೆಯನ್ನು ಮಾಶಲಾಯಿತು, ಪ್ರಭು ಏಸು ಕ್ರಿಸ್ತರನು ಶಿಲುಬೆಗೇರಿಸಿದ ದಿನವನು ಸ್ಮರಿಸುವ ಈ ದಿನವನ್ನು ಭಕ್ತಿಯಿಂದ ಆಚರಿಸಲಾಯಿತು. ಧರ್ಮ ಗುರುಗಳಾದ ವಂದನೀಯ ಸ್ಟಾನಿ ತಾವ್ರೂ ಅವರು ಪವಿತ್ರ ಶಿಲುಬೆಯ ಆಶೀರ್ವಚನ ಮಾಡಿದರು. ಅತಿಥಿ ಧರ್ಮ ಗುರುಗಳಾದ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಪ್ರವಚನ ನೀಡಿದರು. ಭಕ್ತಾದಿಗಳು ಶೃಧಾ ಭಕ್ತಿಯಿಂದ ಭಾಗವಹಿಸಿದರು.
ಉಡುಪಿ, ಏಪ್ರಿಲ್ 4 :: ಉಡುಪಿ ಡಯಾಸಿಸ್ನ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಏಪ್ರಿಲ್ 04, 2026 ರ ಶನಿವಾರ ನಂಬಿಕೆ ಮತ್ತು ಗಂಭೀರತೆಯೊಂದಿಗೆ ಈಸ್ಟರ್ ರಾತ್ರಿ ಜಾಗರಣೆ ಆಚರಿಸಲಾಯಿತು. ಪಾಸ್ಚಲ್ ಆಚರಣೆಗಳು ಎಂದೂ ಕರೆಯಲ್ಪಡುವ ಈಸ್ಟರ್ ಜಾಗರಣೆ ಸಂಜೆ 7 ಗಂಟೆಗೆ ಮಿಲಾಗ್ರಿಸ್ ತ್ರಿಶತಮಾನೋತ್ಸವ ಸಭಾಂಗಣದ ಮುಂದೆ ಪ್ರಾರಂಭವಾಯಿತು. ಹೊಸ ಬೆಂಕಿಯನ್ನು ಆಶೀರ್ವದಿಸಿದ ನಂತರ, ಪಾಸ್ಚಲ್ ಮೇಣದಬತ್ತಿಯನ್ನು ಔಪಚಾರಿಕವಾಗಿ ಬೆಳಗಿಸಲಾಯಿತು ಮತ್ತು ಕ್ಯಾಥೆಡ್ರಲ್ನಲ್ಲಿನ ಎಲ್ಲಾ ದೀಪಗಳನ್ನು ಆಫ್ ಮಾಡಿದ ನಂತರ ಹಾಜರಿದ್ದ ಎಲ್ಲರೂ ಪಾಸ್ಚಲ್ ಮೇಣದಬತ್ತಿಯಿಂದ ತಮ್ಮ […]
Mangalore; Easter celebrated with fervor at Our Lady of Milagres Church ಮಂಗಳೂರು; ಪವಿತ್ರ ಮಾತೃ ಚರ್ಚ್ನಲ್ಲಿ ಈಸ್ಟರ್ ಆಚರಿಸಲು ಒಂದು ಸಂತೋಷದಾಯಕ ದಿನ, ಇದು ನಮ್ಮ ನಂಬಿಕೆ ಮತ್ತು ಚರ್ಚ್ನ ಅಡಿಪಾಯವಾಗಿದೆ. ನಲವತ್ತು ದಿನಗಳ ಉಪವಾಸ ಮತ್ತು ಪ್ರಾಯಶ್ಚಿತ್ತದ ನಂತರ ಹಬ್ಬದ ಮನಸ್ಥಿತಿಯೊಂದಿಗೆ ನಿಷ್ಠಾವಂತರು ಚರ್ಚ್ಗೆ ಆಗಮಿಸಿದ್ದರಿಂದ ಹಬ್ಬವನ್ನು ಭವ್ಯ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಬೊನಾವೆಂಚರ್ ನಜರೆತ್ನ ಪ್ಯಾರಿಷ್ ಪಾದ್ರಿ, ಫ್ರಾಂಕ್ ಮ್ಯಾಕ್ಸಿಮ್ ರೊಸಾರಿಯೊ ಪ್ರೀಚ್ ಅವರು ಬಲಿಪೂಜೆಯನ್ನು ಆಚರಿಸಿದರು, ಫ್ರಾಂಕ್ ಉದಯ್ […]

