JANANUDI NETWORK ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ:ವಿದ್ಯಾರ್ಥಿ ಸರಕಾರ ಉದ್ಘಾಟನೆ ಕುಂದಾಪುರ:ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಮೂಲಕ ವಿದ್ಯಾರ್ಥಿಗಳು ಶಿಸ್ತು,ನಾಯಕತ್ವವನ್ನು ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿಗಳಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ, ಸ್ಪೀಕರ್ ಈ ಎಲ್ಲಾ ಕಲ್ಪನೆ ಮೂಡಿದಾಗ ಮುಂದೆ ಉತ್ತಮ ನಾಯಕತ್ವದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಬಹುದು ಎಂದು ಕುಂದಾಪುರ ವಲಯದ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವೋ ಹೇಳಿದರು. ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ 2019-20ನೇ ಸಾಲಿನ ವಿದ್ಯಾರ್ಥಿ ಸರಕಾರ ಉದ್ಘಾಟಿಸಿ,ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊ […]
JANANUDI NETWORK ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕ – ಶಿಕ್ಷಕ ಸಭೆ ಕುಂದಾಪುರ,ಜು.23: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 20 ರಂದು ಕುಂದಾಪುರ ಶಾಲಾ ಪೋಷಕ ಶಿಕ್ಷಕ ಸಭೆ ಜರುಗಿತು. ಇದರ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳುತ್ತಾರೆಂದು ಪೋ|ಷಕರಿಗೆ ಅಮೂಲ್ಯ ಮಾಹಿತಿ ನೀಡಿ, ಪೋಷಕರಿಂದಲೂ ಮಾಹಿತಿ ಕಲೆ […]
JANANUDI NETWORK ಕುಂದಾಪುರದಲ್ಲಿ ಕಿರು ಕ್ರೈಸ್ತ ಸಮುದಾಯ ಶಿಬಿರ – ಪರರ ಸೇವೆ ಮಾಡುವುದೇ ನಿಜವಾದ ಕ್ರಿಶ್ಚಿನಿಯರ ಲಕ್ಷಣಗಳು – ಫಾ|ಹೆರಾಲ್ಡ್ ಪಿರೇರಾ ಕುಂದಾಪುರ, ಜು.22: ‘ಪರರ ಸೇವೆ ಮಾಡುವುದೇ ನೀಜವಾದ ಕ್ರಿಶ್ಚಿನಿಯರ ಲಕ್ಷಣಗಳು, ಯೇಸುವಿಗಾಗಿ ಕಷ್ಟ, ಹಿಂಸೆ, ಅವಮಾನ, ಅನುಭವಿಸಿದಲ್ಲಿ ನೀವು ಯೇಸುವಿನ ನೀಜವಾದ ಅನುಯಾಯಿಗಳು. ಕಿರು ಕ್ರೈಸ್ತ ಸಮುದಾಯ ಇರುವುದು ಕೇವಲ ಇಗರ್ಜಿಯಲ್ಲಿ ಮಾತ್ರ sಸಕ್ರಿಯವಾಗುವುದಲ್ಲಾ ನಿಮ್ಮ ನಿಮ್ಮ ವಾಳೆಯಲ್ಲಿಯೂ ಸಕ್ರೀಯವಾಗಿರಬೇಕು, ದೇವರು ಇಗರ್ಜಿಯಲ್ಲಿ ಮಾತ್ರವಲ್ಲಾ ನಿಮ್ಮ ವಾಳೆಯಲ್ಲಿಯೂ ಇದ್ದು ವಾಳೆಯ ಸಮುದಾಯದಲ್ಲಿ ಕ್ರೈಸ್ತರು […]
JANANUDI NETWORK ಕುಂದಾಪುರಾಂತ್ ದುಸ್ರ್ಯಾ ಹಂತಾಚ್ಯಾ ಲಾಯಿಕ್ ಮುಖೇಲ್ಪಾಣಾಚಿ ತರ್ಭೆತಿ ಶಿಬಿರ್ ಕುಂದಾಪುರ್, ಜು.21 ಆಮ್ಚ್ಯಾ ಸಮಾಜೆಚೊ ಮುಖ್ಲೊ ವಾವ್ರ್ ಮುಂದುರುನ್ ವ್ಹರ್ಚ್ಯಾ ಖಾತಿರ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 28 ವರ್ಸಾಂ ಥಾವ್ನ್ 45 ವರ್ಸಾಂಚ್ಯಾ ಲಾಯಿಕಾಂಕ್ ತರ್ಭೆತಿ ಶಿಬಿರ್ ಆಸಾ ಕೆಲೆಂ. ವಿಗಾರ್ ಭೋ|ಮಾ|ಬಾಸ್ಟ್ಯಾನಿ ತಾವ್ರೊನ್ ‘ಆಮಿ ಅಲ್ಪಸಂಖ್ಯಾಕ್ ಜಾವ್ನಾಸಾಂವ್, ಅತಾಂ ಆಮ್ಚೆಂ ಮಾಲ್ಘಡೆಂ ಆಮ್ಚ್ಯಾ ಸಮಾಜೆಚ್ಯಾ ಮುಖೇಲ್ಪಣಾಚೊ ವಾವ್ರ್ ಕರ್ನ್ ಆಸಾತ್, ಮುಕಾರ್ ಆಮ್ಚ್ಯಾ ಸಮಾಜೆಚೊ ವಾವ್ರ್ ಆಮಿ ರಾವೊಂಕ್ ನಜೊ, ಸಮಾಜೆಂತ್ […]
JANANUDI NETWORK ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ಕಾರ್ಮೆಲ್ ಮಾತೆಯ ಹಬ್ಬ ಕುಂದಾಪುರ, ಜು.16: ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ಆಪೆÇಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು. ಹಬ್ಬದ ಪ್ರಯುಕ್ತ ಕುಂದಾಪುರ ಕಾನ್ವೆಂಟಿನ ಛಾಪೆಲ್ನಲ್ಲಿ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ದಿವ್ಯ ಬಲಿ ಪೂಜೆಯನ್ನು ಆಚರಿಸಿದರು ‘ಕಾರ್ಮೆಲ್ ಅಂದರೆ ಒಂದು ಪವಿತ್ರ ಗುಡ್ಡ, ಪವಿತ್ರ ಪುಸ್ತಕದಲ್ಲಿ ದೇವರ ದರ್ಶನಗಳು ಗುಡ್ಡಗಳಲ್ಲಿ ಆಗುತ್ತಿವೆ ಎಂದು […]
JANANUDI NETWORK ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ನೂತನ ಪ್ರಯೋಗಾಲಯ ಮತ್ತು ಗ್ರಂಥಾಲಯ ಉದ್ಘಾಟನೆ ಕುಂದಾಪುರ,ಜು.13: ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ನೂತನ ಪ್ರಯೋಗಾಲಯವನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಶಾಲಾ ಸಂಚಾಲಕರಾದ ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಜಲದಿಂದ ಆಶಿರ್ವದಿಸಿ ‘ಇಂತಹ ವಿಜ್ಞಾನದ ಪ್ರಯೋಗಾಲಯ ಇರುವುದರಿಂದ, ವಿದ್ಯಾರ್ಥಿಗಳಿಗೆ ಸಂಶೋಷಧನೆ ಮಾಡಲು ಆಸಕ್ತಿ ಹುಟ್ಟುತ್ತದೆ, ಅವರು ಕಲಿಯುವ ವಿಜ್ಞಾನದ ಪಾಠಗಳಿಗೆ ಬಹಳ ಸಹಕಾರಿಯಾಗುತ್ತದೆ. ಅವರ ಜ್ಞಾನ ಬೆಳೆಯುತ್ತದೆ, ವಿಜ್ಞಾನದಲ್ಲಿ ಶಿಕ್ಷರ ಜೊತೆ ವಿಮರ್ಶಿಸಿ […]
JANANUDI NETWORK ಕುಂದಾಪುರ: ಕಥೊಲಿಕ್ ಸಭಾ ಮತ್ತು ರೋಟರಿ ದಕ್ಷಿಣ ಇವರಿಂದ ಸ್ವಯಂ ರಕ್ತದಾನ ಶಿಬಿರ ಕುಂದಾಪುರ, ಜೂ. 7: ‘ರಕ್ತದಾನ ಎಷ್ಟು ಮಹತ್ವದೆಂದರೆ, ವಿಜ್ಞಾನ ಎಷ್ಟು ಮುಂದುವರಿದರು, ಇನ್ನೂ ಕೂಡ ಒಂದು ತೊಟ್ಟು ರಕ್ತವನ್ನು ಸಿದ್ದ ಮಾಡಲು ಸಾಧ್ಯವಾಗಲಿಲ್ಲಾ, ಹಾಗಾಗಿ ರಕ್ತ ದಾನ ನೀಡುವುದು ಒಂದು ಮಹತ್ಕಾರ್ಯಾವಾಗಿದೆ, ನೀವು ರಕ್ತ ದಾನ ನೀಡಿದರೆ, ಬೇರೊಬ್ಬರು ಜೀವ ಹೋಗುವ ಸಂದರ್ಭದಲ್ಲಿ ಅವರ ಪ್ರಾಣವನ್ನು ಉಳಿಸಿದ ಪುಣ್ಯ ಕಾರ್ಯ ನಿಮ್ಮದಾಗುತ್ತದೆ’ ಎಂದು ಹೋಲಿ ರೊಜರಿ ಮಾತ ಚರ್ಚಿನ ಪ್ರಧಾನ […]
JANANUDI NETWORK ಕುಂದಾಪುರಾಂತ್ ಯುವಜಣಾಂಕ್ ಯುಕ್ಯಾಟ್ ಶಿಕೊವ್ಣ್ ಆರಂಭತ್ಸೋವ್ ಕುಂದಾಪುರ್,ಜು.6: ಯುವಜಣಾಂಕ್ ಸಮರ್ಪುನ್ ದಿಲ್ಯಾ ಹ್ಯಾ ವರ್ಸಾ ಯುವಜಣಾಂಚೊ ಭವಾಡ್ತ್ ಘಟ್ ಕರ್ಚ್ಯಾ ಇರಾದ್ಯಾನ್ ಕುಂದಾಪುರ್ ಫಿರ್ಗಜೆಚ್ಯಾ ಐ.ಸಿ.ವೈ. ಎಮ್. ಆನಿ ವೈ.ಸಿ.ಎಸ್. ಸಾಂದ್ಯಾಂಕ್ ಯುಕ್ಯಾಟ್ ಪುಸ್ತಕಾಚಿ ಶಿಕೊವ್ಣ್ ಜುಲಾಯಾಚ್ಯಾ 6 ತಾರೀಕೆರ್ ಫಿರ್ಗಜ್ ಮಿನಿ ಸಭಾ ಸಾಲಾಂತ್ ಆರಂಭ್ ಕೆಲಿ. ಹಾಚೆಂ ಉಗ್ತಾವಣ್ ಫಿರ್ಗಜೆಚೊ ವಿಗಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊನ್ ಮಾಗ್ಣ್ಯಾ ಮಾರಿಫಾತ್ ಉಗ್ತಾವಣ್ ಕರ್ನ್, ಬರೆಂ ಮಾಗ್ಲೆಂ. ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಡಿಸೋಜಾನ್ ಶಿಕೊವ್ಣ್ ದಿಲಿ. […]
JANANUDI NETWORK ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ. ಕುಂದಾಪುರ, ಜು.2: ಕಥೊಲಿಕ್ ಸಭಾ ಕುಂದಾಪುರ ಘಟಕ ಇದರ ಮುಂದಾಳಾತ್ವದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಜುಲಾಯ್ 7 ರಂದು ಚರ್ಚ್ ಸಭಾಭವನದಲ್ಲಿ, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಸ್ವಯಂ ರಕ್ತದಾನ ಶಿಬಿರ ನಡೆಯುವುದೆಂದು, ಕಥೊಲಿಕ್ ಸಭಾ ಸಂಸ್ಥೆಯ ಅಧ್ಯಾತ್ಮಿಕ […]

