ಉಡುಪಿ; ಪೂರ್ಣಪ್ರಜ್ಞ (ಸ್ವಾಯತ್ತ)ಕಾಲೇಜು, ಉಡುಪಿ ಇಲ್ಲಿ ಮೇ 20 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.ಐಬಿಎಂ, ಎಕ್ಸೆಂಚರ್, ಅಮೆಜಾನ್, ವಿನ್ ಮನ್, ಮಣಿಪಾಲ್ ಟೆಕ್ನಾಲಜಿಸ್, ವಿನಸ್, ಯಝಕಿ, ಪೋಡ್ ಮಾರ್ಕ್ ದಿಯಾ ಸಿಸ್ಟಮ್ಸ್, ಯಝಕಿ, ಎಚ್. ಡಿ. ಎಫ್. ಸಿ, ಎಕ್ಸಿಸ್ ಬ್ಯಾಂಕ್, ರೈನೆಕ್ಸ್ ಟೆಕ್ನಾಲಜೀಸ್, ಗ್ರೋ ಸ್ಫೈಯರ್, ಕೋಜೆಂಟ್ ಮುಂತಾದ 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಪ್ರಸ್ತುತ ಅಂತಿಮ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡು, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ […]
Tomorrow’s blueprint: Dhyana Jyoti Trust invests in education of visually impaired children ಬೆಂಗಳೂರು: ದೃಷ್ಟಿ ವಿಕಲಚೇತನ ಕುಟುಂಬಗಳ ಮಕ್ಕಳಿಗೆ ಧ್ಯಾನ ಜ್ಯೋತಿ ಟ್ರಸ್ಟ್ ಮೇ 17, 2026 ರ ಭಾನುವಾರ ಬೆಂಗಳೂರಿನ ಹೋಲಿ ಗೋಸ್ಟ್ ಚರ್ಚ್ ಮಿನಿ ಹಾಲ್ನಲ್ಲಿ ಹೃದಯಸ್ಪರ್ಶಿ ಶೈಕ್ಷಣಿಕ ನೆರವು ಕಾರ್ಯಕ್ರಮವನ್ನು ಆಯೋಜಿಸಿತ್ತು. ದಾನಿಗಳು, ಹಿತೈಷಿಗಳು ಮತ್ತು ಫಲಾನುಭವಿ ಕುಟುಂಬಗಳನ್ನು ಭರವಸೆ, ಕರುಣೆ ಮತ್ತು ಪ್ರೋತ್ಸಾಹದಿಂದ ತುಂಬಿದ ವಾತಾವರಣದಲ್ಲಿ ಒಟ್ಟುಗೂಡಿಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ದೃಷ್ಟಿ ವಿಕಲಚೇತನ ಭಾಗವಹಿಸುವವರ […]
ಹರ್ಯೆಕ್ಲ್ಯಾನ್ ಮಾಂಯ್ ಭಾಸೆಚೆರ್ ಅಭಿಮಾನ್ ದವರ್ನ್ ಆಪ್ಲೊ ಥೊಡೊ ವೇಳ್ ಆನಿಂಇಲ್ಲೊ ದುಡು ಖರ್ಚಿಲ್ಯಾರ್ ಕೊಂಕ್ಣಿ ಭಾಸ್ ಜಿವಾಳ್ ಉರ್ತೆಲಿ, ಸದಾಂಚ್ ಬಾಳ್ತೆಲಿ ಆನಿಂಮುಖ್ಲ್ಯಾ ಪಿಳ್ಗೆಕ್ ಪಾವ್ತಲಿ” ಮಾನೆಸ್ತ್ ಮೈಕಲ್ ಡಿ’ಸೋಜಾ ಮ್ಹಣಾಲೊಅಭಯ ಫ್ರೆಂಡ್ಸ್ ಟ್ರಸ್ಟ್, ಏಕ್ ಸಮಾಜ್ಮುಖಿ ಸಂಸ್ಥ್ಯಾಚಾ ಬೊಂದೆರಾಖಾಲ್ ಸಮಾಜೆಚ್ಯಾಗರ್ಜೆವಂತಾಂಕ್ ಆಧಾರ್ ದಿಂವ್ಚ್ಯಾ ಉದ್ದೇಶಾನ್ ಸಾಂತ್ ಅಗ್ನೆಸ್ ಆಡಿಯೋರಿಯಂತ್ 2026,ಮೇಯಾಚ್ಯಾ 17 ತಾರಿಕೆರ್ ಸಾದರ್ ಜಾಲ್ಯಾ 290ವಿ ವಿಲ್ಫಿ ನಾಯ್ಟಾಂತ್, ವೆದಿ ಕಾರ್ಯಾಚೆಮುಖೆಲ್ ಸೈರೆ ಜಾವ್ನ್ ಆಯಿಲ್ಲೆ ಪ್ರಖ್ಯಾತ್ ಉದ್ಯಮಿ, ವ್ಹಡ್ ದಾನಿ ಆನಿಂ […]
ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್ ಕೋರ್ಸ್ ಗಳಿವೆ. ಕುಂದಾಪುರ:ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ. ಗುಡ್ಡೆಂಗಡಿಯಲ್ಲಿ SKF ಇಂಡಸ್ಟ್ರೀಯಲ್ ಟ್ರೈನಿಂಗ್ ಸೆಂಟರ್ ಮೇ. 25ರಂದು ಶುಭಾರಂಭಗೊಳ್ಳಲಿದೆ. ಈ SKF ಸೆಂಟರ್ ನಲ್ಲಿ ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್ ಕೋರ್ಸ್ ಗಳಿವೆ. ಹೆಚ್ಚಿನ ವಿವರಗಳನ್ನು ಕೆಳಗಡೆ ನೀಡಲಾಗಿದೆ.
ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿರುವಾಗಲೇ ದಿಢೀರ್ ಬೆಂಕಿಗಾಹುತಿಯಾದ ಭೀಕರ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 36 ಮಂದಿ ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ. ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ , ಈ ಖಾಸಗಿ ಬಸ್ ಭರತ್ ಕಂಪನಿಗೆ ಸೇರಿದ್ದು ಆಗಿತ್ತು. ಶಾಂತಿಗ್ರಾಮದ ಬಳಿ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಹಿಂಬದಿ ಟೈಯರ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿತ್ತು, ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 36 ಪ್ರಯಾಣಿಕರು ಯಾವುದೇ […]
ಶ್ರೀನಿವಾಸಪುರ: ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಬ್ಬಟ ಗ್ರಾಮದಲ್ಲಿ ಉರ್ದು ಶಾಲೆಯಿಂದ ಮಸೀದಿ ರಸ್ತೆಯ ನಜಿರ್ ಸಾಬ್ ಅವರ ಮನೆ ಸಮೀಪದವರೆಗೆ ಮೋರಿ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಚ್.ಎಂ. ಆನಂದ್ ಕುಮಾರ್ ತಿಳಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯ ಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹಾಗೂ ಚರಂಡಿ ನೀರು ರಸ್ತೆ ಮೇಲೆ ನಿಂತು ಸಾರ್ವಜನಿಕರಿಗೆ ತೀವ್ರ […]
ಮಂಗಳೂರು, ಮೇ 14, 2026: ಹಿರಿಯ ಪತ್ರಕರ್ತ, “ಚಾರೋಳಿ ಕಿಂಗ್” ಹಾಗೂ ಬಹುಭಾಷಾ ಸಾಹಿತಿ ರೇಮಂಡ್ ಡಿಕುನ್ಹಾ ತಾಕೋಡೆ ಅವರ ಕೊಂಕಣಿ ಕವನ ಸಂಕಲನ “ಚುನ್ಯಾಚೊ ಫೊಂಡ್” ಬುಧವಾರ ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಕನ್ನಡ ಹಾಗೂ ದೇವನಗರಿ ಲಿಪಿಯಲ್ಲಿ ಪ್ರಕಟಗೊಂಡಿರುವ ಈ ಕವನ ಸಂಕಲನವನ್ನು ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕರಾದ ಮೈಕಲ್ ಡಿಸೋಜಾ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಮೈಕಲ್ ಡಿಸೋಜಾ , “ಮೈಕಲ್ ಡಿಸೋಜಾ ವಿಷನ್ ಕೊಂಕಣಿ” (MDVK) ಯೋಜನೆ […]
ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ XII ನೇ ತರಗತಿಯ 12 ನೇ ಬ್ಯಾಚ್ ಮಾರ್ಚ್ 2026 ರಲ್ಲಿ ನಡೆದ CBSE ಬೋರ್ಡ್ ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಹೆಮ್ಮೆಯ ಯಶಸ್ಸಿನ ಕಥೆಯನ್ನು ಬರೆದಿದ್ದಾರೆ. ಹೆಚ್ಚು ವಿಶ್ಲೇಷಣಾತ್ಮಕ ಮತ್ತು ವೃತ್ತಿಪರ ಪ್ರಶ್ನೋತ್ತರ ಮಾದರಿಯೊಂದಿಗೆ CBSE ಪರೀಕ್ಷೆಗಳು ಹೆಚ್ಚು ಸವಾಲಿನದ್ದಾಗಿದ್ದರೂ, ಶಾಲೆಯ ವಿದ್ಯಾರ್ಥಿಗಳು ಆ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಂತು ಆತ್ಮವಿಶ್ವಾಸ, ಪರಿಶ್ರಮ ಮತ್ತು ದೃಢನಿಶ್ಚಯದಿಂದ ಅತ್ಯುತ್ತಮ ಪ್ರದರ್ಶನ ನೀಡಿದರು. ಸಾಧಕರಲ್ಲಿ ಪ್ರಮುಖ ಪಾತ್ರ ವಹಿಸುತ್ತಾ, ದೀಕ್ಷಾ ಎನ್ ಅತ್ಯುತ್ತಮ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು 2025-26ನೇ ಸಾಲಿನ ಸಿಬಿಎಸ್ಇ ದ್ವಿತೀಯ ಪಿಯುಸಿ (Class XII) ಬೋರ್ಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಸಾಧಿಸಿದೆ. ಪರೀಕ್ಷೆಗೆ ಹಾಜರಾದ 28 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಶೇ.85 ಮತ್ತು ಅದಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ. 23 ವಿದ್ಯಾರ್ಥಿಗಳು ಶೇ.65 ರಿಂದ 85ರೊಳಗಿನ ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಇಶಾನ್ ಪೈ ಅವರು ಶೇ.95.60 ಅಂಕಗಳನ್ನು, ದ್ವಿತೀಯ ಸ್ಥಾನವನ್ನು ಪಡೆದ ನೀಲ್ ತಿಮಯ್ಯ […]

