ಕು೦ದಾಪ್ರುರ, ಜು. 19: ಕುಂದಾಪುರಕ್ಕೆ ಆಟೋಮೇಷನ್‌ ತಂತ್ರಜ್ಞಾನ ಪಾದರ್ಪಣೆ ಸೋವಿರ್‌ ಟೆಕ್ನಾಲಿಜಿಸ್‌ ವಿದ್ಯುಕ್ತವಾಗಿ ಜು. 19 ರಂದು ಲೋಕಾರ್ಪಣೆ ಮಾಡಲಾಯಿತು.ಬೆಳಿಗ್ಗೆ ಕೋಟೇಶ್ವದಲ್ಲಿ ಸೋವಿರ್‌ ಟೆಕ್ನಾಲಿಜಿಸ್‌ ಕಛೇರಿಯನ್ನು ಸಂಸ್ಥಾಪಕ ಸೋಹನ್ ಡಿಸೋಜಾ ಇವರ ಅಜ್ಜಿ ಲಿಡ್ವಿನ್ ಬರೆಟ್ಟೊ ಇವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ।ಪ್ರವೀಣ್ ಪಿಂಟೊ ಆಶಿರ್ವವಚನ ಮಾಡಿದರು. ಧರ್ಮಗುರು ವಂ।ದೊನಾತ್ ರೇಬೆರೊ ಶುಭ ಕೋರಿದರು.   ಸಂಜೆ ಯುವ ಮನೀಶ್ ಹೋಟೆಲ್ ಸಭಾಭವನದಲ್ಲಿ ಉದ್ಯಮಿ, ರಾಜಕೀಯ ಮುಖಂಡ ಮೊಳಹಳ್ಳಿದಿನೇಶ್‌ ಹೆಗ್ಡೆ ಸೋವಿರ್‌ […]

Read More

St. Joseph’s University, Bengaluru; Inauguration Ceremony of the M.Sc. Cybersecurity and Artificial Intelligence Programme School of Information Technology ಬೆಂಗಳೂರು, ಜುಲೈ 18: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಕಂಪ್ಯೂಟರ್ ವಿಜ್ಞಾನ ವಿಭಾಗವು ಹೊಸ ಎಂ.ಎಸ್‌ಸಿ. ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ (Cybersecurity and Artificial Intelligence) ಸ್ನಾತಕೋತ್ತರ ಕೋರ್ಸ್‌ಗೆ ಶನಿವಾರ ಚಾಲನೆ ನೀಡಿತು. ವಿಶ್ವವಿದ್ಯಾಲಯದ ಪಿಜಿ ಬ್ಲಾಕ್‌ನ ಕ್ಸೇವಿಯರ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೆವ್ಲೆಟ್ […]

Read More

Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ https://chat.whatsapp.com/Ev3k8gPa7GoEoPPXlyxtW6 (jananudi news orga) ಕು೦ದಾಪುರ, ಜು. 19: “ರಕ್ತದಾನ ಮಾಡಿ, ಜೀವ ಉಳಿಸಿ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ  ನಾಲ್ವರ  ಪ್ರಾಣ ಉಳಿಸಬಹುದು. ರಕ್ತದಾನ ಜೀವ ಉಳಿಸುವ ಪುಣ್ಯದ […]

Read More

ಕುಂದಾಪುರ, ಜು.19: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 18 (2025) ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.    ಹಬ್ಬದ ಈ ಬಲಿದಾನವನ್ನು ಕಾರ್ಮೆಲ್ ಮೇಳದ ಗೋವಾ ಮಂಗಳೂರು ವಿಭಾಗದ ಕೌನ್ಸಿಲರ್, ೠಷಿ ವನದ ಮುಖ್ಯಸ್ಥರಾದ ವಂ।ಆರ್ಚಿಬಾಲ್ಡ್ ಗೊನ್ಸಾಲ್ವಿಸ್  ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಮೇರಿ ಮಾತೆ ಎಲ್ಲೆಲ್ಲಿ ಪ್ರತ್ಯಕ್ಷಗೊಂಡೊಳೊ ಅಲ್ಲಿಯ ಹೆಸರಿನಲ್ಲಿ […]

Read More

Rain Day Celebration at Kundapur CSI Krupa Vidyalaya ಕುಂದಾಪುರ; ದಿನಾಂಕ 16/07/2026 ರಂದು ಕುಂದಾಪುರ ಸಿ.ಎಸ್.ಐ. ಕ್ರಪಾ ವಿದ್ಯಾಲಯದಲ್ಲಿ ಮಳೆಯ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಯಾಗಿ ಕುಂದಾಪುರ ಸಿ.ಎಸ್.ಐ. ಕ್ರಪಾ ಚರ್ಚಿನ ಧರ್ಮಗುರು ವಂ। ಇಮ್ಯಾನುವೇಲ್ ಜಯಕರ್ ಸಂದೇಶ ನೀಡಿ ಮಕ್ಕಳ ಜೊತೆ ಮಳೆಯಲ್ಲಿ ಸಂತೋಷ ಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ಅಧ್ಯಕ್ಷೀಯ ಭಾಷಣ ಮಾಡಿದರು. ಚಿಣ್ಣರು ಮಳೆಗೆ ಸಂಬಂಧಿಸಿದಂತೆ ಬಣ್ಣ ಬಣ್ಣದ ಚಿತ್ರಗಳನ್ನು ರಚಿಸಿ ಆನಂದಿಸಿದರು.       ಯು.ಬಿ.ಎಮ್. […]

Read More

ಬಂಟ್ವಾಳ(ದಕ್ಷಿಣ ಕನ್ನಡ):ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬಸ್‌ಗೆ ಕಾಯುತ್ತಿದ್ದ ಯುವತಿ ಮೇಲೆ ಕಿಡಿಗೇಡಿ ಯುವಕನೊಬ್ಬ ತಲವಾರಿನಿಂದ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ. ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ(25) ಕೊಲೆಯಾದ ಯುವತಿಯಾಗಿದ್ದು, ಚೇತನ್ ಕೊಲೆ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ನಿನ್ನೆ ಸಂಜೆ ಜು. 16 ರಂದು ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ದೂರ ಸಂಬಂಧಿಯಾದ ಚೇತನ್, ಲಾವಣ್ಯ ಅವರನ್ನು ಪ್ರೀತಿಸುತ್ತಿದ್ದು,ಆದರೆ ಆಕೆಗೆ ಇಷ್ಟವಿರಲಿಲ್ಲ ಎಂಬ ಮಾಹಿತಿಯನ್ನು […]

Read More

Eight-Year-Old Mangaluru Girl Launches Debut Book at Infant Jesus Shrine ;Young author’s love for reading blossoms into a published collection of stories and poems ಮಂಗಳೂರು, ಜು. 16: ಮಂಗಳೂರಿನ ಎಂಟು ವರ್ಷದ ಪ್ರತಿಭಾವಂತ ಬಾಲಕಿ ಸ್ಕಾರ್ಲೆಟ್ ರೊಡ್ರಿಗಸ್ ಅವರ ಚೊಚ್ಚಲ ಕೃತಿ “The Wonderful World of Scarlett” ಅನ್ನು ಜುಲೈ 16ರಂದು, ಮೌಂಟ್ ಕಾರ್ಮೆಲ್ ಮಾತೆಯ ಹಬ್ಬದ ಅಂಗವಾಗಿ ಬಿಕರ್ನಕಟ್ಟೆಯ ಶಿಶು ಯೇಸು ದೇವಾಲಯದಲ್ಲಿ ನಡೆದ […]

Read More

ರೋಟರಿ ಕ್ಲಬ್ ಬಾರ್ಕೂರು ಹಾಗೂ ಇಂಟರ್ಯಾಕ್ಟ್ ಕ್ಲಬ್, ನೇಶನಲ್ ಹೈಸ್ಕೂಲ್ ಬಾರ್ಕೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂಟರ್ಯಾಕ್ಟ್ ಪದ ಪ್ರದಾನ ಸಮಾರಂಭವು ದಿನಾಂಕ 15-07-2026ರಂದು ನೇಶನಲ್ ಹೈಸ್ಕೂಲ್ ಬಾರ್ಕೂರಿನ ಸಭಾಂಗಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ನೆರವೇರಿತು.ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸೇವಾ ಮನೋಭಾವ, ಸಾಮಾಜಿಕ ಬದ್ಧತೆ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಾರ್ಕೂರಿನ ಅಧ್ಯಕ್ಷರಾದ ರೊ. ಎನ್. ಅಜಿತ್ ಕುಮಾರ್ ಶೆಟ್ಟಿ ಅವರು […]

Read More

ಬಾರ್ಕೂರು; ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ, ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಹನೇಹಳ್ಳಿ, ಬಾರ್ಕೂರು ಹಾಗೂ ಅಲಯನ್ಸ ಕ್ಲಬ್ ಬಾರ್ಕೂರು ಇವರ ಜಂಟಿ ಸಹಯೋಗದಲ್ಲಿ “ಸಾಹಿತ್ಯ ಪ್ರೇರಣೆ “ಸಾಹಿತ್ಯ ಸಂಚಾರ 21ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು. ಶಾಲಾ ಆಡಳಿತ ಮಂಡಳಿಯ ಸಂಯೋಜಕರಾಗಿರುವ ಶ್ರೀ ಆರ್ಚಿ ಬಾಲ್ಡ್ ಫುರ್ಟಾಡೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯರು ಆಗಿರುವ ಶ್ರೀ ರತ್ನಾಕರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ […]

Read More
1 5 6 7 8 9 569