JANANUDI NETWORK ಕುಂದಾಪುರ ರೋಟರಿ : ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾದಿಗೆ ಕಾರ್ಪೋರೇಶನ್ ಬ್ಯಾಂಕಿನ ವಿದ್ಯಾಸಾಲದ ಮಾಹಿತಿ ಶಿಬಿರ ಕುಂದಾಪುರ, ಜು.20: ‘ಪದವಿಪೂರ್ವ ಶಿಕ್ಷಣದ ಹಂತ ಅಂದರೆ, ತುಂಬ ಕ್ಲಿಷ್ಠಕರವಾದುದು, ಆದರೆ ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ಆರ್ಥಿಕತೆಯ ಸಲುವಾಗಿ ಯಾವತ್ತೂ ಶಿಕ್ಷಣವನ್ನು ಮೊಟುಕು ಗಳಿಸ ಬೇಡಿ, ಸಾಲ ಪಡೆದುಕೊಂಡು, ನೀವು ಅಂದುಕೊಂಡಹ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು’ ಎಂದು ಡೇಲಿಯಾ ಡಯಾಸ್, ಡೆಪ್ಯುಟಿ ಜನರಲ್ ಮೇನೆಜರ್ ಹಾಗೂ ವಲಯ ಮುಖ್ಯಸ್ಥೆ ಕಾರ್ಪೋರೇಶನ್ ಬ್ಯಾಂಕ್ ಉಡುಪಿ ಇವರು […]
JANANUDI NETWORK ಹೇರಿಕುದ್ರುವಿನಲ್ಲಿ ದುರಾಶೆಯಿಂದ ಬಯಲು ಮತ್ತು ತೋಡುಗಳ ಮುಚ್ಚುಗಡೆ – ನೀರು ನಿಂತು ಸಾಂಕ್ರಾಮಿಕ ಹರಡುವ ಭೀತಿ – ಗ್ರಾಮಸ್ತರಿಂದ ಪರಿಹಾರಕ್ಕಾಗಿ ಮನವಿ ಕುಂದಾಪುರ, ಜು.18: ಆನಗಳ್ಳಿ ಪಂಚಾಯತಿಗೆ ಸಂಬಂಧ ಪಟ್ಟ ಹೇರಿಕುದ್ರುವಿನಲ್ಲಿ ಕೆಲವು ಗ್ರಾಮಸ್ತರ ಅತಿಕ್ರಮಣದಿಂದ ಮತ್ತು ದುರಾಶೆಯಿಂದ ಬಯಲು ಪ್ರದೇಶ ಮತ್ತು ತೋಡುಗಳ ಮುಚ್ಚುಗಡೆ ಆಗಿ, ನೀರು ನದಿಗೆ ಹರಿಯದೆ, ಹೇರಿಕುದ್ರು ತಗ್ಗು ಪ್ರದೇಶವಾಗಿದ್ದು, ಆ ನೀರು ಅಲ್ಲೆ ನಿಂತು ನೀರು ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ, ಸಂಚಾರಕ್ಕೆ ಆನಾನುಕೂಲವಾಗುತ್ತೆ, ಅದಕ್ಕೆ […]
ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ – ಪ್ರಮೀಳಾ ಡೇಸಾ ಕುಂದಾಪುರ,ಜು.೧೮ ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲಾ -2020 ಸಾಲಿನ ನೂತನ ಅಧ್ಯಕ್ಷ್ಯೆಯಾಗಿ ಪ್ರಮೀಳಾ ಡೇಸಾ ಕುಂದಾಪುರ, ಪಿಯುಸ್ ನಗರ್, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯು ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ಜಿಲ್ಲಾ ಸಂಘಟನೆಯ ನಿರ್ದೇಶಕರಾದ ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊರವರು ಇವರ ನೇತ್ರದ್ವದಲ್ಲಿ ನಡೆಯಿತು. ಈ ಸಾಲಿನ ಪದಾಧಿಕಾರಿಗಳು: […]
ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ ನೋರಾ ಡಿಸೋಜಾ ಕುಂದಾಪುರ, ಜು.16: ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೆ ಭಾವನ ಒಕ್ಕೂಟದ ಈ ಸಾಲಿನ ಪದಾಧಿಕಾರಿಗಳ ಚುನಾವಣೆ ಜುಲಾಯ್ 11 ರಂದು ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ನೋರಾ ಡಿಸೋಜಾ ಕೋಟಾ, ಇವರು ಅಧ್ಯಕ್ಷೆಯಾಗಿ ಆರಿಸಿ ಬಂದರು. ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಡೇಸಾ, ಪಿಯುಸ್ ನಗರ್, ಕಾರ್ಯದರ್ಶಿಯಾಗಿ ಶಾಲೆಟ್ ಡಿಸಿಲ್ವಾ,ತ್ರಾಸಿ. ಖಜಾಂಚಿಯಾಗಿ ಕ್ಯಾರಲ್ ಗೊನ್ಸಾಲ್ವಿಸ್,ತಲ್ಲೂರು, ಮೊತಿಯಾ ಪತ್ರಿಕೆಯ […]
ವರದಿ: ಸಿಸ್ಟರ್ ಸಿಲ್ವಿಯಾ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಕಾರ್ಮೆಲ್ ಮಾತೆಯ ಹಬ್ಬದ ಆಚರಣೆ ಕುಂದಾಪುರ, ಜು.15: ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ, ಸಂಸ್ಥೆಯ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಶಾಲಾ ಸಭಾ ಭವನದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ರೋಜರಿ ಮಾತಾ ಇಗರ್ಜಿಯ 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಕಾರ್ಮೆಲ್ ಮಾತೆಯ ಹುತ್ತರಿ (ಬೆಂತಿಣ್) ಬಗ್ಗೆ ತಿಳಿಸಿ. ಕಾರ್ಮೆಲ್ ಮಾತೆ ಸಂತ ಸೈಮನ್ ಸ್ಟೋಕ್ ಇವರಿಗೆ ದರ್ಶನ ಕೊಟ್ಟು ಇದನ್ನು ದರಿಸಿಕೊಂಡವರಿಗೆ […]
ವರದಿ: ಚಂದ್ರಶೇಖರ ಶೆಟ್ಟಿ ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಆಡಳಿತ ಮಾಡಿದ್ದರೆ, ಬಿಜೆಪಿ ಸುಳ್ಳು ಪ್ರಚಾರಗಳ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ: -ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ -ವಿನಯ್ ಕುಮಾರ್ ಸೊರಕೆ “ಕೋಟದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕರ ಮನೆಯ ಸಮೀಪದಲ್ಲಿಯೇ ಜೋಡಿ ಕೊಲೆಯಾಗಿದ್ದರೂ ಅದೇಕೆ ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ?. ಪುತ್ತೂರಿನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಂಸದೆ ಶೋಭಾ ಕರಂದ್ಲಾಜೆ, ನಳೀನ್ಕುಮಾರ ಕಟೀಲ್, ಸ್ಥಳೀಯ ಬಿಜೆಪಿ ಶಾಸಕರು ಯಾವುದೆ ಹೇಳಿಕೆ […]
JANANUDI NETWORK ಜುಲೈ 14 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭ. ಕುಂದಾಪುರ, ಜು .೧೨: ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ ಇದರ ನೂತನ ಅಧ್ಯಕ್ಷರು ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 14 ಆದಿತ್ಯವಾರ ಬೆಳಿಗ್ಗೆ 10ಗಂಟೆಗೆ ಕುಂದಾಪುರದ ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಇಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡೀಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಎಐಸಿಸಿ ಪ್ರಧಾನ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಗೆ ಕರ್ನಾಟಕ ಸರಕಾರದ ಸಚಿವರಾದ ಯು.ಟಿ. ಖಾದರ್ ಭೇಟಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ಜರಗಲಿರುವ ಸ್ವಚ್ವ ಭಾರತ್ ಸಮ್ಮರ್ ಇಂಟರ್ಸಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೆಪ್ಟೆಂಬರ್ 2 ರಂದು ಜರಗಲಿರುವ 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ […]
ಅಮ್ಮ ಕುಂದಾಪ್ರಕನ್ನಡ ಕಥಾಪ್ರಶಸ್ತಿ ಪ್ರದಾನ :ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಅತ್ಯಗತ್ಯ ಕೋಟ ಶ್ರೀನಿವಾಸ ಪೂಜಾರಿ ಕುಂದಾಪ್ರ ಕನ್ನಡದ ವೈಶಿಷ್ಟ್ಯದ ಬಗ್ಗೆ ಚರ್ಚೆ, ಸಂವಾದ ನಡೆದಷ್ಟು ಅದು ಉತ್ತಮ. ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವ ಕುಂದಾಪ್ರಕನ್ನಡ ಭಾಷೆ ಸಂಸ್ಕøತಿ ಉಳಿಸಲು ಅಕಾಡೆಮಿಯೊಂದರ ಅಗತ್ಯ ನನಗೆ ಮನವರಿಕೆಯಾಗಿದೆ. ಈ ಭಾಷೆಯ ಅಧ್ಯಯನ ಹಾಗೂ ಉಳಿವಿಗೆ ಸರಕಾರದಿಂದ ಅಕಾಡೆಮಿ ಸ್ಥಾನಮಾನ ಪಡೆಯಬೇಕೆಂಬ ಪ್ರಯತ್ನ ಮುಂದುವರೆಸುತ್ತೇನೆ. ಆದರೆ ಇಂದಿನ ಶಾಸಕಾಂಗ, ಕಾರ್ಯಾಂಗದ ವ್ಯವಸ್ಥೆಯಲ್ಲಿ ಯಾವುದೇ ಪ್ರಯತ್ನ ಫಲಕಾರಿಯಾಗಬೇಕಾದಲ್ಲಿ ಸಮಯ , ಸಂದರ್ಭ ಅನುಕೂಲ […]

