JANANUDI NETWORK ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷರಾಗಿ ದೇವರಾಜ್ ಕೆ. ಆಯ್ಕೆ ಕುಂದಾಪುರ, ಜು.8: ಇತ್ತಿಚೆಗೆ ನೆಡೆದ ರೋಟರಿ ದಕ್ಷಿಣ ಕ್ಲಬ್ ಇದರ ಚುನಾವಣೆ ನೆಡೆದು, ಅಧ್ಯಕ್ಷರಾಗಿ ರೋ|ದೇವರಾಜ್ ಕೆ. ಆಯ್ಕೆಯಾಗಿದ್ದಾರೆ. ನಿರ್ಗಮನ ಅಧ್ಯಕ್ಷ ರೋ| ಜೋನ್ಸನ್ ಡಿಆಲ್ಮೇಡಾ ಆಗಿದ್ದು ಇತರ ಪದಾಧಿಕಾರಿಗಳಾಗಿ ಈ ರೀತಿಯಾಗಿ ಆರಿಸಿ ಬಂದಿದ್ದಾರೆ. ಕಾರ್ಯದರ್ಶಿಯಾಗಿ ರೋ| ಶೋಭಾ ಭಟ್, ನೀಯೊಜಿತ ಅಧ್ಯಕ್ಷರಾಗಿ ರೋ| ಡಾ|ಉತ್ತಮ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ರೋ| ರಮಾನಂದ್ ಕಾಮತ್ ಮತ್ತು ರೋ| ಜೆಲಾಲ್ಡ್ ಕ್ರಾಸ್ಟಾ, ಸಹಕಾರ್ಯದರ್ಶಿಯಾಗಿ ರೋ| […]

Read More

ವರದಿ: ವಾಲ್ಟರ್ ಮೊಂತೇರೊ   ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ರೋ| ಸಜೇಶ್  ಕುಮಾರ್ ಆಯ್ಕೆ ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ವಿಜಯ ಬ್ಯಾಂಕ್ ( ಬ್ಯಾಂಕ್ ಆಫ್ ಬರೋಡ ) ಪ್ರಭಂದಕರಾದ ರೋ| ಸಜೇಶ್ ಕುಮಾರ್ ಹಾಗೂ ಕಾರ್ಯದರ್ಶಿಗಳಾಗಿ ರೋ| ಸುಭಾಷ್ ಕುಮಾರ್ ಆಯ್ಕೆಯಾಗಿರುತ್ತಾರೆ. ರೋಟರಿ ವರ್ಷ ೨೦೧೯-೨೦ ರ ಸಾಲಿನ ಸಂಸ್ಥೆಯ ಕ್ಲಬ್ ಸೇವಾ ನಿರ್ದೇಶಕರಾಗಿ ಮರ್ವಿನ್ ಮೆಂಡೋನ್ಸ, ವೃತ್ತಿ ಸೇವಾ ನಿರ್ದೇಶಕರಾಗಿ ರೋ| ರಾಜೇಶ್ ಸಾಲ್ಯಾನ್, ಸಮುದಾಯ ಸೇವಾ ನಿರ್ದೇಶಕರಾಗಿ ರೋ| […]

Read More

ವರದಿ: ವಿಲ್ಫ್ರೆಡ್ ಮಿನೇಜೆಸ್, ಪಿಯುಸ್ ನಗರ್ ಪಿಯುಸ್ ನಗರ್ ಕಥೊಲಿಕ್ ಸಭೆಚ್ಯಾ ಮುಖೇಲ್ಪಣಾರ್ ವನಮೋತ್ಸವ್ ಕುಂದಾಪುರ್, ಪಿಯುಸ್ ನಗರ್, ಜು. 8: ಪಿಯುಸ್ ನಗರ್ ಕಥೊಲಿಕ್ ಸಭೆಚ್ಯಾ ಮುಖೇಲ್ಪಣಾರ್ ಫಿರ್ಗಜೆಚೆಂ ಕಥೊಲಿಕ್ ಸ್ತ್ರೀ ಸಂಘಟನ್,  ICYM ಆನಿ YCS  ಸಂಘಟನಾಚ್ಯಾ ಸಹಕಾರಾನ್ ಫಿರ್ಗಜೆಂತ್ ಜುಲಾಯಾಚ್ಯಾ 7 ತಾರೀಕೆರ್ ಆಯ್ತಾರಾ ವನಮಹೋತ್ಸವ್ ಆಚರ್ಅಣ್ ಕೆಲೊ.  ಫಿರ್ಗಜೆಚೊ ವಿಗಾರ್  ಅತ್ಮಿಕ್ ದಿರೆಕ್ತೋರ್ ಮಾ|ಬಾ| ಜೋನ್  ಆಲ್ಫ್ರೆಡ ಬರ್ಬೊಜಾ ಹಾಣಿ ಹ್ಯಾ ವನಮಹೋತ್ಸವಾಚೆಂ ಕಾರ್ಯೆ ಉಗ್ತವಣ್ ಕರ್ನ್ ಝಾಡಾಂ ವಾಂಟುನ್ ಬರೆಂ ಮಾಗ್ಲೆಂ.  ಕಥೋಲಿಕ್ […]

Read More

JANANUDI NETWORK ಕುಂದಾಪುರ: ಕಥೊಲಿಕ್ ಸಭಾ ಮತ್ತು ರೋಟರಿ ದಕ್ಷಿಣ ಇವರಿಂದ ಸ್ವಯಂ ರಕ್ತದಾನ ಶಿಬಿರ ಕುಂದಾಪುರ, ಜೂ. 7: ‘ರಕ್ತದಾನ ಎಷ್ಟು ಮಹತ್ವದೆಂದರೆ, ವಿಜ್ಞಾನ ಎಷ್ಟು ಮುಂದುವರಿದರು, ಇನ್ನೂ ಕೂಡ ಒಂದು ತೊಟ್ಟು ರಕ್ತವನ್ನು ಸಿದ್ದ ಮಾಡಲು ಸಾಧ್ಯವಾಗಲಿಲ್ಲಾ, ಹಾಗಾಗಿ ರಕ್ತ ದಾನ ನೀಡುವುದು ಒಂದು ಮಹತ್ಕಾರ್ಯಾವಾಗಿದೆ, ನೀವು ರಕ್ತ ದಾನ ನೀಡಿದರೆ, ಬೇರೊಬ್ಬರು ಜೀವ ಹೋಗುವ ಸಂದರ್ಭದಲ್ಲಿ ಅವರ ಪ್ರಾಣವನ್ನು ಉಳಿಸಿದ ಪುಣ್ಯ ಕಾರ್ಯ ನಿಮ್ಮದಾಗುತ್ತದೆ’ ಎಂದು ಹೋಲಿ ರೊಜರಿ ಮಾತ ಚರ್ಚಿನ ಪ್ರಧಾನ […]

Read More

JANANUDI NETWORK ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾ ಮಂತ್ರಿ ಮಂಡಲದ ಉದ್ಘಾಟನೆ ಕುಂದಾಪುರ ಜು.3 : ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾ 2019-20 ನೇ ಸಾಲಿನ ಮಂತ್ರಿ ಮಂಡಲದ ಉದ್ಘಾಟನೆಯು ಶಾಲಾ ಭವನದಲ್ಲಿ ಜರುಗಿತು             ಪ್ರಜಾಪ್ರಭುತ್ವ ಕಲ್ಪನೆಯನ್ನು ಮೂಡಿಸಲು ಚುನಾವಣೆ ನಡೆಸಿ ವಿದ್ಯಾರ್ಥಿಗಳಿಂದ ಆಯ್ಕೆಯಾದ ನಾಯಕಿ ರಿಯಾ ರೋಶನಿ ಉಪನಾಯಕ ಸುಹಾನ್ ಡೇಸಾ ಮತ್ತು  ಇತರ ಮಂತ್ರಿಗಳಿಗೆ ಪ್ರತಿಜ್ಞಾ ಹಾಗೂ ಅಧಿಕಾರ ಸ್ವೀಕರಿಸುವ ಪ್ರಕ್ರಿಯೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ […]

Read More

JANANUDI NETWORK ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾಯೆಲ್ಲಿ ಯೋಗ ದಿನಾಚರಣೆ ಕುಂದಾಪುರ, ಜು.3: ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾಯೆಲ್ಲಿ ಜುಲಾಯ್ 21 ರಂದು ಯೋಗ ದಿನಾಚರಣೆ ಆಚರಿಸಲಾಯಿತು, ಮುಖ್ಯೋಪಾಧ್ಯಾನಿಯಾದ ಸಿಸ್ಟರ್ ತೆರೆಜಾ ಶಾಂತಿ ’ವಿದ್ಯಾರ್ಥಿಗಳು ಯೋಗದಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಶಿಸ್ತಿನ ವಿದ್ಯಾರ್ಥಿಯಾಗಿ ಬಾಳಲು ಪ್ರೇರಣೆ ದೊರಕುತ್ತದೆ’  ತಿಳಿಸಿದರು. ನಂತರ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿಯವರು ಮಕ್ಕಳಿಂದ ಹಲವಾರು ಥರಹದ ಯೋಗಾಸನಗಳನ್ನು ಮಾಡಿಸಿದರು.

Read More

JANANUDI NETWORK ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ. ಕುಂದಾಪುರ, ಜು.2: ಕಥೊಲಿಕ್ ಸಭಾ ಕುಂದಾಪುರ ಘಟಕ ಇದರ ಮುಂದಾಳಾತ್ವದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಜುಲಾಯ್ 7 ರಂದು ಚರ್ಚ್ ಸಭಾಭವನದಲ್ಲಿ, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಸ್ವಯಂ ರಕ್ತದಾನ ಶಿಬಿರ ನಡೆಯುವುದೆಂದು, ಕಥೊಲಿಕ್ ಸಭಾ ಸಂಸ್ಥೆಯ ಅಧ್ಯಾತ್ಮಿಕ […]

Read More

ವರದಿ: ಚಂದ್ರಶೇಖರ, ಬೀಜಾಡಿ ಮಳೆ ನೀರನ್ನು ಭೂಮಿಗೆ ಇಂಗಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ :ಆನಂದ ಸಿ.ಕುಂದರ್   ಬೀಜಾಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ ಉದ್ಘಾಟಿಸಿ ಆನಂದ ಸಿ.ಕುಂದರ್ ಕುಂದಾಪುರ: ಈ ಬಾರಿ ಮಳೆ ವಿಳಂಬವಾಗಿ ನೀರಿನ ಅಭಾವ ನಾವೆಲ್ಲ ಕಂಡಿದ್ದೇವೆ.ಮಳೆಗಾಲದದಲ್ಲಿ ಮಳೆ ನೀರನ್ನು ಹರಿದು ಹೋಗಲು ಬಿಡದೇ ಅದನ್ನು ತಮ್ಮ ವಠಾರದಲ್ಲಿ ಭೂಮಿಗೆ ಇಂಗಿಸುವ ಮಹತ್ಕಾರ್ಯ ಸಾರ್ವಜನಿಕರು ಕೈಜೋಡಿಸಬೇಕು.ಪ್ರತಿಯೊಬ್ಬರ ಮನೆಯಲ್ಲೂ ಮಳೆ ನೀರು ಕೊಯ್ಲು ಘಟಕವಾದರೇ ನೀರಿನ ಅಭಾವ ತಪ್ಪಿಸಬಹುದು ಎಂದು ಕೋಟ ಮಣೂರು ಗೀತಾನಂದ ಫೌಂಡೇಶನ್ […]

Read More

JANANUDI NETWORK   ಕುಂದಾಪುರ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಕಾರ್ಯಗಾರ ಕುಂದಾಪುರ, ಜು.1: ಸ್ಥಳಿಯ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಎನ್ನುವ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜರವರು ಆಗಮಿಸಿ ‘ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯಬೇಕು […]

Read More