JANANUDI.COM NETWORK ಕುಂದಾಪುರ,ಅ.15: ದಿನಾಂಕ 06.09.2020 ರ ರಾತ್ರಿ  ಕುಂದಾಪುರ  ತಾಲೂಕು  ಬೀಜಾಡಿ ಗ್ರಾಮದ  ಬೀಪಾನ್‌ಬೆಟ್ಟು  ರಸ್ತೆಯಲ್ಲಿರುವ  ಜಯರಾಜ್‌ ಶೆಟ್ಟಿ ಯವರು  ತನ್ನ     ಹೆಂಡತಿಯ    ತಂದೆಯ   ಅಂತ್ಯ ಸಂಸ್ಕಾರದಲ್ಲಿ  ಪಾಲ್ಗೊಳ್ಳಲು  ಮನೆಗೆ  ಬೀಗ  ಹಾಕಿ  ಹೋಗಿದ್ದ ಸಮಯದಲ್ಲಿ     ದಿನಾಂಕ  6/7.09.2020   ರ  ರಾತ್ರಿ  ಮನೆಯ ಬೀಗ ಮುರಿದು    ಮನೆಯೊಳಗೆ  ಇರಿಸಿದ್ದ  ಸುಮಾರು  ರೂ   9,88,500/-  ಮೌಲ್ಯದ   ಚಿನ್ನ ಹಾಗೂ  ಬೆಳ್ಳಿಯ  ಆಭರಣಗಳು  ಕಳವು  ಆಗಿದ್ದು  ಈ ಬಗ್ಗೆ  ಜಯರಾಜ್‌  ಶೆಟ್ಟಿಯವರು  ನೀಡಿರುವ  ದೂರಿನಂತೆ   ಕುಂದಾಪುರ  ಠಾಣೆಯಲ್ಲಿ  ಅ.ಕ್ರ.  […]

Read More

JANANUDI.COM NETWORK ಮಕ್ಕಳ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಮತ್ತು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ‌‌ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ, ಇದರ ಕಾರ್ಯದರ್ಶಿಯವರಾದ ಪ್ರೊ. ರಾಜೇಂದ್ರ ಇವರು ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು  ಮಕ್ಕಳ ದಿನಾಚರಣೆಯ ಪ್ರಸ್ತುತತೆಯ ಬಗ್ಗೆ […]

Read More

JANANUDI.COM NETWORK ಕುಂದಾಪುರ: ನವೆಂಬರ 11ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ, ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳು” ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಇಲ್ಲಿನ ಸಹಪ್ರಾಧ್ಯಾಪಕರಾದ ಕವಿತಾ ನಾಗಸಂಪಿಗೆ ಅವರು “ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳು” ಕುರಿತು ಮಾತನಾಡಿ ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿ ಅವಕಾಶಗಳಿಗೆ ತೆರೆದುಕೊಳ್ಳುವುದಕ್ಕೆ ಮುನ್ನ ಆನ್‍ಲೈನ್ ಮಾಧ್ಯಮದಲ್ಲಿ ವೃತ್ತಿಯನ್ನು ಮಾಡಲು ಇಚ್ಚಿಸುವವರಿಗೆ ಅಗತ್ಯ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಮಾನವ ಜೀವಿ ನಿಜವಾದ ಮನುಷ್ಯನಾಗಬೇಕಾದರೆ ಆತನಿಗೆ ಸಂಸ್ಕಾರ ಬೇಕು. ಸಂಸ್ಕಾರ ಎಂದರೆ ಸರಿಪಡಿಸುವುದು ಎಂದರ್ಥ. ಬುದ್ಧಿ ಎಳೆದಲ್ಲೆಲ್ಲ ಹೋಗುವವ ವಾನರ, ಸಂಸ್ಕಾರ ನಿರ್ದೇಶಿಸಿದಂತೆ ನಡೆದು ಬಾಳುವವ ನರ. ಮಾನವತ್ವದಿಂದ ಮಾಧವತ್ವದೆಡೆಗೆ ಜೀವಿಯನ್ನು ಕೊಂಡೊಯ್ಯುವುದೇ ಸಂಸ್ಕಾರ. ಪರಿಪೂರ್ಣತ್ವವನ್ನು ಪಡೆಯಲು ಶಾಸ್ತ್ರದಲ್ಲಿ ಮನುಷ್ಯರಿಗೆ ಹದಿನಾರು ಸಂಸ್ಕಾರಗಳನ್ನು ಹೇಳಲಾಗಿದೆ. ಬ್ರಾಹ್ಮಣ ಸಂಘಟನೆಗಳು ಈ ಸಂಸ್ಕಾರಗಳ ಮಹತ್ವವನ್ನು ಪರಿಚಯಿಸಿ ಸಮಾಜದಲ್ಲಿ ನೈತಿಕತೆಯನ್ನು ಬೆಳೆಸುವ ಕಾರ್ಯಗಳನ್ನು ಮಾಡಬೇಕು  ಎಂದು ವಿದ್ವಾನ್ ಡಾ. ವಾಸುದೇವ ಭಟ್ ಹಂದಲಸು ಕರೆನೀಡಿದರು. […]

Read More

JANANUDI.COM NETWORK ಕುಂದಾಪುರ: ನವೆಂಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಇಂಟರ್ನಲ್ ಕ್ವಾಲಿಟಿ ಅಶ್ಯುರನ್ಶ್ ಕೋಶ ಇದರ ಸಹಯೋಗದಲ್ಲಿ “ಆನ್ ಲೈನ್ ತರಗತಿಯ ಪ್ರೆಸೆಂಟೇಶನ್ ವಿನ್ಯಾಸ” ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇಲ್ಲಿನ ಆನ್ ಲೈನ್ ಶಿಕ್ಷಣ ಕೇಂದ್ರದ ನಿರ್ದೇಶಕರಾದ ಡಾ. ಮನೋಜ್ ಕುಮಾರ್ ನಾಗಸಂಪಿಗೆ ಮಾತನಾಡಿ ಆನ್ಲೈನ್ ತರಗತಿಗೆ ಪ್ರೆಸೆಂಟೇಶನ್ ತಯಾರಿಸುವ ಸುಲಭದ ಉಪಯುಕ್ತ ವಿಧಾನಗಳನ್ನು ತಿಳಿಸಿದರು.2000 ಜನ ನೋಂದಾಯಿಸಿ […]

Read More

JANANUDI.COM NETWORK ಕುಂದಾಪುರ, ಒ.8: ಕೇಂದ್ರ ಸರಕಾರ ಸಂಸತ್ತಿನಲ್ಲಿ ಜ್ಯಾರಿಗೊಳಿಸಿದ ಕೃಷಿ ಮಸೂದೆಯನ್ನು ವಿರೋಧಿಸಿ ಸಹಿ ಸಂಗ್ರಹ ಅಭಿಯಾನವನ್ನು ಕೆ.ಪಿ.ಸಿ.ಸಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸೂಚನೆಯಂತೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಕಾಂಗ್ರೆಸ್ ನೇತಾರರು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ನಡೆಸಿದರು ಕುಂದಾಪುರ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಾಕೋಬ್ ಸಂತಾನ್ ಡಿಸೋಜಾ, ಚಿಕ್ಕನಸಾಲು ವಾರ್ಡ್ ಸಂಗಮ್ ವಠಾರದಲ್ಲಿ.ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ […]

Read More

JANANUDI.COM NETWORK ಬೀಜಾಡಿ: ಪ್ರತಿಯೊಂದು ಊರಿನಲ್ಲಿ ಶೌಚಾಲಯವಿದ್ದರೆ ಆ ಹಳ್ಳಿ ಸ್ವಚ್ಛ,ಸುಂದರ, ಆರೋಗ್ಯಕರ ಹಳ್ಳಿಯಾಗಿ ಗುರುತಿಸಿಕೊಳ್ಳಲಿದೆ. ಮನೆಯಲ್ಲಿ ಶೌಚಾಲಯವಿದ್ದರೆ ಆ ಮನೆಯ ಕುಟುಂಬ ಸಂತೋಷದಿಂದ ಜೀವನ ನಡೆಸಬಹುದಾಗಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ (ನಬಾರ್ಡ್) ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಉಪ ಮಹಾಪ್ರಬಂಧಕಿ ಸಂಗೀತಾ ಎಸ್.ಕರ್ತಾ ಹೇಳಿದರು.ಅವರು ಗುರುವಾರ ಬೀಜಾಡಿ ಮಿತ್ರಸೌಧದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ಬೆಂಗಳೂರು, ಉಡುಪಿ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್, ಬೀಜಾಡಿ ಗ್ರಾಮ ಪಂಚಾಯಿತಿ, […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರಲ್ಲಿ ಸಂಘಟನೆ ಬಲವಾಗುತ್ತಿದೆ. ವಿಪ್ರ ವರ್ಗದವರ ಅವಶ್ಯಕತೆಯನ್ನು ಸರ್ಕಾರಗಳೂ ಮನಗಂಡು ವಿಪ್ರರಿಗಾಗಿಯೇ ಕಾರ್ಯಕ್ರಮ ರೂಪಿಸುವ ರಾಜಕೀಯ ಬೆಳವಣಿಗೆಗಳಾಗುತ್ತಿವೆ. ಈ ಕಾಲಘಟ್ಟದಲ್ಲಿ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ತು ತಾಲೂಕು ಕೇಂದ್ರದಲ್ಲಿ ಒಂದು ಸುಸಜ್ಜಿತ ವಿಪ್ರಭವನ ನಿರ್ಮಿಸಬೇಕು. ಹಾಗೆಯೇ ಬ್ರಾಹ್ಮಣ ವರ್ಗದಲ್ಲಿ ದುರ್ಬಲರಿಗೆ ಸಹಕರಿಸುವ ಕಾರ್ಯವೂ ನಡೆಯಬೇಕು  ಎಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಕರೆನೀಡಿದರು. ದೇವಳ ಕಲ್ಯಾಣ ಮಂಟಪದಲ್ಲಿ ನಡೆದ […]

Read More

JANAUDI.COM NETWORK ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಮತ್ತು ಮಾಜಿ ಉಪಪ್ರಧಾನಿ ಸರ್ದಾರ ವಲ್ಲಭ ಬಾಯಿ ಪಟೇಲರ ಜನ್ಮದಿನಾಚರಣೆಯುನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಂಟೆ 9.30ಕ್ಕೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತದಲ್ಲಿ ತಂದ ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮತ್ತು ಗರೀಬಿ ಹಠಾವೋ ಕಾರ್ಯಕ್ರಮಗಳಿಂದ ದೇಶವಿಂದು ಸರ್ವತೋಮುಖ ಬೆಳವಣಿಗೆ ಹೊಂದಿದ್ದು, ಜನ ಸಾಮಾನ್ಯರಿಗೆ ನ್ಯಾಯ ದೊರಕುವಂತಾಗಿತ್ತು. ಆದರೆ […]

Read More