JANANUDI.COM NETWORK ನೂರಾರು ವರ್ಷಗಳ ಹೋರಾಟದಿಂದ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ ಇದು ಒಂದು ಆಂದೋಲನ ,ದೇಶದ ಜನರೇ ರೂಪಿಸಿದ ಸಂಘಟನೆ .ಭಾರತ ಪ್ರಜಾಪ್ರಭುತ್ವ ,ಸಂವಿಧಾನ ಉಳಿಸಲು, ಸೌಹಾರ್ದತೆ ಮತ್ತು ಐಕ್ಯತೆಯನ್ನು ಕಾಪಾಡಲು ಕಟಿಬದ್ಧವಾಗಿರುವ ಪಕ್ಷ.ದೇಶ ಈಗ ಮತ್ತೊಮ್ಮೆ ಸಂಕಷ್ಟದಲ್ಲಿದೆ .ಬೆಲೆಯೇರಿಕೆ, ನಿರುದ್ಯೋಗ ,ಸರ್ವಾಧಿಕಾರ ,ಜನವಿರೋಧಿ ಧೋರಣೆಗಳಿಂದ ದೇಶದ ಜನತೆಗೆ ಮುಕ್ತಿ ಬೇಕಾಗಿದೆ .ಭಾರತವನ್ನು ಮತ್ತೆ ಅಭಿವೃದ್ಧಿ ಹಾದಿಗೆ ಮರಳಿಸಬೇಕಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದಲಾವಣೆ […]
ವರದಿ : ಮಝರ್, ಕುಂದಾಪುರ ಸ್ಥಳೀಯ ಖಾರ್ವಿಕೇರಿ ನಿವಾಸಿ ಶಂಕರ ಖಾರ್ವಿ (53) ಅವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 14 ರ ಸೋಮವಾರ ನಿಧನರಾದರು.ಪ್ರಮುಖ ಬಸ್ ಏಜೆಂಟರಾಗಿ ಗುರುತಿಸಲ್ಪಟ್ಟಿದ್ದ ಇವರು ಬಿಜೆಪಿ ಪಕ್ಷದ ಧುರೀಣರಾಗಿದ್ದಲ್ಲದೇ ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.ಮೃತತು ಪತ್ನಿ, ಎರಡು ಹೆಣ್ಣುಮಕ್ಕಳ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
jANANUDI.COM NETWORK ಕುಂದಾಪುರ,ಮಾ.13: ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೇಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ 13 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಫಾ| ವಿಜಯ್ ಮಾತನಾಡಿ “ಸಮಾಜದಲ್ಲಿ ಮಹಿಳೆ ಅದ್ವೀತಿಯ ಪಾತ್ರವನ್ನು ವಹಿಸಿದ್ದಾಳೆ, ತಾಯಿಯಾಗಿ,ಮನೆಕೆಲಸ,ಉದ್ಯೋಗ,ಹೋರಾಟ, ಹೀಗೆ ಎಲ್ಲ ರಂಗಗಳಲ್ಲಿ ಮಹಿಳೆ ತನ್ನ ಪಾತ್ರವನ್ನು ಚೆನ್ನಾಗಿ […]
JANANUDI.COM NETWORK ಬೈಂದೂರು, ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ಶಿಬಿರ ವನ್ನು ಸಮುದಾಯ ಅರೋಗ್ಯ ಕೇಂದ್ರ ಬೈಂದೂರು ಹಾಗೂ ಇನ್ನೆರವೀಲ್ ಕ್ಲಬ್ ಬೈಂದೂರು ಸಹಾಭಾಗೀತ್ವದಲ್ಲಿ ಸಮುದಾಯ ಅರೋಗ್ಯ ಕೇಂದ್ರ ಬೈಂದೂರುನಲ್ಲಿ ನಡೆಸಲಾಯಿತು. Dr. ನಂದಿನಿ ಮಕ್ಕಳ ತಜ್ಞೆ ದೀಪ ಬೆಳಗಿಸಿ ಪ್ರಾಸ್ತವಿಕ ಸಂದೇಶ ನೀಡಿದರು. Dr. ರಾಜೇಶ್ ಸೌಕೂರ್. ಸ್ತ್ರೀ ರೋಗ ತಜ್ಞರು. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೇರಾ ಮಹಿಳೆಯರು ಎಲ್ಲರ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. […]
JANANUDI.COM NETWORK ಕುಂದಾಪು,ಮಾ:12: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಆಚರಣೆಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಇಂದು ಕಾಂಗ್ರೆಸ್ ಕಛೇರಿಯಲ್ಲಿ ಕುಂದಾಪುರ ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವೈದ್ಯರೂ, ಖ್ಯಾತ ಸಮಾಜ ಸೇವಕರೂ ಆದ ಡಾ.ಸೋನಿ ಡಿ’ಕೋಸ್ತಾ ಇವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಡಾ ಸೋನಿ ಅವರು ಸ್ವಸ್ಥ ಆರೋಗ್ಯಕ್ಕಾಗಿ ಮನೆಮದ್ದು ಎಂಬ ವಿಷಯದ ಬಗ್ಗೆ ಮಾಹಿತಿ ಹಾಗೂ […]
JANANUDI.COM NETWORK ಕುಂದಾಪುರ, ಮಾ.12: “ಸಾಧಕರಿಗೆ ಆಯಾಸವಿಲ್ಲ, ಸಾಧನೆ ಮಾಡಬೇಕಾದರೆ ನಮ್ಮ ಗುರಿ ತಲುಪಬೇಕಿದ್ದರೆ, ನಾವು ಪ್ರಯತ್ನ ಪಡಲೇ ಬೇಕು. ನೀವು ಪ್ರಯತ್ನಿಸಿದ್ದಿರಿ ನೀವು ಸಾಧಕರಾಗಿದ್ದಿರಿ, ಅದಕ್ಕೆ ನಿಮಗೆ ಅಭಿನಂದನೆಗಳು” ಎಂದು ಬೈಂದೂರು ಚರ್ಚಿನ ಧರ್ಮಗುರುಗಳಾದ ವಂ|ವಿನ್ಸೆಂಟ್ ಕುವೆಲ್ಲೊ ಹೇಳಿದರು.ಅವರು ಕುಂದಾಪುರದಲ್ಲಿ ವಿದ್ಯಾದಾನದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜು ತಮ್ಮ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ವಿಜೇತ ಪ್ರತಿಭಾ ಶಾಲಿ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ […]
JANANUDI.COM NETWORK ಬೈಂದೂರು ಇನ್ನರ್ ವೀಲ್ ಕ್ಲಬ್ ಮತ್ತು ಬ್ರಹ್ಮಾಕುಮಾರಿ, ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮಿ,ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಬೈಂದೂರು ತಹಸೀಲ್ದಾ ಮಹಿಳಾ ಉಪನ್ಯಾಸಕಿ, ಜೇಸಿ ಅಧ್ಯಕ್ಷೆ, ಮಹಿಳಾ ಪುರಸಭಾ ಸದಸ್ಯೆ ಇತರ ಭಾಷಣಕಾರರು. ಮಹಿಳೆಯರು ಸಮಾಜಕ್ಕೆ ನಮ್ಮ ಸಾಮಾಜಿಕ ಬದ್ಧತೆಗಳ ಬಗ್ಗೆ ಮಾತನಾಡಿದರು.ಇನ್ನರ್ ವೀಲ್ ಪ್ರೆಸಿಡೆಂಟ್ ಶಾಂತಿ ಪಿರೇರಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಇನ್ನರ್ ವೀಲ್ ಸಂಘಟನೆ ಮಹಿಳೆಯರು ಸಮಾಜದಲ್ಲಿ ಹಿಂದುಳಿದ ಕಷ್ಟದಲ್ಲಿ ಇರುವ ಬಡ […]

