ಆಶಾವಾದಿ ಪ್ರಕಾಶನ್ ಆನಿ ಐ.ಸಿ.ವೈ.ಎಮ್/ವೈ.ಸಿ.ಎಸ್ ಗಂಟಾಲಕಟ್ಟೆ ಮಾಂಡುನ್ ಹಾಡ್ತಾ; ಕೊಂಕಣಿ ಸಾಹಿತಿಕ್ ತರ್ಭೆತೆ ಶಿಭಿರ್(ಸನ್ವಾರಾ 6 ಮಾಯ್ 2023, ಸಕಾಳಿಂ 9:30 ಥಾವ್ನ್ 3:30 ಪರ್ಯಾಂತ್) 1. ಖಬ್ರೊ ಬರಂವ್ಚಿ ತರ್ಭೆತ್ (ಮಾ|ರೊಯ್ಸನ್ ಫೆರ್ನಾಂಡಿಸ್, ಸಂ:ಉಜ್ವಾಡ್ ಪಂದ್ರಾಳೆಂ)2. ಲೇಕನಾಂ ಬರಂವ್ಚಿ ತರ್ಭೆತ್ (ಮಾ|ಚೇತನ್ ಲೋಬೊ, ಸಂ:ಸೆವಕ್ ಮಯ್ನ್ಯಾಳೆಂ)3. ಮೊಟ್ವ್ಯೊ ಕಥಾ ಬರಂವ್ಚಿ ತರ್ಭೆತ್ (ವಲ್ಲಿ ಕ್ವಾಡ್ರಸ್, ಸಂ: ಪಯ್ಣಾರಿ.ಕೊಮ್) ಆಶಾವಾದಿ ಪ್ರಕಾಶನಾಚಿಂ ದೋನ್ ಪುಸ್ತಕಾಂ ಮೊಕ್ಳಿಕ್ ಜಾತಲಿಂ;1. ಆಟ್ವೊ ಸುರ್ (ಸಲೊಮಿ ಮಿಯಾಪದವ್ಚೊ ಕವಿತಾಜಮೊ)2. ಪಾನಾಂಚ್ ಫುಲಾಂ ಜಾತಾನಾ (ಮೊನಿಕಾ ಡೆ’ಸಾ ಮಥಾಯಸಾಚೊ ಕವಿತಾಜಮೊ) ಕೊಂಕಣಿ ಕವಿಗೋಶ್ಟಿ ಮಾಂಡುನ್ ಚಲವ್ನ್ ವ್ಹರ್ತಾ ಆಂಡ್ಯೂ ಎಲ್. ಡಿ’ಕುನ್ಹಾ ಮಾ|ರೊನಾಲ್ಡ್ ಡಿ’ಸೋಜಾಚ್ಯಾ […]
ನಂದಳಿಕೆ : ಮತದಾನವು ಪ್ರಜಾಪ್ರಭುತ್ವದ ಕೇವಲ ರಾಜಕೀಯ ಹಕ್ಕಾಗಿರದೆ ಅದೊಂದು ಪವಿತ್ರ ಕರ್ತವ್ಯವೂ ಆಗಿದೆ. ಮತದಾನ ನಮ್ಮ ಅಮೂಲ್ಯ ಹಕ್ಕು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ಸ್ವಾಭಿಮಾನವನ್ನು ಕಳೆದುಕೊಳ್ಳದೇ ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಹಕ್ಕು ಚಲಾಯಿಸಿ ಎಂದು ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತು ಜೇಸಿಐ ಬೆಳ್ಮಣ್ಣು ವತಿಯಿಂದ ಅಬ್ಬನಡ್ಕ […]
Holy Redeemer English Medium School inaugurated its 5 days Sports Summer Camp on April 3rd at 9:30 am. Rev Fr. Thomas Sequeira, Parish Priest of St Anne’s Church, Nala was the chief guest. By lighting the lamp, camp was inaugurated. Fr Thomas Sequiera motivated students through his words of inspiration. Headmaster Rev Fr. Clifford Pinto […]
Palm Sunday celebration at Holy Rosary Church AlangarMain celebrant Fr Trishan DSouza secretary to the Bishop of MangaloreCelebration included solemn blessing of the palms, procession and Holy EucharistFr Nilesh Crasta guest priest and fr Walter D’Souza parish priest were presentFaithful in large numbers participated.
Mangalore: We begin our Holy Week celebrations today. With the blessing of the palms and proceeding in procession we remember our Lord’s triumphant entry into Jerusalem when people laid palms to welcome him shouting Hosanna to the king of kings. This week is dear to us Christians for it is in this week we deeply […]
ಮಂಗಳೂರು : ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ನ ಪದವಿ ಪ್ರದಾನ ಸಮಾರಂಭವು ದಿನಾಂಕ 30.04.2023 ರಂದು ಸಂಜೆ 4.00 ಗಂಟೆಗೆ “ಟೌನ್ ಹಾಲ್” ಮಂಗಳೂರಿನಲ್ಲಿ ನಡೆಯಿತು. ಪುರಭವನದ ಪ್ರವೇಶ ದ್ವಾರದಲ್ಲಿ ಭವ್ಯ ಗೌರವದೊಂದಿಗೆ ಪದವೀಧರರ ಭವ್ಯ ಮೆರವಣಿಗೆ ಮತ್ತು ಬ್ಯಾಂಡ್ನೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಆರ್.ಎಸ್. ಶೆಟ್ಟಿಯಾನ್, ಅಧ್ಯಕ್ಷರು, ಮುಖ್ಯ ಅತಿಥಿ, ಮಂಗಳೂರು ಪ್ರಾಂತ್ಯದ ಸಿಸ್ಟರ್ಸ್ ಆಫ್ ಚಾರಿಟಿಯ ಪ್ರಾಂತೀಯ ಸುಪೀರಿಯರ್ ರೆ. ಭಗಿನಿ. ಐರಿನ್ ಮೆನೆಜಸ್, ಗೌರವ ಅತಿಥಿ ಡಾ. ಜುಡಿತ್ […]
ಮಂಗಳೂರು: ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸ್ ಮಂಗಳೂರು ಇದರ ಅಂತಿಮ ವರ್ಷದ ಬಿ.ಎಸ್.ಸಿ. ಹಾಗೂ ಎಂ.ಎಸ್ಸಿ. ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರಶಸ್ತಿ ಪ್ರಧಾನ ಸಮಾರಂಭವು ತಾ. 01.04.2023 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೆಂದೂರಿನಲ್ಲಿರುವ ಸಂತ ಸೆಬಾಸ್ಟಿಯನರ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ಅದ್ದೂರಿಯಿಂದ ಜರಗಿತು. ಶ್ರೀ ಮನೀಷ ಆನ್ ವರ್ಗೀಸ್, ಸಹಉಪನ್ಯಾಸಕಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.ಸಮಾರಂಭದ ಮುಖ್ಯ ಅತಿಥಿಯಾಗಿ ಡಾ|| ತ್ರೀಝ ಮಥಾಯಿಸ್, ಪ್ರಾಧ್ಯಾಪಕರು, ಮನೋಶುಶ್ರೂಷಕ ವಿಭಾಗದ ಮುಖ್ಯಸ್ಥರು, ಲಕ್ಷೀ ಮೆಮೋರಿಯಲ್ ಕಾಲೇಜ್ […]
ನಬಾರ್ಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮಾರ್ಗದರ್ಶನದಲ್ಲಿ ಹಾಗೂ ಹೆಮ್ಮಾಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಗ್ರಾಮ ಪಂಚಾಯತ್ ಹೆಮ್ಮಾಡಿಯಲ್ಲಿ ನಡೆಯುತ್ತಿರುವ 15 ದಿನಗಳ ಪ್ಯಾಬ್ರಿಕ್ ಪೈಂಟಿಂಗ್ ತರಬೇತಿ ಇಂದು ಸಮಾರೋಪ ಗೊಂಡಿತು.ಕಾರ್ಯಕ್ರಮದಲ್ಲಿ ನಬಾರ್ಡ್ ಡಿ ಡಿ ಎಮ್ ಸಂಗೀತಾ ಕರ್ತಾ ಮೇಡಂ, ಬಿವಿಟಿ ಸಂಸ್ಥೆಯ ಆಡಳಿತಾಧಿಕಾರಿಗಳು ಮಹೇಶ್ ಸರ್, ಬಿ ವಿ ಟಿ ಯ ಮುಖ್ಯ ವ್ಯವಸ್ಥಾಪಕರಾದ ಮನೋಹರ್ ಕಟ್ಗೇರಿ ಸರ್,ಪಂಚಾಯತ್ ಕಾರ್ಯದರ್ಶಿಗಳಾದ ಜಯಮ್ಮ,ತರಬೇತುದಾರರಾದ ಮಹಾಲಕ್ಷ್ಮಿ ಮೇಡಂ ,ಸಂಜೀವಿನಿ ಎಮ್.ಬಿ.ಕೆ ಶಾಂತಿ ಮೇಡಂ,ಶೈಲಾ ಮೇಡಂ ಉಪಸ್ಥಿತರಿದ್ದು […]
ಕುಂದಾಪುರ: ಬಾಲ್ಯದಲ್ಲಿ ಕಷ್ಟ ಪಟ್ಟು ಜೀವನ ನಡೆಸಿ ಈಗ ಕುಂದಾಪುರ ಪುರಸಭೆ ಯಲ್ಲಿ ಪೌರ ಕಾರ್ಮಿಕ ನಾಗಿ ಹಲವಾರು ವರ್ಷ ಗಳಿಂದ ಕೆಲಸ ವನ್ನು ಮಾಡುತ್ತ ಬಂದಿದ್ದು ಈಗ ದುಡಿಮೆ ಮಾಡಿ ಸಂಸಾರ ನಡೆಸುವಾಗ ಬಹಳ ಖುಷಿ ಆಗತ್ತೆ ನಾವು ಮಾಡುತ್ತಿರುವ ಕೆಲಸ ಮುಖ್ಯವಲ್ಲ ಶ್ರದ್ದೆಯಿಂದ ಮಾಡುವ ಕೆಲಸ ಮುಖ್ಯ ವಾಗಿರುತ್ತೆ ಕೆಲಸದ ಜೊತೆಗೆ ಕೆಲವೊಮ್ಮೆ ಸಮಯ ಸಿಕ್ಕಿದಾಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಹಾಗಾಗಿ ಜೀವನ ತೃಪ್ತಿಕರವಾಗಿದೆ ಎಂದು ಜೆಸಿಐ ಕುಂದಾಪುರ ಸಿಟಿ ಯವರು ಕೋಟೇಶ್ವರ ದ […]

