ಬೆಂಗಳೂರು: ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವು ಕುಂದಾಪುರದ ನಿಶಾಲಿ ಅವರ ಮುಡಿಗೇರಿದೆ. ದೆಹಲಿಯ ರ‌್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ಸೋಮವಾರ ನಡೆದ ಮಿಸ್ ಇಂಡಿಯಾ – ಪ್ರೈಡ್ ಆಫ್ ಇಂಡಿಯಾ 2025 ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಈ ಪ್ರತಿಷ್ಠಿತ ಟೈಟಲ್‌ಗೆ ಕೊರಳೊಡ್ಡುವುದರ ಮೂಲಕ ರಾಜ್ಯಕ್ಕೆ ಹೆಮ್ಮೆ – ಸಂಭ್ರಮ ತಂದಿದ್ದಾರೆ. ನಿಶಾಲಿ […]

Read More

ನವದೆಹಲಿ; ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಅವರ ಸಹೋದರ ಉದ್ಯಮಿ ಸಮೀರ್‌ ಮೋದಿ ಅವರನ್ನು ಬಂಧಿಸಲಾಗಿದೆ. ಅವರನ್ನು ದೆಹಲಿ ಪೊಲೀಸರು. ಬಂಧಿಸಿದ್ದಾರೆ. ಗುರುವಾರ ಸಂಜೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮೀರ್‌ ಮೋದಿ ಅವರನ್ನು ವಶಕ್ಕೆ ಪಡೆಯಲಾಯಿತು. ಐದು ದಿನಗಳ ಹಿಂದೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್‌ ಕ್ರಮ ಕೈಗೊಳ್ಳಲಾಗಿದೆ. ಅತ್ಯಾಚಾರ ಮತ್ತು.ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ದೂರಿನಪ್ರಕಾರ, […]

Read More

The 12th National Youth Directors Meeting, organized by the CCBI Youth Commission, was convened at Ashirbhavan, Kerala Report and Photos by Ms Supriya Varghese, ICYM National General Secretary, New Delhi  ಕೊಚ್ಚಿನ್, ಆಗಸ್ಟ್ 22, 2025: ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದ (CCBI) 12 ನೇ ರಾಷ್ಟ್ರೀಯ ಯುವ ನಿರ್ದೇಶಕರ ಸಭೆ (NYDM) ಆಗಸ್ಟ್ 20 ಮತ್ತು 21, 2025 ರಂದು ಕೊಚ್ಚಿನ್‌ನ ವೆರಾಪೋಲಿ ಆರ್ಚ್‌ಡಯೋಸಿಸ್ […]

Read More

ಮೂಲತಹ ಕುಂದಾಪುರದವರಾದ ರಾಜಕೀಯ ಮುತ್ಸದಿ ಕ್ರೀಡಾಪಟು ದಿ.ಎಡ್ವಿನ್ ಪಿ. ಕ್ರಾಸ್ಟೊ ಮತ್ತು ಲೆವ್ಲಿನ್ ಕ್ರಾಸ್ಟೊರವರ ಮಗಳು ವಿಲ್ಮಾ ಕ್ರಾಸ್ಟೊ ಕರ್ವಾಲ್ಲೊ ತಮ್ಮ 55 ನೇ ವಯಸ್ಸಿನಲ್ಲಿ, ಅವರು ವಿಶ್ವದ ಅತಿ ಎತ್ತರದ ಮೋಟಾರು ಉಮ್ಲಿಂಗ್ ಪಾಸ್‌ಗೆ ತಮ್ಮ ಪುತ್ರಿ ಪುತ್ರಿ ಚೆರಿಶ್‌ ಕರ್ವಾಲೋ ಇವರೊಂದಿಗೆ ತೆರಳಿ ಭಾರತದ ಧ್ವಜವನ್ನು ನಟ್ಟಿದ್ದರು. ಇದು ಕೆಲವೇ ಸವಾರರು ಪ್ರಯತ್ನಿಸಲು ಧೈರ್ಯ ಮಾಡುವ ಮಹಿಳೆಯ ಸಾಧನೆಯಾಗಿದೆ. ಇದೀಗ ತಮ್ಮ 57 ನೇ ವಯಸ್ಸಿನಲ್ಲಿ ಸಿಯಾಚಿನ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು 1,300 ಕಿ.ಮೀ […]

Read More

ಸಂತ ಕ್ಲಾರಾ ಅಕುಲುತೋ ನಾಗಾಲ್ಯಾಂಡ್ ಶಾಲೆಯ ವಿದ್ಯಾರ್ಥಿಗಳ ಕೋಲ್ಕತ್ತಾ ಪ್ರವಾಸ The students and teachers of St. Clare School, Akuluto, successfully undertook an excursion to Kolkata from July 22 to 29. 30 participants joined the trip, which proved to be both memorable and educational for all involved. The journey began on July 22 from St. Clare School, Akuluto. […]

Read More

The Diocese of Udupi expresses its deep sorrow, moral outrage, and unequivocal condemnation of the unfortunate incident that took place on 25 July 2025 at Durg Railway Station, Chhattisgarh, where two Catholic Religious Sisters were reportedly wrongfully detained and physically assaulted, allegedly at the instigation of communal elements.The Sisters were accompanying three young women, all […]

Read More

ಛತ್ತೀಸ್‌ಗಢ;ಮಾನವ ಕಳ್ಳಸಾಗಣೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಗಂಭೀರ ಆರೋಪದಡಿಯಲ್ಲಿ ಇಬ್ಬರು ಸನ್ಯಾಸಿನಿಯರನ್ನು ಬಂಧಿಸಿದ ನಂತರ ಛತ್ತೀಸ್‌ಗಢದ ಕಥೋಲಿಕ್ ಸಮುದಾಯದಲ್ಲಿ ಭಯ ಆವರಿಸಿದೆ ಮಾತ್ರವಲ್ಲ ಆದಾರಗಳಿಲ್ಲದೆ ಬಂಧನಕ್ಕಾಗಿ ವ್ಯಾಪಕವಾಗಿ ಬೇಸರ ಮತ್ತು ರೋಶಕ್ಕೆ ಒಳಗಾಗಿದ್ದಾರೆಕೇರಳ ಮೂಲದ ಸನ್ಯಾಸಿನಿಯರ ಬಂಧನವು ದ್ವೇಷದಿಂದ ಕೂಡಿದ್ದು ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದೆ. ದೇಶಾದ್ಯಂತ ಕ್ರಿಶ್ಚಿಯನ್ ನಾಯಕರು ಮತ್ತು ರಾಜಕಾರಣಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಸ್ಸಿಸಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಎಸ್‌ಎಂಐ) ಕಾನ್ವೆಂಟಿನ ಇಬ್ಬರು ಸನ್ಯಾಸಿನಿಯರನ್ನು ಆಗ್ರಾ ಕಾನ್ವೆಂಟ್‌ನಲ್ಲಿ ಮೂವರು ಯುವತಿಯರನ್ನು ಮನೆಕೆಲಸಗಳಿಗೆ […]

Read More

ಜುಲಾಯಿ 26ರಂದು ಶನಿವಾರ ನಾರಾಯಣಪುರ ಜಿಲ್ಲೆಯ 18 ರಿಂದ 19 ವರ್ಷದೊಳಗಿನ ಮೂವರು ಯುವತಿಯರೊಂದಿಗೆ ಇಬ್ಬರು ಸನ್ಯಾಸಿನಿಗಳು ಮತ್ತು ಸುಖ್‌ಮಾನ್ ಮಾಂಡವಿ ಎಂಬ ಯುವಕನನ್ನು ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ರಾಯಪುರ ಧರ್ಮಕ್ಷೇತ್ರದ, ಸನ್ಯಾಸಿನಿಗಳು ಆಗ್ರಾದ ಕಾನ್ವೆಂಟ್‌ಗಳಿಗೆ ಮನೆಕೆಲಸಕ್ಕಾಗಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದರು. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ₹8,000 ರಿಂದ ₹10,000 ರವರೆಗಿನ ಮಾಸಿಕ ವೇತನದೊಂದಿಗೆ ಅಡುಗೆ ಸಹಾಯಕರಾಗಿ ಕೆಲಸ ನೀಡಲಾಗುತ್ತಿತ್ತು. ಅವರ ಪೋಷಕರಿಂದ ಲಿಖಿತ ಒಪ್ಪಿಗೆ ಪಡೆಯಲಾಗಿತ್ತು. ಇದರ ಹೊರತಾಗಿಯೂ, ಛತ್ತೀಸ್‌ಗಢದ ಬಿಜೆಪಿ ನೇತೃತ್ವದ ಸರ್ಕಾರವು […]

Read More

Drawing and singing competition by Friends of 3L for students of Panaji Ramdas Government Primary School ಪಣಜಿ ; ಗೋವಾದ ಸರ್ಕಾರಿ ಪ್ರಾಥಮಿಕ ಶಾಲೆಯ ರಾಮದಾಸ್ ಪಣಜಿಯ ವಿದ್ಯಾರ್ಥಿಗಳಿಗಾಗಿ ಕ್ರಮವಾಗಿ 24 ಮತ್ತು 25 ರಂದು ಗೋವಾದ 3L ನ ಫ್ರೆಂಡ್ಸ್ ತಂಡದವರು ಚಿತ್ರಕಲಾ ಸ್ಪರ್ಧೆ ಮತ್ತು ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದರು. 29 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು: ಒಂದು ಗುಂಪಿನಲ್ಲಿ ಪ್ರಥಮ ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳು. […]

Read More
1 3 4 5 6 7 44