ಕುಂದಾಪುರ : ಕುಂದಾಪುರ ಕಂಡ್ಲೂರು ಪೊಲೀಸ್‌ ಠಾಣೆಯ ಎಸ್‌ಐ ನಾಸೀರ್‌ ಹುಸೇನ್‌ (58) ಮಾ.1 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯುತ್ತಿದ್ದ ನಮ್ಮ ಪೊಲೀಸ್‌ ನಮ್ಮಹೆಮ್ಮೆ ಎಲ್ಲರಿಗೂ ಫಿಟ್ನೆಸ್‌ ಡಬ್‌ ಫ್ರೀ ಕರ್ನಾಟಕ ಸೈಬರ್‌ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್‌ ಓಟದಲ್ಲಿ ಪಾಲ್ಗೊಂಡಿದ್ದ ವೇಳೆ ಕುಸಿದು ಬಿದ್ದು ಮ್ರತರಾಗಿದ್ದಾರೆಮ್ಯಾರಥಾನ್‌ ಓಟದಲ್ಲಿ ಓಡುವಾಗ ಅವರು ಕುಸಿದು ಬಿದ್ದಿದ್ದರು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು […]

Read More

Healing Through Harmony: Supporting Susheg Jivith’s Dementia Care Through the Magic of Konkani Cinema ಮಂಗಳೂರು – ಮಂಗಳೂರಿನ ‘ಸುಶೆಗ್ ಜಿವಿತ್’ ಡಿಮೆನ್ಶಿಯಾ ಆರೈಕೆ ಕೇಂದ್ರಕ್ಕೆ ನೆರವು ನೀಡುವ ಉದ್ದೇಶದಿಂದ, ಮಂಗಳೂರಿನ ‘ಸಿಲ್ವರ್ ಸರ್ಕಲ್’ ಎಂಬ ಹಿರಿಯ ಸ್ವಯಂಸೇವಕರ ತಂಡವು ಸಂಗೀತದ ಚಿಕಿತ್ಸಕ ಶಕ್ತಿಯನ್ನು ಆಧರಿಸಿದ ವಿಶೇಷ ನಿಧಿ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ಸಂಗೀತವು ಸ್ಮರಣಶಕ್ತಿಯ ಮೇಲೆ ಬೀರಬಲ್ಲ ಆಳವಾದ ಪ್ರಭಾವವನ್ನು ಗುರುತಿಸಿರುವ ಈ ತಂಡವು, ಡಿಮೆನ್ಶಿಯಾದಿಂದ ಬಳಲುತ್ತಿರುವವರಿಗಾಗಿ “ಮ್ಯೂಸಿಕ್ ಅಂಡ್ ಮೆಮೊರಿ” […]

Read More

ಮದ್ಯಪಾನದ ಸಮಸ್ಯೆಗೆ ಉಚಿತ ವಾಸ್ತವ್ಯ ಪರಿಣಾಮದಾಯಕ ಶಿಬಿರ ಮದ್ಯಪಾನ ಅಥವಾ ಅಮಲು ಸೇವನೆ ಹಲವಾರು ಮಂದಿಗೆ ಗಂಭೀರವಾದ ಆರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಯಾಗಿ  ಕಾಡುತ್ತದೆ. ಇದೊಂದು ಮನೋದೈಹಿಕ ಸಮಸ್ಯೆ ಇದರಿ೦ದ ಮುಕ್ತಿ ಪಡೆಯಲು ಸಾಧ್ಯವಿದೆ. ಈ ಪ್ರಯುಕ್ತ 2026 ಮಾರ್ಚ್‌ 8 ಭಾನುವಾರ ಸಂಜೆ 4.00 ರಿ೦ದ ಮಾರ್ಚ್‌ 12 ಗುರುವಾರ ಮಧ್ಯಾಹ್ನ 1.00ರ ತನಕ ಸ್ಟಳ : ಡಿವೈನ್‌ ಶಾಲ್‌ ಸೆಂಟರ್‌ ನಲ್ಲಿ ಆಯೋಜಿಸಲಾಗಿದೆ.   ಒಮ್ಮೆ ಈ ಶಿಬಿರಕ್ಕೆ ನಿಮ್ಮವರನ್ನು ಕರೆ ತನ್ನಿರಿ, ಮದ್ಯಪಾನದ […]

Read More

ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ 12 ಚರ್ಚುಗಳನ್ನು ಒಳಗೊಂಡ ಕೆಥೋಲಿಕ್ ಸಭಾ ವಲಯ ಸಮಿತಿಯ 2026 – 2027 ನೇ ಅವಧಿಯ ಪದಾಧಿಕಾರಿಗಳ ಚುನಾವಣೆ ಸೇಂಟ್ ಮೇರಿಸ್ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷರಾಗಿ ಹೋಲಿ ರೋಜರಿ ಚರ್ಚ್ ಕುಂದಾಪುರದ ಶಿಕ್ಷಕಿ ಶೈಲಾ ಅಲ್ಮೆಡ ರವರು ಸರ್ವಾನುಮತಿಯಿಂದ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾಗಿ ರೇಮಿ ಫೆರ್ನಾಡಿಸ್ ಹಂಗಳೂರು , ನಿಯೋಜಿತ ಅಧ್ಯಕ್ಷರಾಗಿ ಅಲೆಕ್ಸಾಂಡರ್ ಲೂಯಿಸ್ ಹಂಗಳೂರು , ಉಪಾಧ್ಯಕ್ಷರಾಗಿ ಜಾನ್ ಅಲ್ಮೇಡಾ ತ್ರಾಸಿ , ಪ್ರಧಾನ ಕಾರ್ಯದರ್ಶಿಯಾಗಿ ಮರಿಯ ಡಿಸಿಲ್ವಾ […]

Read More

ಕಥೋಲಿಕ್ ಸಭಾ ಕುಂದಾಪುರ ಘಟಕ ಸಮಿತಿಯ 2026-2027 ನೇ ಸಾಲಿನ ಪದಾಧಿಕಾರಿಗಳ ಚುನಾವಣೆ ಹೋಲಿ ರೋಜರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಆಶಾ ಕರ್ವಾಲ್ಲೊ ರವರು ಸರ್ವಾನುಮತಿಯಿಂದ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷರಾಗಿ ವಿಲ್ಸನ್ ಅಲ್ಮೇಡಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ಶಾಂತಿ ಬರೆಟ್ಟೊ, ಸಹ ಕಾರ್ಯದರ್ಶಿಯಾಗಿ ವಾಲ್ಟರ್ ಡಿಸೋಜ, ಕೋಶಾಧಿಕಾರಿಯಾಗಿ ಶೈಲಾ ಅಲ್ಮೇಡಾ, ಸಹ ಕೋಶಾಧಿಕಾರಿಯಾಗಿ ಆಲ್ವೀನ್ ಅಲ್ಮೇಡಾ, ಸಂದೇಶ ಪತ್ರಿಕೆ ಸಂಯೋಜಕರಾಗಿ ವೈಲೆಟ್ ಡಿಸೋಜ, ರಾಜಕೀಯ ಸಂಚಾಲಕರಾಗಿ […]

Read More

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಣ್ ಎಸ್.ಜೆ. ಅವರು ಮಂಡಿಸಿದ “ವಸಾಹತುಕಾಲೀನ ಬುಡಕಟ್ಟು ಅಧ್ಯಯನಗಳ ಸ್ವರೂಪ (ವಸಾಹತುಕಾಲೀನ ದಕ್ಷಿಣ ಭಾರತದ ಆಯ್ದ ಅಧ್ಯಯನಕಾರರನ್ನು ಪರಿಗಣಿಸಿ)” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.ಇವರು ಹಂಪಿಯ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎ.ಎಸ್.ಪ್ರಭಾಕರ ಹಾಗೂ ಧಾರವಾಡ ಸ್ನಾತಕೋತ್ತರ ವಿಭಾಗದ ಆಂಗ್ಲ ಭಾಷಾ ವಿಭಾಗ ಪ್ರಾಚಾರ್ಯರು ಹಾಗೂ ವಿಭಾಗ […]

Read More

ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಕ್ರೈಸ್ತ ನೀತಿ ಶಿಕ್ಷಣ ದಿನಾಚರಣೆ ಪ್ರಯುಕ್ತ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೊ ಬಲಿ ಪೂಜೆ ನಡೆಸಿ ಕ್ರೈಸ್ತ ನೀತಿ ಶಿಕ್ಷಣದ ಮಹತ್ವ ಹಾಗೂ ಈ ಶಿಕ್ಷಣ ಮುಂದಿನ ಜೀವನಕ್ಕೆ ದಾರಿ ಆಗಲಿ ಎಂದರು. ಮುಖ್ಯ ಅತಿಥಿಯಾಗಿ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಒಳ್ಳೆಯ ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿದಾಗ ಭಗವಂತ ಒಲಿಯುತ್ತಾನೆ ಆದ್ದರಿಂದ ದೇವರನ್ನು ಪರೀಕ್ಷಿಸಬಾರದು ಎಂದು ನುಡಿದರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು […]

Read More

ಪಡುಕೋಣೆ : ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ದಿನಾಂಕ 21.2.2026 ರಂದು ಬೆಂಕಿ ಇಲ್ಲದೆ ಅಡುಗೆ ತಯಾರಿ ಎಂಬ ಸ್ಫರ್ಧೆಯನ್ನು ಅಯೋಜಿಸಲಾಗಿತ್ತು. ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಂಬತ್ತು ತಂಡಗಳನ್ನು ರಚಿಸಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಹಸಿ ತರಕಾರಿ, ಹಣ್ಣು ಮತ್ತು ಇತರೆ ಪದಾರ್ಥಗಳನ್ನು ಬಳಸಿ ಆರೋಗ್ಯಕರ ಖಾದ್ಯಗಳಾದ ಸಲಾಡಗಳು, ಪ್ರುಟ್ ಸಲಾಡ್ ಗಳು, ಲಸ್ಸಿ‌, ಚರಮುರಿ, ಕೇಕ್, ವಿವಿಧ ರೀತಿಯ ಲಡ್ಡು, ಬರ್ಫಿ, ಖಟ್ಟಾಮಿಟ್ಟಾ ಕ್ಯಾಂಡಿ, ಗೊಜ್ಜು, ಉಪ್ಪಿನಕಾಯಿ ಇನ್ನೂ ಹಲವಾರು ಖಾದ್ಯಗಳನ್ನು […]

Read More

ದಿನಾಂಕ 22.2.2026 ರ಼ಂದು ಪಡುಕೋಣೆ ಚರ್ಚ್ಚನಲ್ಲಿ ಕ್ರೆಸ್ತ ಧಾರ್ಮಿಕ ಶಿಕ್ಷಣ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.. ಚರ್ಚನ ಧರ್ಮ ಗುರುಗಳಾದ ವಂದನೀಯ ಫಾ!ಪ್ರಾನ್ಸಿಸ್ ಕರ್ನೆಲಿಯೊ ಮತ್ತು ಡೊನ್ ಬೊಸ್ಕೊ ಸಂಸ್ಥೆಯ ಆಡಳಿತಾಧಿಕಾರಿಯವರಾದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್, ದೇವ ಪೀಠದಮಕ್ಕಳು, ಕ್ರೖಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು ಹಾಗೂ ಸುಮಾರು 400 ಮಂದಿ ಭಕ್ತರ ಜೊತೆ ಗೂಡಿ ಪವಿತ್ರ್ ಬಲಿ ಪೂಜೆಯನ್ನು ಅರ್ಪಿಸಿದರು,ಫಾ!ಅರ್ನೊಲ್ಡ್ ರವರು ಬಲಿಪೂಜೆಯ ತಮ್ಮ ಸಂದೇಶ ದಲ್ಲಿ ನಾವು ಒಳ್ಳೆ ಯದನ್ನು ಮಾಡುವಾಗ, ಹಾಗೆಯೇ ಪ್ರಾರ್ಥನೆ […]

Read More
1 43 44 45 46 47 561