ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟಿಸಲಾಯಿತು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ರೆಡ್ ಕ್ರಾಸ್, ರಕ್ತ ನಿಧಿ ಕೇಂದ್ರ ಮತ್ತು ಜನ ಔಷಧಿ ಕೇಂದ್ರದ ಬಗ್ಗೆ ವಿವರಣೆ ನೀಡಿದರು. ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಬಗ್ವಾಡಿ ಮೆತ್ತಿನ ಮನೆ ಡಾ. ದಿನಕರ ಶೆಟ್ಟಿ ದಂಪತಿಗಳು ಕೊಡಮಾಡಿದ ರೂಪಾಯಿ ಒಂದು ಲಕ್ಷ (50,000/- ಶಾಲಾ […]
Holy Redeemer English Medium School, Belthangady on 25th February celebrated ‘Thinking Day, the birthday of Lord Robert Baden Powell, founder of Scouts and Guides. Scout Guides teachers and students held an interfaith prayers. Headmaster Rev Fr Clifford Pinto motivated the students to participate in more Scout Guides activities to develop good qualities and live as […]
ನೆಹರು ಯುವ ಕೇಂದ್ರ ಉಡುಪಿ ಹಾಗೂ ಯುವಕಾರ್ಯ ಕ್ರೀಡಾಲಯ ಇವರ ಪ್ರಯೋಜಕತ್ವದಲ್ಲಿ ಭoಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೀಜು, ಕುಂದಾಪುರ ಇಲ್ಲಿ ಮೂರು ದಿನಗಳ ಯುವ ನಾಯಕತ್ವ ಮತ್ತು ಸಮುದಾಯ ಬೆಳವಣಿಗೆ ಶಿಬಿರ ಆರಂಭವಾಗಿದ್ದು ಇದರ ಉದ್ಘಾಟನಾ ಸಮಾರಂಭ ದಿನಾಂಕ 27-02-2023 ರಂದು ಕಾಲೇಜಿನ ಎ ವಿ ಹಾಲ್ ನಲ್ಲಿ ನಡೆಯಿತು. ಕುಂದಾಪುರದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಆರ್ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನಾಯಕತ್ವ ಶಿಬಿರದ ಅಗತ್ಯತೆ ಹಾಗೂ ಅದರ ಉಪಯುಕ್ತತೆ ಬಗ್ಗೆ […]
Konkani Lekhaka Sangha (KLS) bestowed Konkani Literary Award -2023 on renowned writer Irene Pinto. The award conferring ceremony was held on Saturday, February 25 at Sandesha premises, Sandesha Foundation, Bajjodi, Nanthoor. Former editor of ‘Raknno’ weekly Fr Francis Rodrigues graced the function as the chief guest and Prof Radhakrishna Bellur, government college Kasargod attended as […]
A lecture on “The Relevance of St Devasahayam and His Spirituality: An Inspiration for Lay Faithful of Our Times” was jointly organized by Chair in Christianity, Mangalore University and Commission for Lay Faithful, Mangalore Diocese on 23rd February 2023 at Sambhrama Hall, St Anthony’s Ashram, Jeppu-Mangalore. The speaker Rev. Dr Vincent B Wilson, Coordinator of […]
ಕುಂದಾಪುರ, ಫೆ.27: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ (ರಿ) ಮತ್ತು ಶೆವೊಟ್ ಪ್ರತಿಷ್ಟಾನ್ (ರಿ) ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಫೆ.26 ರಂದು ಸಂಜೆ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳ ಒಳಗೆ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೇರಣೆ ನೀಡಿದರೆ, ಮುಂದೆ ಆ ಮಗು ಆ ಕ್ಷೇತ್ರದಲ್ಲಿ ಸಾಧನೆ […]
ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ತೆರೆ ಮರೆಯಾ ಸಾಧಕ ಮೆಸ್ಕಾಂ ಉದ್ಯೋಗಿ ಸುಮಾರು 25 ವರ್ಷ ಗಳಿಂದಮೆಸ್ಕಾಂ ನಲ್ಲಿ ಸೇವೆ ಸಲ್ಲಿಸಿದ ಅರುಣ್ ಬಿಲ್ಲವ ಯವರಿಗೆ ಕುಂದಾಪುರ ದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ಸನ್ಮಾನಿಸಲಾಯಿತುಈ ಸಂದರ್ಭದಲ್ಲಿ ವಲಯ 15ರ ಪೂರ್ವ ಅಧ್ಯಕ್ಷ ಹಾಗು ಭಾರತೀಯ ಜೇಸಿಸನ್ ರಾಷ್ಟ್ರೀಯ ಸಂಯೋಜಕ ಕೆ ಕಾರ್ತಿಕೇಯ ಮಧ್ಯಸ್ಥ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಗಿರೀಶ್ ಹೆಬ್ಬಾರ್, ಮಂಜುನಾಥ್ ಕಾಮತ್, ನಾಗೇಶ್ […]
ಕೊಂಕಣಿ ನಾಟಕ ಸಭಾ ಮಂಗಳೂರು ಇದರ 80 ವರುಷದ ಸಂಭ್ರಮ ಮತ್ತು ಕೊಂಕಣಿ ಭಾಷೆ ಸಂಸ್ಕøತಿ ಹಾಗೂ ಬೀಷ್ಮ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಫೆಬ್ರವರಿ 19 ರಂದು ಸಂಜೆ ಡೋನ್ ಬೋಸ್ಕೋ ಸಭಾಂಗಣದಲ್ಲಿ ಜರುಗಿತು.ಇದರ ಅಧ್ಯಕ್ಷತೆಯನ್ನು ವಂದನೀಯ ಧರ್ಮಗುರುಗಳಾದ ರೊಕ್ಕಿ ಡಿ ಕುನ್ನಾರವರು ವಹಿಸಿ ಶ್ರೀಮಾನ್ ಎರಿಕ್ ಒಝೋರಿಯೋ ಅವರಿಗೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಶ್ರೀ ಜೆ.ಆರ್ ಲೋಬೋ (ಮಂಗಳೂರು ದಕ್ಷಿಣಕ್ಷೇತ್ರ ಮಾಜಿ […]
18 February 2023 Bethany Lay Associates (BLA) Convention was held at Sacred Hearts’ Primary Hall, Kulshekar, Mangalore at 9.00am. Sr Cicilia Mendonca BS the Provincial Superior of Bethany Sisters, Mangalore Province presided over the Programme. In her speech she invited the BLA members to be rooted in Christ and to follow the Bethany Spirituality. She […]

