ಸಾಮಾನ್ಯ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳಿಗಿಂತ ಭಿನ್ನವಾಗಿ, ಒಂದು ದಿನದ ಆಧ್ಯಾತ್ಮಿಕ ಉತ್ಸವ “ಗಾಸ್ಪೆಲ್ ಗಾಲಾ” ಅನ್ನು 12 ಮೇ 2024 ರಂದು ಸೇಂಟ್ ಅನ್ನಿ ಚರ್ಚ್ ಸಭಾಂಗಣದಲ್ಲಿ ವಿ. ರೆ. ಫಾ. ವಲೇರಿಯನ್ ಮೆಂಡೋನ್ಸಾ ಅವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಫಾ| ಮೆಂಡೋನ್ಕಾ ನಿಜವಾದ ನಾಯಕ ಎಂದು ಹೇಳಿದರು. ಪ್ರೀತಿ, ಶಾಂತಿ, ಕ್ಷಮೆ ಮತ್ತು ಸಾಮರಸ್ಯದ ತನ್ನ ಆಂತರಿಕ ಗುಣಗಳಿಂದ ಸಮಾಜದಲ್ಲಿ ಬದಲಾವಣೆಯನ್ನು ತರುವವನು. ಜೀಸಸ್ ಅಂತಹ ಕ್ರಾಂತಿಕಾರಿ ನಾಯಕ, ಅವರು ಮಾದರಿಯಿಂದ ಮುನ್ನಡೆಸಿದರು. […]
In a heart-warming ceremony marked by faith and gratitude, 17 dedicated Bethany Sisters celebrated their Silver Jubilee, commemorating 25 years of unwavering service and devotion to the humanity through the Congregation of the Sisters of the Little Flower of Bethany, Mangalore. The solemn occasion commenced with the Eucharistic celebration at Bethany Convent, Bendur, where the […]
ಕುಂದಾಪುರ: ಸ್ಥಳೀಯ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಶೇ.100 ಫಲಿತಾಂಶ ದಾಖಲುಗೊಂಡಿದೆ.ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ವಿಶಿಷ್ಠ ಶ್ರೇಣಿಯಲ್ಲಿ 05 ವಿದ್ಯಾರ್ಥಿಗಳು ಮತ್ತು ಪ್ರಥಮ ಶ್ರೇಣಿ 25 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಯಲ್ಲಿ ಅಗ್ರಸ್ಥಾನದಲ್ಲಿ ಕುಮಾರಿ ಅರ್ಚನಾ 599 ಅಂಕ ಪಡೆದಿದ್ದಾಳೆ. ವನಿತಾ 561,ಸುಶಾನ್ 551,ವೈಷ್ಣವಿ ಎಸ್ 549, ಆಶಿತಾ 546, ಶಬಾನ್ ಸಮ್ರಿನ್ 527,ಸಾಯಿ ವೆನ್ನೆಲ್ಲಾ 517 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಉತ್ತಮ ಫ;ಲಿತಾಂಶಕ್ಕಾಗಿ ಶಾಲೆಯ […]
ಕುಂದಾಪುರ: ಮೇ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಇದರ ಸಹಯೋಗದಲ್ಲಿ ಪರಿಣಾಮಕಾರಿ ಉಪನ್ಯಾಸ ಮಾಲಿಕೆ 2024 ಕಾರ್ಯಕ್ರಮದ ಅಡಿಯಲ್ಲಿ ಎರಡು ಉಪನ್ಯಾಸ ಗೋಷ್ಠಿಗಳು ನಡೆದವು. ಮೋದಲ ಗೋಷ್ಠಿಯಲ್ಲಿ ರಾಜಾರಾಂ ಫಾಲಿಮರ್ಸ್ ಇದರ ಸುರೇಶ್ ಕಾಮತ್ ಅವರು ” ಉದ್ಯಮಶೀಲತೆಯಲ್ಲಿ ಆವಿಷ್ಕಾರ ಮತ್ತು ಮಹತ್ವ ಮಾತನಾಡಿ ಉದ್ಯಮ ಆರಂಭಿಸಲು ಬರುವಂತಹ ತೊಡಕುಗಳು ಮತ್ತು ಅದನ್ನು ಎದುರಿಸಿ ಉದ್ಯಮ ಕಟ್ಟುವ ನೆಲೆಗಳು ಪ್ರಯತ್ನದ ಕುರಿತು ಮಾತನಾಡಿದರು. ಇನ್ನೋರ್ವ ಮುಖ್ಯ […]
ಕುಂದಾಪುರ: ಮೇ 11ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದಲ್ಲಿ “ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಭಾಪತಿಗಳಾದ ಜಯಕಾರ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ […]
09May 2024: 21 Golden Jubilarians gathered at Mother House for a 13-day renewal programme which began on 27 April 2024. Reflective sessions and health tips on ‘Gowing Gracefully Old’ by Dr Lavina Noronha, Spiritual integration by Sr Lillis, Paschal Mystery of Founder and Bethany by Sr Mariette, pilgrimage to Rosa Mystica Grotto, sharing of spiritual […]
ಕುಂದಾಪುರ: ಮೇ 10ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮೊದಲ ಬಾರಿಗೆ “ಭಂಡಾರ್ಕಾರ್ಸ್ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯ ವಿದ್ಯಾರ್ಥಿಗಳಿಂದ ನಡೆಯಿತು ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದ ಗೌತಮ್ ಶೆಟ್ಟಿ, ಅಧ್ಯಕ್ಷರು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕುಂದಾಪುರ ಅವರು ಮಾತನಾಡಿ ಕ್ರೀಡಾ ಮನೋಭಾವದಿಂದ ಆಡಬೇಕು. ಅಂಪೈರ್ ತೀರ್ಮಾನ ವನ್ನು ಒಪ್ಪಿ ಯಾವುದೇ ಅಹಿತಕರ ರೀತಿಯಲ್ಲಿ ವರ್ತಿಸದೆ ಆಡಬೇಕು ಎಂದು ಆಟಗಾರರಿಗೆ ಶುಭ ಹಾರೈಸಿದರು. ಐಪಿಎಲ್ ಮಾದರಿಯಲ್ಲಿ 150 ವಿದ್ಯಾರ್ಥಿ ಆಟಗಾರರನ್ನು 10 ತಂಡಗಳನ್ನಾಗಿ ರಚಿಸಿ 4 ಓವರ್ ಗಳ […]
Mangalore, 04.05.24: The Muller Mini Convention Centre was abuzz with nostalgia and celebration as the esteemed Father Muller Medical College commemorated the 25th reunion and Guruvandana of the pioneering MBBS Batch ’99, the college’s first MBBS batch. Organized with meticulous care and reverence, the event was a testament to the bonds forged and the journey […]
ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ -ತಾಂತ್ರಿಕ ಹಾಗೂ ಮ್ಯಾನೇಜ್ ಮೆಂಟ್ ಸ್ಪರ್ಧಾಕೂಟ ವಿಜೃಂಭಣೆಯಿಂದ ಜರುಗಿದ್ದು ಎರಡನೆಯ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಯಿತು.. ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ,ಕಾರ್ಯಕ್ರಮದ ಸಂಚಾಲಕ, ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ, ಈ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ವಿಭಾಗದಲ್ಲಿ 25ಕ್ಕೂ ಹೆಚ್ಚಿನ ಸ್ಪರ್ದೆಗಳನ್ನು ನಡೆಸಿದ್ದು 30ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. ಅವುಗಳಲ್ಲಿ ಹೆಚ್ಚು ಆಕರ್ಷಣೆಯ ಸ್ಪರ್ದೆಯಾದ ವೆರೈಟಿ […]

