ಶ್ರೀನಿವಾಸಪುರದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಗಾಂಧಿ ಜಯಂತಿ

ಶ್ರೀನಿವಾಸಪುರದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಗನ್, ರಾಘವೇಂದ್ರ, ರಿಜ್ವಾನ್, ಜಹೀರ್, ಜಾವಿದ್, ಸುರೇಶ್, ಮಾರಪ್ಪ ವೆಂಕಟೇಶ್, ಅಶೋಕ್, ನಾಗರಾಜ್ ಇದ್ದರು.