“ಹೊಂಬೆಳಕು- ಇದು ಸ್ವಾತಂತ್ರ್ಯದ ಹಣತೆ” ಪುಸ್ತಕದ ಪ್ರಕಾಶನಕ್ಕೆ ಧನ ಸಹಾಯ

ಮಾಜಿ ಅಧ್ಯಕ್ಷ ರೊ. ಡಾ ವಿಶ್ವೇಶ್ವರ್ ತಮ್ಮ ಟ್ರಸ್ಟಿನ ಮೂಲಕ ರೋಟರಿ ಕುಂದಾಪುರ ದಕ್ಷಿಣದ ಮುಖಾಂತರ ಸ್ವರಾಜ್ಯ ೭೫ರ ಸಂಘಟನೆಯ ಬಸ್ರೂರಿನ ಪ್ರದೀಪ್ ಕುಮಾರ ಪ್ರಕಟಿಸಲಿರುವ “ಹೊಂಬೆಳಕು- ಇದು ಸ್ವಾತಂತ್ರ್ಯದ ಹಣತೆ” ಪುಸ್ತಕದ ಪ್ರಕಾಶನಕ್ಕೆ ಧನ ಸಹಾಯವನ್ನು ಹಸ್ತಾಂತರಿಸಿದರು. ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಹಾಗೂ ಸಚಿನ್ ನಕ್ಕತ್ತಾಯ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು