ರೋಟರಿ ಸಮುದಾಯ ದಳ ತಲ್ಲೂರು-ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರ

ರೋಟರಿ ಸಮುದಾಯ ದಳ ತಲ್ಲೂರು, ರೊ. ಕೆ. ಪಿ ಭಟ್ ದಂಪತಿಗಳು ಹಾಗೂ ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು. ರೋಟರಿ ಸಮುದಾಯ ದಳದ ಜಗದೀಶ್ ಆಚಾರ್ಯ, ಸದಾನಂದ ಆಚಾರ್ಯ, ರೊ. ಕೆ. ಪಿ. ಭಟ್, ರೊ. ಶೋಭಾ ಭಟ್, ರೊ. ಸತ್ಯನಾರಾಯಣ ಪುರಾಣಿಕ, ರೊ ಸಚಿನ್ ನಕ್ಕತ್ತಾಯ ಹಾಗೂ ಫಲಾನುಭವಿ ಶ್ರೀಮತಿ ರಕ್ಷಿತಾಳ ತಂದೆ ತಾಯಿ ಉಪಸ್ಥಿತರಿದ್ದರು.