ದಿನಕರ ಆರ್ ಶೆಟ್ಟಿ ಇವರಿಗೆ ಗ್ಲೋಬಲ್ ಸ್ಕಾಲರ್ಸ್ ಫೌಂಡೇಶನ್‌ನಿಂದ ಜ್ಞಾನ ಭೂಷಣ್ ಪುರಸ್ಕಾರ

ಬಸ್ರೂರು ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ದಿನಕರ ಆರ್ ಶೆಟ್ಟಿ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಗ್ಲೋಬಲ್ ಸ್ಕಾಲರ್ಸ್ ಫೌಂಡೇಶನ್‌ನಿಂದ 21ನೇ ಮೇ 2023 ರಂದು ಹೈದರಾಬಾದ್‌ನಲ್ಲಿ ಜ್ಞಾನ ಭೂಷಣ್ ಪುರಸ್ಕಾರವನ್ನು ಪಡೆದಿದ್ದಾರೆ.