ನಾರಾಯಣಪುರ ಗ್ರಾಮದ ವಕೀಲ ಆರ್.ಶಿವಣ್ಣ (43) ಗುರುವಾರ ನಿಧನ


ಶ್ರೀನಿವಾಸಪುರ: ತಾಲ್ಲೂಕಿನ ನಾರಾಯಣಪುರ ಗ್ರಾಮದ ವಕೀಲ ಆರ್.ಶಿವಣ್ಣ (43) ಗುರುವಾರ ನಿಧನರಾದರು.
ಅವರು ಅನಾರೋಗ್ಯದಿಂದ ಬಳಲಿದ್ದರು.
ತಾಲ್ಲೂಕು ಮಡಿವಾಳ ಮಚಿದೇವರ ಕ್ಷೇಮಾಭಿವೃದ್ಧಿ ಸಂಘದ ಖಚಾಂಚಿಯಾಗಿದ್ದ ಅವರಿಗೆ, ಪತ್ನಿ, ಮಗ ಮತ್ತು ಮಗಳು ಅಗಲಿದ್ದಾರೆ.
ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಶಾಸ್ತ್ರೊವದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಯಿತು.