ಇಂದು ಸಂಜೆ 7 ಗಂಟೆ ನಂತರ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಬೀಚ್ ಗಳಿಗೆ ಹೋಗಬೇಡಿ

JANANUDI.COM NETWORK

ಇಂದು ಸಂಜೆ 7 ಗಂಟೆ ನಂತರ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಬೀಚ್ ಗಳಿಗೆ ಹೋಗಬೇಡಿ
ಇಂದು ಸಂಜೆ ವರ್ಷದ ಕೊನೆಯ ದಿನ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಪ್ರಮುಕ ಬೀಚಗಳಿಗೆ ತೆರಳದಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ. ಕೊರೊನಾ ತಡೆಯ ಮುಂಜಾಗ್ರತ ಕ್ರಮವಾಗಿ ಬೀಚಗಳಲ್ಲಿ ಸೇರಿ ಹೊಸ ವರ್ಷದ ಆಚರಣೆಯನ್ನು ನೀಷೆಧಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.


ಹಾಗೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಕೊರೊನಾ ತಡೆಯ ಮುಂಜಾಗ್ರತ ಕ್ರಮವಾಗಿ ದಕ ಜಿಲ್ಲೆಯ ಮ್ರಮುಖ ಬೀಚಗಳಾದ ತಣ್ಣಿರುಬಾವಿ, ಪಣಂಬೂರು, ಸುರತ್ಕಲ್ ಸೇರಿದಂತೆ ಇಂದು ಸಂಜೆ 7 ಗಂಟೆ ನಂತರ ಸೇರಿ ಹೊಸ ವರ್ಷಾಚರಣೆಯನ್ನು ಮಾಡಬಾರದೆಂದು ದಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.