ಕೋಲಾರನ .೨೦ : ಕೋಲಾರದ ಸಾರಿಗೆ ನಗರದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಬಾರಿ ಪಮಾಣದ ಹಾನಿ


ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರನ .೨೦ : ಕೋಲಾರದ ಸಾರಿಗೆ ನಗರದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಬಾರಿ ಪಮಾಣದ ಹಾನಿಯುಂಟಾಗಿದೆ .
ಶಾಸಕರಾದ ಕೆ . ಶ್ರೀನಿವಾಸಗೌಡ ರವರು ಸಾರಿಗೆ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕಿಸಿದ ಅವರು , ಹಾನಿಗೊಳಗಾದವರಿಗೆ ಪರಿಹಾರ ಕೊಡಿಸುವುದರ ಜೊತೆಗೆ ಮುಂದಿನ ಈ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದರು . ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಕೆರೆಗಳು ಕೋಡಿ ಹರಿದವು .
ನಗರದ ಕೋಡಿಕಣ್ಣೂರು ಹಾಗೂ ದೊಡ್ಡ ಕೆರೆ ಕೋಲಾರಮ್ಮ ಕೆರೆಗಳು ಕೋಡಿ ಹರಿದ ನೀರು ಹೊರ ವಲಯದ ಸಾರಿಗೆ ನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದ ಪರಿಣಾಮ ಜನರ ಜೀವನ ಅಸವ್ಯಸ್ತವಾಗಿರುವುದು ತಿಳಿದು ಬಂದಿದೆ . ಈ ಸ ೦ ದರ್ಭದಲ್ಲಿ ಸಮಾಜ ಸೇವಕ ಡಾ ಸೈಯದ್ ಅಶಂ ಆಶಪ್ ಉಪಸ್ಥಿತರಿದ್ದರು .