ಹಂಗಳೂರು ಲಯನ್ಸ್ ಕ್ಲಬ್ಬಿನಿಂದ, ಕೋಣಿಯಲ್ಲಿ ನೂತನ ಬಸ್ ತಂಗುದಾಣದ ಉದ್ಘಾಟನೆ.

ವರದಿ: ವಿಲ್ಫ್ರೆಡ್  ಮಿನೆಜೆಸ್, ಹಂಗಳೂರು

ಕುಂದಾಪುರ ಫೆ.3: ಇತ್ತೀಚೆಗೆ ಲಯನ್ಸ್ ಕ್ಲಬ್ ಹಂಗಳೂರಿಗೆ ಜಿಲ್ಲಾ ಗವರ್ನರ್ ಆದ ಲಯನ್ N M ಹೆಗಡೆಯವರ ಅಧಿಕ್ರತ ಭೇಟಿಯ ಸಂದರ್ಭದಲ್ಲಿ ಲಯನ್ ಕೊತ್ವಾಲ್ ಪದ್ಮನಾಭ ಸೇರುಗಾರ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 50,000/- ವೆಚ್ಚದಲ್ಲಿ ನಿರ್ಮಿಸಿದ ನೂತನ HMT ಬಸ್ಸು ತಾಂಗುದಣವನ್ನು ರಾಜ್ಯಪಾಲರು ಉದ್ಘಾಟಿಸಿದರು.

ಲಯನ್ಸ್ ಅಧ್ಯಕ್ಷರಾದ ಲಯನ್ ರಮೇಶ್ ಕೆ ಕುಂದರ್ ಮತ್ತು ಪದಾಧಿಕಾರಿಗಳು ಮತ್ತು ಕೊಣಿ ಪಂಚಾಯತು ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಅಶ್ವಿನಿ ಮತ್ತು ನೂತನ ಸದಸ್ಯರುಗಳು ಉಪಸ್ಥಿತರಿದ್ದರು.