ಕುಂದಾಪುರ: ಎ ಎಸ್ ಪಿ ಹರಿರಾಮ್ ಶಂಕರ್ ಗೆ ವರ್ಗಾವಣೆ

JANANUDI.COM NETWORK


ಕುಂದಾಪುರ,ನ.21: ಇಲ್ಲಿನ ಉಪ ವಿಭಾಗದ ಸಹಾಯಕದ ಪೆÇಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಇವರನ್ನು ಮಂಗಳೂರು ನಗರದ ಕಾನೂನು ಹಾಗೂ ಸುವ್ಯಸ್ಥೆ ಡಿಸಿಸಿ ಅವರ ರಜೆ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ. 18ರಿಂದ ಡಿ.2 ರ ತನಕ ಪ್ರಭಾರವಾಗಿ ನಿಯೋಜಿಸಲಾಗಿದೆ.ಅವರು ಮಂಗಳೂರಿನಲ್ಲಿ ಇದೇ ಶುಕ್ರವಾರ ಅಧಿಕಾರ ಸ್ವಿಕರಿಸಿದ್ದಾರೆ.
ಎ ಎಸ್ ಪಿ ಹರಿರಾಮ್ ಶಂಕರ್ ಇವರ ತೆರವಾದ ಹುದ್ದೆಗೆ ಮುಂದಿನ ಆದೇಶದವರೆಗೆ ಕಾರ್ಕಳ ಡಿ ವೈ ಎಸ್ ಪಿ ಭರತ್ ರೆಡ್ಡಿ ಅವರು ಅಲ್ಲಿನ ಕರ್ತವ್ಯದ ಜತೆ ತಾತ್ಕಲಿಕ ನೆಲೆಯಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.