ಜನಪ್ರೀಯ ಜಿನಸಿ ವ್ಯಾಪಾರಿ ಹಾಲಾಡಿ ವಾಸುದೇವ ಕಾಮತ್ ಕಂದಾಪುರ ಸ್ವರ್ಗಸ್ಥರಾದರು.

JANANUDI.COM NETWORK

 

ಜನಪ್ರೀಯ ಜಿನಸಿ ವ್ಯಾಪಾರಿ ಹಾಲಾಡಿ ವಾಸುದೇವ ಕಾಮತ್ ಕಂದಾಪುರ ಸ್ವರ್ಗಸ್ಥರಾದರು.

 

 

ಕುಂದಾಪುರ, ಮಾ.12: ಜನಪ್ರೀಯ ಜಿನಸಿ ವ್ಯಾಪಾರಿ ಹಾಲಾಡಿ ವಾಸುದೇವ ಕಾಮತ್ ಕಂದಾಪುರ,  ಸ್ವರ್ಗಸ್ಥರಾಗಿದ್ದಾರೆ.  80ರ ಹರೆಯದ ಇವರು ಕುಂದಾಪುರ ಉಪ ಮಾರುಕಟ್ಟೆಯಲ್ಲಿ ಮೆ,ಎಚ್.ವಿ .ಕಾಮತ್ .ರಖಂ ಜಿನಸಿ ವ್ಯವಹಾರ ಸಂಸ್ಥೆ ಹೊಂದಿದ್ದರು.ಇವರು ಪತ್ನಿ,ಗುರುಕೃಪಾ ಮಹಿಳಾಮಂಡಳಿ ಅಧ್ಯಕ್ಷೆ ಹಾಲಾಡಿ ಲಕ್ಷ್ಮೀದೇವಿ ಕಾಮತ್ ,ಓರ್ವ ಪುತ್ರ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ