JANANUDI.COM NETWORK (ಮಾನವರಲ್ಲಿ ಕೆಲವರಿಗೆ ನಮಗೆ ಸಾಕಿ ತರಬೇತಿ ನೀಡಿದವರಿಗೆ ಗೌರವ ಕೊಡುವ ಒಳ್ಳೆಯ ಗುಣಗಳು ಇರುವುದಿಲ್ಲಾ, ಆದರೆ ನಾವು ಸಾಕಿದ ಸಾಕು ಪ್ರಾಣಿಗಳಿಗೆ, ತಮ್ಮನ್ನು ಸಾಕಿದ, ಪೋಷಿಸಿದ, ಪ್ರೀತಿ ತೊರೀಸಿದ ಮಾನವನಿಗೆ ಅವುಗಳು ಅಪಾರ ಪ್ರೀತಿ ತೋರಿಸುತ್ತವೆ. ಅದಕ್ಕೆ ಪೂರಾವೆಯಂಬಂತ್ತೆ, ಕೇರಳದಲ್ಲಿ ಹ್ರದಯ ತುಂಬಿ ಬರುವ ಒಂದು ಘಟನೆ ನಡೆಯಿತು. ಹಲವಾರು ವರ್ಷಗಳ ಕಾಲ ತನಗೆ ಮಾವುತನಾಗಿ, ಸಾಕಿದ, ಪ್ರೀತಿ ತೋರಿಸಿದ ಮಾವುತ ಓಮನಚೆಟ್ಟನ್ (74) ಗುರುವಾರ ಬೆಳಗ್ಗೆ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾಗ ತನ್ನ ಮಾವುತನಿಗೆ […]
JANANUDI.COM NETWORK ತೆಲಂಗಾಣ, ಕೊವಿಡ್ 19 ಸೋಂಕಿಗೆ ತುತ್ತಾದ ಮಹಿಳೆಯೊಬ್ಬರು, ತಮ್ಮ ಸೊಸೆಯನ್ನು ಬಲವಂತವಾಗಿ ಅಪ್ಪಿಕೊಂಡು ಆಕೆಗೂ ಸೋಂಕಿಗೆ ತುತ್ತಾಗುವಂತೆ ಮಾಡಿದ ಉತ್ತರ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಸೋಮಪೇಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊದಲು ಅತ್ತೆ ಕೊರೊನಾಕ್ಕೆ ತುತ್ತಾದರು. ಅವರನ್ನು ಪ್ರತ್ಯೇಕವಾಗಿ ಇಟ್ಟು ಆಹಾರ ಔಷಧ ನೀಡುತಿದ್ದೆವು. ಅವಳ ಮೊಮ್ಮಕ್ಕಳನ್ನು ಅವರ ಹತ್ತಿರ ಹೋಗಲು ಅವಕಾಶ ನೀಡಲ್ಲಿಲ್ಲ. “ನೀವೆಲ್ಲ ನನ್ನನ್ನು ದೂರ ಮಾಡುತ್ತಿರಿ, ತಾವೊಬ್ಬರೇ ಪ್ರತ್ಯೇಕವಾಗಿ ಇರಲು ಒಪ್ಪದ ಅತ್ತೆ, ಹೀಗಾಗಿ ಅವರು […]
JANANUDI.COM NETWORK ಮಿಜೋರಾಂ, ಪ್ರಸ್ತುತ ಇಡೀ ದೇಶ ದೊರೊನಾ ವೈರಸ್ ನಿಂದ ತೊಳಲಾಡುತ್ತಿರುವಾಗ, ರಾಜ್ಯ ಮಿಜೋರಾಂನಲ್ಲಿ ಹೊಸ ಹೊಸ ವೈರಸ್ ಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿವೆ. ಈಶಾನ್ಯ ರಾಜ್ಯ ಮಿಜೋರಾಂ ನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ವೈರಸ್ ಕಾಣಿಸಿಕೊಂಡು ದಿನೇ ದಿನೇ ಹೆಚ್ಚಾಗುತ್ತಿರುವುದು ಇದೀಗ ಹೊಸ ಆತಂಕ ಸೃಷ್ಟಿಸಿದೆ. ಎರಡು ತಿಂಗಳಲ್ಲೇ ಈ ವೈರಸ್ ನಿಂದ ಸುಮಾರು 5 ಸಾವಿರ ಹಂದಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಇದರಿಂದಾಗಿ ಸುಮಾರು ರೂ.19 ಕೋಟಿಯಷ್ಟು ನಷ್ಟ ಉಂಟಾಗಿದೆ […]
JANANUDI.COM NETWORK ಭೋಪಾಲ್: 21 ವರ್ಷ ಮುಸ್ಕನ್ ಹಡಾ ಎಂಬ ಯುವತಿಯನ್ನು ಇಂದೋರ್ನಿಂದ ಬಿಲಾಸ್ಪುರಕ್ಕೆ ಹೋಗುವ ನರ್ಮದಾ ಎಕ್ಸ್ಪ್ರೆಸ್ ರೈಲಿನಲ್ಲಿ ತೀಕ್ಷ್ಣವಾದ ಆಯುಧದಿಂದ ಕುತ್ತಿಗೆಗೆ ತಿವಿದು ಹತ್ಯೆ ಮಾಡಿದ ವಿದ್ರಾವಕ ಘಟನೆ ನಡೆದಿದೆ. ಸ್ಲೀಪರ್ ಕೋಚ್ನಲ್ಲಿ ಸಾಗುತ್ತಿದ್ದ ಯುವತಿ ಸೆಹೋರ್ ರೈಲ್ವೆ ನಿಲ್ದಾಣ ತಲುಪುವುದರೊಳಗೆ ಯುವತಿ ಹೆಣವಾಗಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯಾವುದೋ ಕಾರಣಕ್ಕೆ ಜೈಲಲ್ಲಿ ಇದ್ದ ತಂದೆಯನ್ನು ಬಿಡಿಸುವ ಒತ್ತಡದಲ್ಲಿದ್ದು,ಇದೇ ಕಾರಣಕ್ಕೆ ಬಿಹಾರನಲ್ಲಿದ್ದ ತನ್ನ […]
JANANUDI.COM NETWORK ಪಣಜಿ, ಮೇ.02: ವೈವಾಹಿಕ ಜೀವನ ಪಾವಿತ್ರ್ಯವನ್ನು ಪಡೆದುಕೊಂಡಿದೆ. ಇದು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಜೀವನ ಶೈಲಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ, ಎಲ್ಲವೂ ಬದಲಾಗಿದೆ, ಇದು ವೈವಾಹಿಕ ಜೀವನವನ್ನು ಹೊರತುಪಡಿಸಿಲ್ಲ. ಹಾಗಾಗಿ ವಿಚ್ಚೇದನ ಎಂಬುದು ಸಾಂಕ್ರಮಿಕ ರೋಗದಂತೆ ಹರಡಿದೆ. ಗೋವಾದಲ್ಲಿ ವಿಚ್ಚೇದನ ಎನ್ನುವುದು ಎಲ್ಲೆ ಮೀರಿದೆ.ಅಲ್ಲಿ ಎಷ್ಟು ಪ್ರಮಾಣದಲ್ಲಿ ವಿವಾಹ ನಡೆಯುತ್ತೊ ಅಷ್ಟೇ ಪ್ರಮೇಣದಲ್ಲಿ ವಿಚ್ಛೇದನ ಕೇಸ್ ದಾಖಲಾಗುವುದು ಸರಕಾರಕ್ಕೆ ದೊಡ್ಡ ಹೊಡೆತವಾಗಿದೆ ಹೀಗಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ […]
JANANUDI.COM NETWORK [ಬಿಜೆಪಿಯ ಶಾಸಕನಿಗೇ ಇಂತಹ ಅವಸ್ಥೆ ಆದರೆ, ಸಾಮನ್ಯ ರೋಗಿಗಳ ಅವಸ್ಥೆ ಎನು? ಅವರ ಕುಟುಂಬದ ಪರಿಸ್ಥಿತಿ ಎನು, ಚಿಕಿತ್ಸೆ ಸರಿಯಾಗಿ ದೊರಕುತ್ತದೇಯೊ, ವೈದ್ಯರು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೊ? ಕೇವಲ ದಾದಿಯವರನ್ನು ರೋಗಿ ಬಳಿ ಕಳುಹಿಸಿಕೊಟ್ಟು ನಿರ್ದೇಶನ ಕೊಡುತ್ತಾರೊ? ಕೊರೊನಾ ರೋಗಕಿಂತ ಮೊದಲು,ಆ ರೋಗಿಗಳಿಗಿದ್ದ ರೋಗಗಳಿಗೆ, ಸಮಸ್ಯೆಗಳಿಗೆ ಸರಿಯಾದ ಮದ್ದು ದೊರಕುತ್ತದೆಯೊ? ಅಥವ ವೀಪರೀತವಾದ ಸ್ತೀರಾಯ್ಡ್ ಮದ್ದುಗಳನ್ನು ಕೊಟ್ಟು ದೇಹದ ಅಂಗ ವೈಫಲ್ಯಗಳಾಗುವಂತ್ತೆ, ತಪ್ಪು ಚಿಕಿತ್ಸಾ ಕಾರಣದಿಂದ ಸಾವುಗಳು ಸಂಭವಿಸುತ್ತವೆಯೊ? ಪ್ಲಾಸ್ಮ ಥೆರೆಪಿಯಅಡ್ಡ ಪರಿಣಾಮದಿಂದ […]
JANANUDI.COM NETWORK ನವದೆಹಲಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಪಡೆಯಲು ಕೇಂದ್ರವು ಶುಕ್ರವಾರ ಅರ್ಜಿಗಳನ್ನು ಆಹ್ವಾನಿಸಿದೆ. ಕಿರುಕುಳಕ್ಕೊಳಗಾದ ಗುಜರಾತ್, ರಾಜಸ್ಥಾನ, ಛತ್ತೀಸ್ಗಢ, ಹರಿಯಾಣ ಮತ್ತು ಪಂಜಾಬ್ನ 13 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್, ಅಂದರೆ ಮುಸ್ಲಿಮರಲ್ಲದ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕೆ ಈಗ ಅರ್ಜಿ ಸಲ್ಲಿಸಬಹುದು.ಪೌರತ್ವ ಕಾಯ್ದೆ 1955, ಮತ್ತು 2009 ರಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ನೀಡಲಾಗಿರುವ ಈ ಆದೇಶವನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಲು […]
JANANUDI.COM NETWORK ನವದೆಹಲಿ,ಮೇ: ಸೋಷಿಯಲ್ ಮೀಡಿಯಾದ ದಿಗ್ಗಜರಾದ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ಆಪ್, ಗೂಗಲ್ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲವೆಂದು,ಇವುಗಳು ಭಾರತದಲ್ಲಿ ಇವು ಬ್ಯಾನ್ ಆಗುವವ ಸಂದರ್ಭವಿತ್ತು, ಆದರೆ ಇದೀಗ ಗೂಗಲ್, ಫೇಸ್ಬುಕ್, ವಾಟ್ಸಾಪ್, ಕೂ, ಶೇರ್ಚಾಟ್, ಟೆಲಿಗ್ರಾಮ್ ಮತ್ತು ಲಿಂಕ್ಡ್ ಇನ್ ಸೇರಿದಂತೆ ಸೋಷಿಯಲ್ ಮೀಡಿಯಾದ ದಿಗ್ಗಜರಾದ ಮಾದ್ಯಮ ಕಂಪನಿಗಳು ಹೊಸ ಡಿಜಿಟಲ್ ನಿಯಮಗಳನ್ನು ಒಪ್ಪಿಕೊಂಡಿದ್ದು, ಐಟಿ ಸಚಿವಾಲಯದ ಜೊತೆ ಮಾಹಿತಿ ಹಂಚಿಕೊಂಡಿವೆ. ಆದರೆ ಟ್ವಿಟ್ಟರ್ ಇನ್ನೂ ಸಹ ಹೊಸ ನಿಯಮಗಳನ್ನು ಪಾಲಿಸಲು ಒಪ್ಪಿಗೆ ನೀಡಿಲ್ಲ. ಜೊತೆಗೆ […]
JANANUDI.COM NETWORK ಉತ್ತರಪ್ರದೇಶ: ಮದುವೆಯಾ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು,ಹಾರವನ್ನು ಬದಲಾಯಿಸಿದ್ದರು, ಇನ್ನೇನು ತಾಳಿ ಕಟ್ಟೋದಷ್ಟೇ ಬಾಕಿ ಇತ್ತು. ಅಷ್ಟರಲ್ಲೆ ಹೃದಯಾಘಾತವಾಗಿ ನವ ವಧು ಸಾವನ್ನಪ್ಪಿರುವ ಹ್ರದಯ ವಿದ್ರಾವಹಕ ಘಟನೆ ಉತ್ತರಪ್ರದೇಶದ ಲಖ್ನೊನಲ್ಲಿ ಈ ಘಟನೆ ನಡೆದಿದೆ.ಆದರೆ ಮದುವೆ ಮಾತ್ರ ನಿಂತಿಲ್ಲ. ಅಕ್ಕನ ಬದಲಿಗೆ ತಂಗಿಯನ್ನೆ ವರನಿಗೆ ಕೊಟ್ಟು ವದುವಿನ ಕಡೆಯವರು ಮದುವೆ ನೆಡೆಸೀಯೆ ಬಿಟ್ಟಿದ್ದಾರೆ. ಸುರಭಿ ಎಂಬ ಹುಡುಗಿಗೂ ಮತ್ತು ಮಂಜೇಶ ಎಂಬ ಹುಡುಗನಿಗೂ ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯ ಹಿಂದಿನ ರಾತ್ರಿಯೇ ವರನ ದಿಬ್ಬಣ ವಧುವಿನ […]

