ಕೋಲಾರ:- ಭಾರತ ರಾಷ್ಟ್ರಧ್ವಜ ಸಂಹಿತಿ ವಿಚಾರಗಳು ಪಠ್ಯಪುಸ್ತಕದ ವಿಚಾರವಾಗಿ ಮಕ್ಕಳನ್ನು ತಲುಪಬೇಕಾಗಿದೆಯೆಂದು ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಎ.ಸದಾನಂದ ಹೇಳಿದರು.ತಾಲೂಕಿನ ನಡುಪಳ್ಳಿ ಜ್ಞಾನಬೋಧ ಶಾಲೆಯಲ್ಲಿ ಭಾರತ ಸೇವಾದಳವತಿಯಿಂದ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರಧ್ವಜ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಇತ್ತೀಚಿನ ವರ್ಷಗಳಲ್ಲಿ ವಿವಾದಾತ್ಮಕ ವಿಚಾರಗಳನ್ನು ಪಠ್ಯವಸ್ತುವಾಗಿಸುತ್ತಿರುವ ಬೆಳವಣಿಗೆ ನಡುವೆ ದೇಶದ ಪ್ರತಿ ಪ್ರಜೆಗೂ ಅಗತ್ಯವಿರುವ ರಾಷ್ಟ್ರಧ್ವಜ ಸಂಹಿತೆ ವಿಷಯಗಳು ಪಠ್ಯಗಳಾದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮೇಲೆ ಅಭಿಮಾನ ಪ್ರೀತಿ ಹೆಚ್ಚುವಂತಾಗುತ್ತದೆ, ರಾಷ್ಟ್ರಧ್ವಜಕ್ಕೆ ಅನಗತ್ಯ ಅಪಮಾನವಾಗುವುದು […]

Read More

ಕೋಲಾರದ ಸುವರ್ಣ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜಿಲ್ಲೆಯ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ `ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾಜಿ ಯೋಧ ಜಗನ್, ರೈತ ಮುಖಂಡರಾದ ರಾಧಾಕೃಷ್ಣ, ನೆನುಮನಹಳ್ಳಿ ಚಂದ್ರಶೇಖರ್, ಕಾರ್ಮಿಕಮುಖಂಡ ಯಲ್ಲಪ್ಪ, ಮಹಿಳಾ ಮುಖಂಡರಾದ ಅಂಧ್ರಹಳ್ಳಿ ಶಾಂತಮ್ಮ, ಮಂಜುಳಾ ಭೀಮರಾವ್, ಸ್ವಾತಂತ್ರ್ಯ ಹೋರಾಟಗಾರ ಮುನಿಸ್ವಾಮಿ ಅವರ ಪತ್ನಿ ಗೌರಮ್ಮ, ಪೌರ ಕಾರ್ಮಿಕರು ಸೇರಿದಂತೆ ಹಲವರನ್ನು […]

Read More

ಕೋಲಾರ:- ಸಮಾಜದ ಎಲ್ಲಾ ರಂಗಗಳಲ್ಲೂ ಹಣ,ಜಾತಿ,ಅಧಿಕಾರ ಮುಖ್ಯವಾಗಿ ನೈತಿಕತೆ ಕುಸಿದಿದೆ,ಯುವಕರು ಅಧಿಕಾರದ ಗುಲಾಮರಾಗಿ ಮಾನವೀಯತೆಯನ್ನು ತುಳಿಯುವ ಮನಸ್ಥಿತಿಯಿಂದ ಹೊರ ಬಂದು ಜನ್ಮ ನೀಡಿದ ಈ ಭೂಮಿಗೆ ಸೇವೆ ಮಾಡುವ ಆಲೋಚನೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಕರೆ ನೀಡಿದರು.ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ […]

Read More

ಕೋಲಾರ:- ಭಾರತದ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶಾಸನ ಮಾಡುವಲ್ಲಿ ಶಾಸಕಾಂಗ, ಅದರ ಅನುಷ್ಠಾನದಲ್ಲಿ ಕಾರ್ಯಾಂಗ ಸಫಲವಾಗಿದೆಯೇ ಎಂಬುದರ ಆತ್ಮಾವಲೋಕನ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಭಿಪ್ರಾಯಪಟ್ಟರು.ನಗರದ ಸುವರ್ಣ ಕನ್ನಡ ಭವನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಜಿಲ್ಲೆಯ ಜನಸ್ನೇಹಿ ತಂಡ ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ನಿರ್ವಹಿಸಿದ ಕರ್ತವ್ಯಗಳ ಕುರಿತಾದ `ಕೋಲಾರ ಅಂದು-ಇಂದು-ಮುಂದು’ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು […]

Read More

ಕೋಲಾರ,ಆ,9: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಎಸ್.ಮುರಳೀಧರ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೀಮತಿ ವಾಣಿಶ್ರೀ ಎಸ್.ಎನ್ ಅವರ ಹಿರಿಯ ಪುತ್ರಿ ಕುಮಾರಿ ಸ್ಪೂರ್ತಿ ಅವರು ಭಾರತೀಯ ಕಂಪೆನಿ ಸಚಿವರ ಸಂಸ್ಥೆ ಆಯೋಜಿಸಿದ್ದ 21ನೇ ಅಖಿಲ ಭಾರತ ಚರ್ಚಾ ಸ್ಪರ್ಧಾ ಕೂಟದಲ್ಲಿ ರಾಜ್ಯಮಟ್ಟ, ದಕ್ಷಿಣ ಭಾರತ ವಿಭಾಗ ಮಟ್ಟದಲ್ಲಿ ವಿಜೇತರಾಗಿ ಜುಲೈ 30ನೇ ತಾರೀಖು ಬಂಗಾಳದ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ […]

Read More

ಶ್ರೀನಿವಾಸಪುರ: ಸುಮಾರು 39 ಲಕ್ಷ ರೂ ವೆಚ್ಚದಲ್ಲಿ ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಕೊಳತೂರು ಪಂಚಾಯಿತಿಯ ಶೇಟ್ಟಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿಯನ್ನು ವೀಕ್ಷಿಸಿದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ನರೇಗಾ ಆಯುಕ್ತಕರಾದ ಶಿಲ್ಪಾ ನಾಗ್.ಜಿಲ್ಲಾ ಪಂಚಾಯಿತಿ ಸಭೆಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ತಾಲ್ಲೂಕುಗಳ ಬೇಟಿನೀಡಿದ ನಂತರ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಯ ಕೊಳತೂರು ಗ್ರಾಮ ಪಂಚಾಯಿತಿಗೆ ಒಳಪಡುವ ಶಟ್ಟಿಹಳ್ಳಿ ಗ್ರಾಮದ ಅಮೃತ ಸರೋವರ ಯೋಜನೆಗೆ ಆಯ್ಕೆಯಾದ ಕೆರೆಯ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ […]

Read More

ಶ್ರೀನಿವಾಸಪುರ: ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರೂ ರಾಷ್ಟ್ರ ಪ್ರೇಮದ ಸಂಕೇತವಾಗಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಅದೇಶದಂತೆ ಆ.13 ರಿಂದ ಎಲ್ಲ ಮನೆಗಳ ಮೇಲೂ ಮೂರು ದಿನಗಳ ಕಾಲ ಧ್ವಜಾರೋಹಣ ಮಾಡುವಂತೆ ಮನವಿ ಮಾಡಿದರು.ಕಂದಾಯ ನಿರೀಕ್ಷಕ ವಿ.ನಾಗರಾಜ್, ಶಂಕರ್, ಎಂ.ಎನ್.ನಾಗರಾಜ್, ಫಾತಿಮಾ ಬೇಗಂ ಮತ್ತಿತರರರು […]

Read More

ಕೋಲಾರ:- ದೇಶವು ಸ್ವಾತಂತ್ಯ್ರ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇವಾದಳವತಿಯಿಂದ ಪ್ರತಿ ತಾಲೂಕಿನಲ್ಲಿ ತಲಾ 100 ಭಾರತ ಧ್ವಜಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾರಾಟಕ್ಕೆ ವಿತರಿಸಲು ತೀರ್ಮಾನಿಸಲಾಯಿತು.ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆಯಲ್ಲಿ ನಗರದ ಭಾರತ ಸೇವಾದಳ ಕಚೇರಿಯಲ್ಲಿ ನಡೆದ ಜಿಲ್ಲಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು.ದೇಶದ ಸ್ವಾತಂತ್ಯ್ರ ಅಮೃತ ಮಹೋತ್ಸವದಲ್ಲಿ ಭಾರತ ಸೇವಾದಳವು ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಸಲು ನಿರ್ಧರಿಸಲಾಯಿತು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾಹಿತಿ ಶಿಬಿರ, ದೇಶ ಭಕ್ತಿ […]

Read More

ಕೋಲಾರ:- ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಕಳೆದೆರಡು ದಿನಗಲಿಂದ ಜನಸ್ಪಂದನಾ ಕಾರ್ಯಕ್ರಮದ ಅಂಗವಾಗಿ ಕೆಜಿಎಫ್ ನಗರದ ಪ್ರತಿ ಮನೆ,ಬಡಾವಣೆಗೆ ತೆರಳಿ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದು ಗಮನಿಸಿ, ಪರಿಹಾರಕ್ಕೆ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಇಡೀ ದಿನ ಜನರ ಕುಂದುಕೊರತೆ ಆಲಿಸುವ ಕೆಲಸ ಮಾಡಿದ ಶಾಸಕಿ ರೂಪಕಲಾ ಜನರ ಮೆಚ್ಚುಗೆಗೆ ಪಾತ್ರರಾದರು.ಶಾಸಕರು ಜನರ ಸಮಸ್ಯೆಗಳನ್ನು ಮಳೆಯಲ್ಲೇ ಆಲಿಸಲು ಕೆಜಿಎಫ್ ನಗರದ 15ನೇ ವಾರ್ಡಿಗೆ ಖುದ್ದು ಭೇಟಿ ನೀಡಿದಾಗ ಜನತೆ ಚರಂಡಿ ಸ್ವಚ್ಚತೆ, ಮಕ್ಕಳ ಅನಾರೋಗ್ಯ, ಪಾರ್ಥೇನಿಯಂ, ಪೊದೆಗಳ […]

Read More