ಮಂಗಳೂರು: ಮಾರ್ಚ್ 11, 2024 ರಂದು ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಎಲ್ಲಾ ರಂಗಗಳಲ್ಲಿನ ಮಹಿಳೆಯರ ಸಾಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಮಹಿಳಾ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮವು “ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರ ವಿಧಾನ” ಎಂಬ ಅಧಿವೇಶನದೊಂದಿಗೆ ಪ್ರಾರಂಭವಾಯಿತು. ಮೂಲ್ಕಿಯ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕರಾದ ಡಾ. ಒಳನೋಟವುಳ್ಳ ಅಧಿವೇಶನವು ಮಹಿಳೆಯರಿಗೆ ಸ್ವಯಂ-ಆರೈಕೆ ಮತ್ತು ಯೋಗಕ್ಷೇಮದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಆರೋಗ್ಯದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅಂಶಗಳನ್ನು ತಿಳಿಸುವುದರ ಮೇಲೆ ಕೇಂದ್ರೀಕರಿಸಿದೆ. ಡಾ Sr Severine […]

Read More

ಗಂಗೊಳ್ಳಿ: ಕಥೋಲಿಕ್ ಸ್ತ್ರೀ ಸಂಘಟನೆ ಅಮೃತ ಮಹಾಸಂಘ ಗಂಗೊಳ್ಳಿ ಘಟಕದ ಮುಂದಾಳತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 10.03.2024 ರಂದು ಸಂಭ್ರಮದಿಂದ ಆಚರಿಸಲಾಯಿತು. ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಮಿರಾಂದರವರು ಸರ್ವರಿಗೂ ಸ್ವಾಗತವನ್ನು ಕೋರಿದರು. ಧರ್ಮಗುರುಗಳು ವಂದನಿಯ ಫಾದರ್ ರೋಷನ್ ಡಿಸೋಜಾರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಶುಭ ಕೋರಿದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಮಂಜುಳಾ ದೇವಾಡಿಗ, ಸಾಹಿರಾಬಾನು, ಕುಂದಾಪುರ ಬೈಂದೂರು ವಲಯ ಭಾವನ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದು ಮಹಿಳೆಯರನ್ನು ಅಭಿನಂದಿಸಿ ಶುಭನುಡಿಗಳನ್ನಾಡಿದರು. ಆಟೋಟ […]

Read More

ಕುಂದಾಪುರ,ಮಾ.11: ಚಿಕ್ಕನಸಾಲ್ ರಸ್ತೆಯ ಸಂಗಮ್ ಸಮೀಪ ಕೋಸ್ತಾ ಕೊಂಪ್ಲೆಕ್ಸ್ ಹಿಂದಿನ ಒಣಿಯಲ್ಲಿ ಇಂದು ಬೆಳಿಗ್ಗೆ 10 ಅಡಿ ಉದ್ದದ ಹೆಬ್ಬಾವು ಒಣಿಯ ದಾರಿಯಲ್ಲಿ ಕಂಡು ಬಂತು. ಇಂದು ಇಲ್ಲಿಯೆ ಮಳೆ ನೀರಿನ ತೋಡನ್ನು ಸರಿಪಡಿಸಲು ಅಗೆತ ಮಾಡಿದ್ದು. ಕೆಲ ಗಂಟೆಗಳ ನಂತರ ಈ ಹೆಬ್ಬಾವು ಕಂಡು ಬಂತು.ಈ ವಿಷಯವನ್ನು ಇಲ್ಲಿನ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿ, ಬೀಟ್ ಫಾರೆಸ್ಟ್ ಗಾರ್ಡ್ ರಂಜೀತ್ ಬಂದು ಹೆಬ್ಬಾವನ್ನು ಹಿಡಿಯುವ ಕಾರ್ಯಚರಣೆ ಆರಂಭಿಸಿದರು. ಆದರೆ ಹೆಬ್ಬಾವು ತಪ್ಪಿಸಿಕೊಂಡು ಮನೆಯೊಂದರ ನೀರು ಹರಿಯುವ ಅಂಗಳದ […]

Read More

ಮಂಗಳೂರು: 2024 ರ ಮಾರ್ಚ್ 9 ರಂದು ಮಂಗಳೂರಿನ ಎಂಸಿಸಿ ಬ್ಯಾಂಕ್ ಕ್ಯಾಂಪಸ್‌ನಲ್ಲಿ ಮಹಿಳಾ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಲು ಎಂಸಿಸಿ ಬ್ಯಾಂಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕುಲಶೇಖರ್ ವೈಟ್ ಡವ್ಸ್ ಸಂಸ್ಥಾಪಕರಾದ ಶ್ರೀಮತಿ ಕೊರಿನ್ ರಸ್ಕ್ವಿನ್ಹಾ ಭಾಗವಹಿಸಿದ್ದರು. ಬ್ಯಾಂಕಿನ ನಿರ್ದೇಶಕರು, ಶ್ರೀಮತಿ ಐರಿನ್ ರೆಬೆಲ್ಲೊ, ಡಾ ಫ್ರೀಡಾ ಎಫ್. ಡಿಸೋಜಾ, ಶ್ರೀಮತಿ ಶರ್ಮಿಳಾ ಮೆನೇಜಸ್ ಮತ್ತು ಶಾಖಾ ವ್ಯವಸ್ಥಾಪಕರು: ಶ್ರೀಮತಿ ಬ್ಲಾಂಚೆ ಫೆರ್ನಾಂಡಿಸ್, ಶ್ರೀಮತಿ ಸುನೀತಾ ಡಬ್ಲ್ಯೂ ಡಿಸೋಜಾ, […]

Read More

ಉಡುಪಿ,ಮಾ.10: 1992ರಲ್ಲಿ ಸ್ಥಾಪನೆಯಾದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 11ನೇ ಶಾಖೆಯು ಉಡುಪಿಯಲ್ಲಿ ದಿನಾಂಕ 10.03-2024 ರಂದು ಬೆಳಿಗ್ಗೆ ಗಂಟೆ 8:15ಕ್ಕೆ ಉಡುಪಿಯ ಸೂಪರ್ ಬಜಾರ್ , ಮೊದಲ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಉಡುಪಿಯ ಶೋಕಾ ಮಾತಾ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಚಾರ್ಲ್ಸ್. ಮೀನೆಜಸ್ ಉದ್ಘಾಟಿಸಿ ಶಾಖೆಯನ್ನು ಆಶೀರ್ವದಿಸಿದರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಯುತ ಅರುಣ್ ಕುಮಾರ್ ಎಸ್ . […]

Read More

ಕೋಲಾರ:- ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಕಾಣತೊಡಗಿದೆ, ಶಿವಾರಾತ್ರಿ ನಂತರ ಬಿಸಿಲು ಹೆಚ್ಚಾಗುತ್ತದೆ ಎಂಬ ಪ್ರತೀತಿಯನ್ನೂ ಮೀರಿ ಈ ಬಾರಿ ಉಷ್ಣಾಂಶ ಈಗಾಗಲೇ 32 ಡಿಗ್ರಿ ತಲುಪಿದ್ದು, ಪಾದಚಾರಿಗಳು ದಾಹ ತಣಿಸಿಕೊಳ್ಳಲು, ಕಬ್ಬಿನಹಾಲು, ಕಲ್ಲಂಗಡಿ, ಎಳೆನೀರಿಗೆ ಮೊರೆ ಹೋಗುತ್ತಿದ್ದಾರೆ.ಈ ಬಾರಿ ಕುಡಿಯುವ ನೀರಿಗೆ ಅಷ್ಟಾಗಿ ಸಂಕಷ್ಟ ಎದುರಾಗದಿದ್ದರೂ ಬಿಸಿಲಿನ ಬೇಗೆ ಮಾತ್ರ ಹೆಚ್ಚುತ್ತಿದೆ, ಸುಡು ಬಿಸಿಲಿನಲ್ಲಿ ಬೀದಿಗೆ ಬರಲು ಹೆದರುವ ವಾತಾವರಣ ಕೋಲಾರದಲ್ಲಿ ನಿರ್ಮಾಣವಾಗಿದ್ದು, ದಾಹ ತೀರಿಸಿಕೊಳ್ಳಲು ಜನತೆ ರಸ್ತೆ ಬದಿಯಲ್ಲಿನ […]

Read More

ಕುಂದಾಪುರ ( ಮಾ 7 ) ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್.ಎಮ್ , ವಿ. ಕೆ. ಆರ್ ಶಾಲೆಗಳಲ್ಲಿ ಮಾ 4, 6 ಮತ್ತು 7 ರಂದು ಶಿಕ್ಷಕ – ಪೋಷಕ ಸಭೆಯನ್ನು ಏರ್ಪಡಿಸಲಾಗಿತ್ತು.ಶಾಲೆಯ ವಾರ್ಷಿಕ ಪಠ್ಯ – ಪಠ್ಯೇತರ ಚಟುವಟಿಕೆಯ ಕುರಿತಾಗಿ ಪೋಷಕರಿಗೆ ಮಾಹಿತಿ ನೀಡುವುದಲ್ಲದೇ, ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ತರಗತಿವಾರು ಮ್ಯಾಗಝಿನ್ ನನ್ನು ಬಿಡುಗಡೆಗೊಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಚಾಲಕರೂ, ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು […]

Read More

ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತ್ ನ ವಿರೋಧ ಪಕ್ಷದ ನಾಯಕರ ಶ್ರೀನಿವಾಸ್ ಅಮೀನ್ ರವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ಕರೆಯಲಾಯಿತು, ಶ್ರೀನಿವಾಸ ಅಮಿನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೋಟ ಕಾಂಗ್ರೆಸ್ ನ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು 2008 & 2013ರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ಮತ್ತು 2023ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಎರಡು […]

Read More