ವೈಜ್ಞಾನಿಕ ಚಿಂತನೆ, ಜ್ಞಾನ ಮತ್ತು ಕುತೂಹಲವನ್ನು ಹೆಚ್ಚಿಸಲು, 24 ನೇ ಮಂಗಳವಾರದಂದು ಸೇಂಟ್ ಆಗ್ನೆಸ್ ಪ್ರೌಢಶಾಲೆಯಲ್ಲಿ “ವಿಜ್ಞಾನಿಯಾಗಿ ಒಂದು ದಿನ” ಎಂಬ ಶೀರ್ಷಿಕೆಯಡಿಯಲ್ಲಿ ವಿಜ್ಞಾನ ರಸಪ್ರಶ್ನೆಯನ್ನು ನಡೆಸಲಾಯಿತು, ವಿಜ್ಞಾನದ ಬಗ್ಗೆ ಉತ್ಸಾಹ ಹೊಂದಿರುವ ವಿದ್ಯಾರ್ಥಿಗಳು ಮಿಂಚಲು ಮತ್ತು ಮನ್ನಣೆ ಪಡೆಯಲು ಇದು ವೇದಿಕೆಯಾಗಿತ್ತು, ರಸಪ್ರಶ್ನೆಯನ್ನು ತಂಡವಾರು ನಡೆಸಲಾಯಿತು. ವಿವಿಧ ತಂಡಗಳಿಂದ ತಲಾ ನಾಲ್ಕು ಸದಸ್ಯರಿಗೆ ಭಾಗವಹಿಸಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳನ್ನು ಯುರೇಕಾ, ಆರ್ಬಿಟ್ ರನ್ನರ್‌ಗಳು, ಸ್ಪಾರ್ಕ್ ಲೈಟರ್‌ಗಳು, ಕಾಸ್ಮಿಕ್ ವಿಜ್ಞಾನಿ, ನೋವಾ, ಮುಂತಾದ ಸೃಜನಶೀಲ ಮತ್ತು ವಿಜ್ಞಾನ-ವಿಷಯದ […]

Read More

ಕುಂದಾಪುರ; ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಪ್ರಯುಕ್ತ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇದರ ಆಶ್ರಯದಲ್ಲಿ‌ ಕುಂದಾಪುರ ತಾಲೂಕು ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಕುಂದಾಪುರದ ಆರ್.‌ಎನ್‌.ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ‌ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.‌ ನವೀನ ಕುಮಾರ ಶೆಟ್ಟಿಯವರು ಸ್ಪರ್ಧಾ ಕಾರ್ಯಕ್ರಮಗಳನ್ನು ದೀಪ‌ ಬೆಳಗಿಸಿ ಉದ್ಘಾಟಿಸಿ, ಕೆಂಪೇಗೌಡರ ದೂರದೃಷ್ಟಿಯ ಕೊಡುಗೆಗಳನ್ನು ಸ್ಮರಿಸಿ ಶ್ಲಾಘಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.  

Read More

ಬದ್ಯಾರ್ ಆಸ್ಪತ್ರೆಯ ಫಾದರ್ ಎಲ್.ಎಂ ಪಿಂಟೋ ಅವರ ಹೊಸ ತುರ್ತು ಬ್ಲಾಕ್‌ಗೆ ಬಿಷಪ್ ಅವರು ಶಿಲಾನ್ಯಾಸ ನೆರವೇರಿಸಿದರು ಮತ್ತು ಶ್ರೀ ಮೈಕೆಲ್ ಡಿಸೋಜಾ ಅವರು ಯೋಜನೆಗೆ ₹ 75 ಲಕ್ಷ ದೇಣಿಗೆ ನೀಡಿದರು. ಜೂನ್ 21, 2025 ರಂದು ಫಾದರ್ ಎಲ್.ಎಂ ಪಿಂಟೋ ಆಸ್ಪತ್ರೆಯ ಬಾದ್ಯಾರ್‌ನಲ್ಲಿ ಹೊಸ ತುರ್ತು ಬ್ಲಾಕ್‌ಗೆ ಶಿಲಾನ್ಯಾಸ ನೆರವೇರಿಸಲಾಯಿತು. ಮಂಗಳೂರು ಡಯಾಸಿಸ್‌ನ ರೆವರೆಂಡ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಆಶೀರ್ವಚನದ ಪ್ರಾರ್ಥನೆಯನ್ನು ನಡೆಸಿದರು. ಶ್ರೀ ಮೈಕೆಲ್ ಡಿಸೋಜಾ ಮತ್ತು ಶ್ರೀಮತಿ ಫ್ಲೇವಿಯಾ […]

Read More

ಕುಂದಾಪುರ; ‘ಗರಿಷ್ಠ ಅಂಕ ಗಳಿಸಿದವರು ಮಾತ್ರ ಸಾಧನೆ ಮಾಡಬಲ್ಲರು ಎಂಬ ಅನಿಸಿಕೆ ಸರಿಯಲ್ಲ. ಕಡಿಮೆ ಅಂಕ ಗಳಿಸಿದವರೂ ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಅವಕಾಶವಿದೆ. ಕಡಿಮೆ ಅಂಕ ಗಳಿಸಿದರೂ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಉದಾಹರಣೆಗಳು ಬಹಷ್ಠಿವೆ. ಪೋಷಕರು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ವಿಷಯದಲ್ಲಿ ಮುನ್ನಡೆಯಲು ಮುಕ್ತ ಅವಕಾಶ ನೀಡಬೇಕು. ಸಾಧನೆ ಮಾಡಲು ಬಹಳಷ್ಟು ಕ್ಷೇತ್ರಗಳಿವೆ. ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಲೇ ಬೇಕು. ಅವರನ್ನು ಗುರುತಿಸಿ ಗೌರವಿಸಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ. […]

Read More

ಕುಂದಾಪುರ,ಜೂ.24 : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆಯ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜೂ. 23 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಶಾಲಾ ಜಂಟಿ ಕಾರ್ಯದರ್ಶಿಗಳಾದ ಪೌಲ್ ರೇಗೋರವರು ದೀಪವನ್ನು ಬೆಳಗಿಸಿ “ನಾಯಕ ಅಂದರೆ ದಾರಿ ತಿಳಿದಿರುವವನು ಹಾಗೂ ದಾರಿಯನ್ನು ತೋರಿಸುವವನೆ ನಿಜವಾದ ನಾಯಕ” ಎಂದು ಸಂದೇಶ ನೀಡಿ ಎಲ್ಲಾ ಮಂತ್ರಿಗಳನ್ನು ಹಾಗೂ ಸರ್ವ ಸಂಘಗಳ ಅಧ್ಯಕ್ಷರನ್ನು ಅಭಿನಂದಿಸಿ ತಮ್ಮ […]

Read More

ಕುಂದಾಪುರ, ಜೂ, 24; ಕುಂದಾಪುರದ ಯುಬಿಎಂಸಿ ಮತ್ತು ಸಿ ಎಸ ಐ ಕೃಪಾ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು, ಮತ್ತು ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾರವರು ಮನುಷ್ಯನ ಆರೋಗ್ಯಕ್ಕೆ ಯೋಗಾಸನ ಎಷ್ಟು ಮುಖ್ಯವೆಂದು ತಿಳಿ ಹೇಳಿದರು. ಮಕ್ಕಳಿಗೆಲ್ಲರಿಗೂ ಯೋಗದ ಹಲವಾರು ಆಸನಗಳನ್ನು ಹೇಳಿಕೊಟ್ಟು ಮಾಡಿಸುತ್ತಾ ಅಂದಿನ […]

Read More

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ  ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಶಿನೆಡ್ ಫೆರ್ನಾಂಡಿಸ್ ಬರೆದ  ‘ ದಿ ಡಿಸೆಪ್ಶನ್’ ಎಂಬ ಕೃತಿಯ ಅನಾವರಣ ಸಮಾರಂಭ ಜೂನ್ 20 ರಂದು ಶಾಲಾ ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲೆಯ ನಿಕಟಪೂರ್ವ ಪ್ರಾಂಶುಪಾಲರಾದ ರೆ.ಫಾ. ಮೆಲ್ವಿನ್ ಅನಿಲ್  ಲೋಬೊ ಪುಸ್ತಕ ಬಿಡುಗಡೆ ಮಾಡಿ ಶಿನೆಡ್ ಅವರ ವಿಶೇಷ ಸಾಹಿತ್ಯಿಕ ಸಾಧನೆಯನ್ನು ಕೊಂಡಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ರೋಹನ್ ಡಿ’ ಅಲ್ಮೇಡಾ ಎಸ್ ಜೆ ಯವರು ಶಿನೆಡ್ ಗೆ ಸಾಹಿತ್ಯದ […]

Read More

ಬಾರ್ಕೂರು; ಹೊಸಳ, ಬಾರ್ಕೂರು ಮೇರಿಕ್‌ನಾಲ್ ಹೈಯರ್ ಪ್ರೈಮರಿ ಶಾಲೆಯಲ್ಲಿ 20 ಜೂನ್ 2025 ರಂದು ಅಗಾಧ ಸಂತೋಷ ಮತ್ತು ಹೃತ್ಪೂರ್ವಕ ಕೃತಜ್ಞತೆಯೊಂದಿಗೆ, ಹೊಸಳ, ಬಾರ್ಕೂರಿನ ಮೇರಿಕ್‌ನಾಲ್ ಹೈಯರ್ ಪ್ರೈಮರಿ ಶಾಲೆಯು 2025–26 ಶೈಕ್ಷಣಿಕ ವರ್ಷದ ವಾರ್ಷಿಕ ಉಚಿತ ಸಮವಸ್ತ್ರ ಮತ್ತು ನೋಟ್‌ಬುಕ್ ವಿತರಣಾ ಸಮಾರಂಭ ನಡೆಯಿತು. ಈ ಹೃದಯಸ್ಪರ್ಶಿ ಉಪಕ್ರಮವನ್ನು ಮುಂಬೈನ ಸೇಂಟ್ ಪೀಟರ್ಸ್ ಅಸೋಸಿಯೇಷನ್ ​​(ಬಾರ್ಕೂರು) ಸಾಧ್ಯವಾಗಿಸಿತು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಪೋಷಿಸಲು ಮತ್ತು ಯುವ ಕಲಿಯುವವರನ್ನು ಸಬಲೀಕರಣಗೊಳಿಸಲು ಅವರ ನಿರಂತರ ಸಮರ್ಪಣೆಯನ್ನು ಬಹಳವಾಗಿ ಪ್ರಶಂಸಿಸಲಾಯಿತುಈ […]

Read More

ಕಟಪಾಡಿ : ಗ್ರಾಮ ಪಂಚಾಯಿತಿ ಮುಂದುಗಡೆ ಬಿಜೆಪಿ ಧರಣಿ ಇದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ನಾಟಕ ಪ್ರದರ್ಶಿಸುವ ಹೇಡಿತನದ ಪರಮಾವಧಿ. ನಮ್ಮ ಕರಾವಳಿಯ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಕರಾವಳಿಯಾದ್ಯಂತ ಗೆದ್ದು ಬಂದ ಶಾಸಕರು ವಿಧಾನಸೌಧದ ಅಧಿವೇಶನದಲ್ಲಿ ಚರ್ಚಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲೆಯ ಎಲ್ಲಾ ಶಾಸಕರು ಮಾಡಲಿ. ಶಾಸಕರು ಗೆದ್ದು ಬಂದ ಮೇಲೆ ಪಕ್ಷಕ್ಕೆ ಸೀಮಿತವಲ್ಲ. ಪಕ್ಷದ ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಪಕ್ಷಾತೀತವಾಗಿ ಎಲ್ಲಾ […]

Read More