Chitradurga,: Our Lady of Assumption Church and School celebrated Fr Franklin D’Souza’s Sacerdotal Silver Jubilee and Golden Birthday. November 1, 2023: Our Lady of Assumption Church and Assumption Schools at Hiriyur, Chitradurga District, Diocese of Shimoga celebrated Rev. Fr Franklin D’Souza’s Golden birthday and Sacerdotal Silver Jubilee on October 31,2023 at School and Church and […]

Read More

Peter Philp Dias (79) Kundapur/Barkur H/O Annie Dias Born: 03.04.1944 Passed away: 31.10.2023 Age: 79 yrs  Funeral Service: Wednesday (01-11-23) 3:30 p.m. at his residence and thereafter mass at 4:00 p.m. at Holy Rosary Church, Kundapur. Residence: ‘Philanns’ B.T.R Road, Kundapur Breaved family members: Daughters:  Gail/Sunil Fernandes  Riem/Alwyn Vaz Sons:Glenn & Royston  Grandchildren: Ethan, Aaron & […]

Read More

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು (ಅ.31) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 68 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು 10 ಸಂಘ ಸಂಸ್ಥೆಗಳಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್ (ರಿ) ಸಂಘಕ್ಕೆ ದ.ಕ. ಜಿಲ್ಲಾ ಪ್ರಶಸ್ತಿ ದೊರಕಿದೆಯೆಂದು ಮಂಗಳೂರು ಕೇಂದ್ರಿಯ ಕಥೊಲಿಕ್ ಸಭಾ ಅಧ್ಯಕ್ಷರಾದ ಅಲ್ವಿನ್ ಡಿಸೋಜಾ ಹೇಳಿಕೊಂಡಿದ್ದಾರೆ. ಈ ಪ್ರಶಸ್ತಿಗಳನ್ನು ನವೆಂಬರ್‌ 1 ರಂದು ನಾನಾ ಕ್ಷೇತ್ರಗಳ […]

Read More

ಕುಂದಾಪುರ :ನಿನ್ನೆ ರಾಜ್ಯಾದಾಂತ್ಯ ಲೋಕಾಯುಕ್ತ ದಾಳಿ ನೆಡೆಸಿದ್ದು, ಅದೇ ಹೊತ್ತೀಗೆ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನೆಡೆಸಿತ್ತು. ಈ ದಾಳಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆಯವರ ಕುಂದಾಪುರದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ರಾಜೇಶ್ ಬೇಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಯುತ್ತಿದ್ದು, ಕುಂದಾಪುರ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವಾಸಿಯಾಗಿದ್ದ ರಾಜೇಶ್ ಬೇಳ್ಕೆರೆ ಹಲವು […]

Read More

ಕ್ಯಾಥೋಲಿಕ್ ಸಭಾ, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಸಮುದಾಯ ಸಬಲೀಕರಣ ಟ್ರಸ್ಟ್ ಜಂಟಿಯಾಗಿ ಕಳೆದ ಭಾನುವಾರ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಫಾ.ಮ್ಯಾಥ್ಯೂ ವಾಸ್ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ರನ್ನರ್ಸ್ ಕಪ್ ಪಡೆದ ನಮ್ಮ ಬಜ್ಜೋಡಿ ತಂಡವನ್ನು ಇಂದು ಬೆಳಗ್ಗೆ 9.15 ಕ್ಕೆ ಸಾಮೂಹಿಕವಾಗಿ ನಮ್ಮ ಪ್ಯಾರಿಷ್‌ನಲ್ಲಿ ಸನ್ಮಾನಿಸಲಾಯಿತು. ಜೈಸನ್ ಪೆರೇರಾ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಪಡೆದರು. ಹಾಗೆಯೇ ಇನ್‌ಫೆಂಟ್ ಜೀಸಸ್ ವಾರ್ಡ್‌ನ ಶ್ರೀ ಸ್ಟಾನ್ಲಿ ಡಿಕುನ್ಹಾ ಅವರನ್ನು ಕಳೆದ 32 ವರ್ಷಗಳಿಂದ ಮಾಧ್ಯಮ ಸೇವೆಗಾಗಿ ಬಿಷಪ್ […]

Read More

ಶಿವಮೊಗ್ಗ, ಅಕ್ಟೋಬರ್ 30, 2023: ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆಯು ಶಿವಮೊಗ್ಗದ ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ಅಕ್ಟೋಬರ್ 29 ರಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಯಿತು. ಶಿವಮೊಗ್ಗ, ಅಕ್ಟೋಬರ್ 30, 2023: ಶಿವಮೊಗ್ಗ ಧರ್ಮಪ್ರಾಂತ್ಯದ 7ನೇ ಮಧ್ಯಸ್ಥಿಕೆ ಪ್ರಾರ್ಥನೆಯು ಶಿವಮೊಗ್ಗದ ಶರಾವತಿನಗರದ ಇನ್ಫೆಂಟ್ ಜೀಸಸ್ ಚರ್ಚ್‌ನಲ್ಲಿ ಅಕ್ಟೋಬರ್ 29 ರಂದು ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ನಡೆಯಿತು. ಶಿವಮೊಗ್ಗ ಡಯಾಸಿಸ್‌ನ ವರ್ಚಸ್ವಿ ನವೀಕರಣ ಸೇವೆಗಳು ಅಂದರೆ, ಡಯೋಸಿಸನ್ […]

Read More

ಕುಂದಾಪುರ್, ಅ.28: ಕುಂದಾಪುರ್ ರೊಜಾರ್ ಮಾಯೆಚಾ ಫಿರ್ಗಜೆಂತ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್ ಭಕ್ತಿನ್ ಆನಿ ಗದ್ದಾಳಾಯೆನ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಘಟಕಾನ್ ಆಚರಣ್ ಕೆಲೆಂ. ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ ಭೋ|ಮಾ|ಮಾ|ಬಾಪ್ ಸ್ಟ್ಯಾನಿ ತಾವ್ರೊ ಹಾಣಿ ಪವಿತ್ರ್ ಬಲಿದಾನ್ ಭೆಟಯ್ಲೆ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಮೇಳಾಚೊ ಅತ್ಮಿಕ್ ನಿರ್ದೆಶಕ್ ಮಾ|ಬಾ|ಜೊಕೀಮ್ ಡಿಸೋಜಾ ಹಾಣಿ ದೆವಾಚೆ ಉತರ್ ಮೊಡ್ನ್ “ಸಾಂತ್ ಫ್ರಾನ್ಸಿಸ್ ಅಸಿಸ್ಸಿ, ಝುಜಾರಿ ತಾಕಾ ದೆವಾನ್ ಆಪ್ಲ್ಯಾ ಮಿಸಾವಾಂಕ್ ಆಪಯ್ಲೊ. ತೊ ಸಂಗೀತ್‍ಗಾರ್ ಜಾವ್ನಾಸೊನ್, ಲೊಕಾಮೊಗಾಳ್ ಜಾವ್ನಾಸ್ಲೊ, ತೊ […]

Read More

ಚಿತ್ರದುರ್ಗ: ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದ ರಂಗಸ್ವಾಮಿ ವಿರುದ್ದ ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ಬಾಲಕಿ ಮೇಲೆ ಎರಚಿದ ಆರೋಪ ಕೇಳಿಬಂದಿತ್ತು. ದಸರಾ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಶೌಚಾಲಯ ತೊಳೆಯಲು ಸೂಚಿಸಿದ್ದರಂತೆ. ಅದೇ ವೇಳೆ ಎರಡನೇ ತರಗತಿ ವಿದ್ಯಾರ್ಥಿನಿ ಸಿಂಚನಾ(8) ನೋಡಲೆಂದು ಅಲ್ಲಿಗೆ ತೆರಳಿದ್ದಾಳೆ. ಆಗ ಕೋಪಗೊಂಡ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಇರಿಸಿದ್ದ ಆ್ಯಸಿಡ್ ತೆಗೆದುಕೊಂಡು ಎರಚಿದ್ದರು. ಈ […]

Read More