JANANUDI.COM NETWORK ನವದೆಹಲಿ: ಪೆಟ್ರೋಲ್, ಡಿಸೇಲ್, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿದ್ದ ಜನರಿಗೆಈಗ ಟೆಲಿಕಾಂ ಕಂಪನಿಗಳು ಕೂಡ ಶಾಕ್ ನೀಡಲು ಮುಂದಾಗಿವೆ. ಏ.1 ರಿಂದ ಮೊಬೈಲ್ ಕರೆ ಮತ್ತು ಇಂಟರ್ನೆಟ್ ದರಗಳು ಹೆಚ್ಚಾಗುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಪ್ರಕಾರ, ಏಪ್ರಿಲ್ 1 ರಿಂದ ಟೆಲಿಕಾಂ ಕಂಪನಿಗಳು ದರಗಳನ್ನು ಹೆಚ್ಚಳವನ್ನು ಮಾಡಲಿದೆ. 2021 – 22 ರ ಏಪ್ರಿಲ್ 1 ರಿಂದ ಇಂಟರ್ನೆಟ್ ದುಬಾರಿಯಾಗಲಿದೆ.ಫೋನ್ ಕರೆ ಮತ್ತು ಇಂಟರ್ ನೆಟ್ ನಲ್ಲಿ […]
JANANUDI.COM NETWORK ಕುಂದಾಪುರ,ಜ.8: ಜನನುಡಿ ಟಾಟ್ ಕಾಮ್ ಸುದ್ದಿ ಸಂಸ್ಥೆ ಎರ್ಪಡಿಸಿದ “ಮುದ್ದು ಏಸು” ಸ್ಫರ್ಧೆಯನ್ನು ಜನರ ಅಭಿಪ್ರಾಯದ ಮೇರೆಗೆ ಗಡುವನ್ನು ಇನ್ನೂ 3 ದಿನ ಗಳಿಗೆ ವಿಸ್ತರಿಸಲಾಗಿದೆ. ಅಂದರೆ ಜನವರಿ 10 ತನಕ ಬರುವ ಸ್ಫರ್ಧಾಳುಗ ಫೋಟೊಗಳನ್ನು ಸ್ವೀಕರಿಸಲಾಗುವುದು. ಸ್ಫರ್ಧೆಯ ವಿವರ ಕೆಳಗಿನಂತಿದೆ 2020 ರ ಕ್ರಿಸ್ಮಸ್ ಶುಭ ಸಂದರ್ಭದಲ್ಲಿ ಜನನುಡಿ.ಕಾಮ್ ಸುದ್ದಿ ಸಂಸ್ಥೆ ವಿನೂತನವಾದ ಬಾಲ ಏಸುವಿನ ಫೋಟೊ ಸ್ಫರ್ಧೆಯನ್ನು ಏರ್ಪಡಿಸುತ್ತಿದೆಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ.ಸ್ಫರ್ಧೆ ವಿಭಾಗ 1 […]
JANANUDI.COM NETWORK ಕುಂದಾಪುರ,ಡಿ25: ‘ಯೇಸು ಅರಮನೆಯಲ್ಲಿ, ಶ್ರೀಮಂತನಾಗಿ ಹುಟ್ಟಬಹುದಿತ್ತು ಆದರೆ ಯೇಸು ಬಡವರಲ್ಲಿ ಬಡವ, ಸಣ್ಣವರಲ್ಲಿ ಸಣ್ಣವನಾಗಿ ಹುಟ್ಟಿದ, ಕಾರಣ ಇಂತವರಿಗೆ ದೇವರ ಪ್ರೀತಿ ಬೇಕಿತ್ತು. ಇದರ ಅರ್ಥ ನಾವು ಕಷ್ಟ ಸಂಕಷ್ಟದಲ್ಲಿರುವರಿಗೆ, ಅನಾಥರಿಗೆ, ಬಡ ಬಲ್ಲಿಗರಿಗೆ ಆಸರೆ ಪ್ರೀತಿ ದಯೆ ನೀಡಬೇಕೆಂದು ದೇವರು ಬಯುಸುತ್ತಾನೆ. ಯೇಸು ಅಂದು ಮಾತ್ರ ಹುಟ್ಟಿದಲ್ಲಾ, ಆತನು ದಿನಾಲು ಹುಟ್ಟುತ್ತಾನೆ, ಬಡ ಬಲ್ಲಿಗನ ರೂಪದಲ್ಲಿ. ಅಂದ ಮೇಲೆ ನಾವು ಪ್ರೀತಿ ವಾತ್ಸಲ್ಯ ತೋರಲೆಬೇಕು’ ಎಂದು ಕಟ್ಕರೆ ಬಾಲಯೇಸುವಿನ ಆಶ್ರಮದ ಧರ್ಮಗುರು ವಂ|ದೀಪ್ […]
ಕುಂದಾಪುರ, ಡಿ.೨೦: ನಮ್ಮ ಈ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಇಷ್ಟು ವರ್ಷ ನಾವು ಸಂಸ್ಥೆಯ ಬೆಳವಣಿಗೆಗಾಗಿ ಬೇರೆ ಥರಹದ ಸ್ಫರ್ಧೆಗಳನ್ನು ಹಮ್ಮಿ ಕೊಳ್ಳುತಿದ್ದೇವು.ಆದರೆ ಈ ವರ್ಷ ವಿಭಿನ್ನವಾದ ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ […]
JANANUDI.COM NETWORK Mumbai:focused on ‘Mumbai based Konkani Short Stories in Konkani’ on coming Sunday; the 22nd Nov 2020 at 4:15pm through Google Meet. The webinar is focused on students and budding writers from Goa, Karnataka, Kerala, and Maharashtra but aspiring researching students, teachers and story lovers are welcome to attend. Fr.Jason Pinto will deliver his lecture on […]
JANANUDI.COM NETWORK ಕಥಾಪಾಠ್ – ಕಥೆಚೆರ್ ಅಧ್ಯಯನಾಚೆಂ ಕಾಮಾಸಾಳ್ಅಕ್ತೋಬರ್ ೨೫: ಕೊಂಕಣಿ ಕಥೆಂಚೆರ್ ಅಧ್ಯಯನ್ ಕರ್ಚ್ಯಾ ಇರಾದ್ಯಾನ್ ಆಶಾವಾದಿ ಪ್ರಕಾನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಣಿಂ ಡಿಜಿಟಲ್ ಮಾಧ್ಯಮಾಚೆರ್ ಮಾಂಡುನ್ ಹಾಡ್ಲೆಲ್ಯಾ ಪಾಂಚ್ ವೆಬಿನಾರಾಂಚೆಂ ಪಯ್ಲೆಂ ವೆಬಿನಾರ್ ಅಕ್ತೋಬರ್ ೨೫ ತಾರಿಕೆರ್ (ಆಯ್ತಾರಾ) ಸಾಂಜೆರ್ ೪:೩೦ ಥಾವ್ನ್ ೬:೦೦ ಪರ್ಯಾಂತ್ ಚಲ್ಲೆಂ. ಸಾಹಿತ್ಯ್ ಅಕಾಡೆಮಿ ಪುರಸ್ಕೃತ್ ಗೋಕುಲ್ದಾಸ್ ಪ್ರಭು ತಶೆಂಚ್ ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸ್ ಹಾಣಿಂ ಮಟ್ವಿ ಕತೆಚ್ಯಾ ತಾಂತ್ರಿಕತೆಚೆರ್ ಉಪನ್ಯಾಸ್ ದಿಲೆಂ.ಸ್ಮಿತಾ ಶೆಣಯ್ ಹಿಣೆಂ […]
JANANUDI.COM NETWORK ಒಕ್ತೋಬರ್ 4: ಡಿಜಿಟಲ್ ಮಾಧ್ಯಮಾಚೆರ್ ಪಯ್ಲಿ ಅಂತರ್ರಾಶ್ಟ್ರೀಯ್ ಕೊಂಕಣಿ ಕವಿಗೋಶ್ಟಿ ಆಶಾವಾದಿ ಪ್ರಕಾಶನಾನ್ ಚಲವ್ನ್ ವೆಲಿ. ಬಾಬ್ ಶೈಲೇಂದ್ರ ಮೆಹ್ತಾನ್ ಸ್ವಾಗತ್ ಉಲವ್ಪಾಂತ್ ಕಶೆಂ ವಾಸ್ತವಿಕ್ ಜಾವ್ನ್ ಅಸಾಧ್ಯ್ ಜಾಲ್ಲೆಂ ಕಾಮ್ ಡಿಜಿಟಲ್ ಮಾಧ್ಯಮಾಂತ್ ಕರುಂಕ್ ಸಾಧ್ಯ್ ಆಸಾ; ಜಶೆಂ ಕೇರಳಾಚ್ಯಾ ಕೊಚ್ಚಿಂತ್ಲ್ಯಾ ಎಕಾ ಕವಿಚೆಂ ಪುಸ್ತಕ್ ಗೊಂಯ್ಚ್ಯಾ ಪ್ರಕಾಶಕಾನ್ ಪ್ರಕಾಶಿತ್ ಕೆಲ್ಲೆಂ ಆತಾಂ ಮುಂಬಯ್ ಥಾವ್ನ್ ಮುಖೇಲ್ಪಣಾಖಾಲ್ ಮೊಕ್ಳಿಕ್ ಜಾಂವ್ಚೆಂ ಜಾಗತಿಕ್ ಸ್ಥರಾರ್ ಸಯ್ತ್ ವೀಕ್ಷಕಾಂನಿ ಪಳೆಂವ್ಚಿ ಸಂದಿ ಲಾಭ್ಲಿ. ಡಿಜಿಟಲ್ ಮಾಧ್ಯಮಾಕ್ […]
JANANUDI.COM NETWORK 2000 ಇಸವೆಂತ್ ಸುರು ಜಾಲ್ಲ್ಯಾ ಆಶಾವಾದಿ ಪ್ರಕಾಶನಾನ್ 2001-2 ಥಾವ್ನ್ ಆಜ್ಪಾಸೊನ್ 47 ಕೊಂಕಣಿ ಪುಸ್ತಕಾಂ ಪ್ರಕಾಶಿತ್ ಕೆಲ್ಯಾತ್. ಆಶಾವಾದಿ ಪ್ರಕಾಶನಾಚ್ಯಾ 20ವರ್ಸಾಂಚೊ ಸುವಾಳೊ ಕಾರ್ಯೆಂ ದಸೆಂಬ್ರ್ 20 ತಾರಿಕೆರ್ ಚಲುಂಕ್ ಆಸ್ಚ್ಯಾಸಂಧರ್ಭಾರ್ ಡಿಜಿಟಲ್ ಇ-ಪುಸ್ತಕಾರುಪಾರ್ ಪರ್ಗಟುನ್ ಯೆಂವಚ್ಯಾಕ್ ಉತ್ತೀಮ್ಸಾಹಿತ್ಯ್ ಧಾಡುಂಕ್ ಆಶೆತೆಲ್ಯಾ ಬರವ್ಪಿ, ಗುಣ್ಮೊಲಾಚೆಂ ಸಾಹಿತ್ಯ್ ವಾಸಂಶೋದ್/ಅಧ್ಯಯನ್ ಸಾಹಿತ್ಯ್ (ಕವಿತಾ, ಸಂಕಲನ್, ತರ್ಜಣ್, ಕಥಾ, ಸಂಶೋದ್ಬರ್ಪಾಂ ಯುನಿಕೋಡಾಚೆರ್ ಧಾಡ್ಚಿಂ) ಪರ್ಗಟುಂಕ್ ಆಶೆತೆಲ್ಯಾಂನಿ ಆಮ್ಕಾಂ ಸಂಪರ್ಕ್ಕರುಯೆತಾ. ವಿಂಚ್ಲಲಿಂ ಬರಪಾಂ ಹೆರ್ ಲಿಪಿಂನಿ ಲಿಪಿಯಂತರ್ ಕರುನ್ […]
JANANUDI.COM NETWORK (27 ಸಪ್ತೆಂಬ್ರ್): ಅಖಿಲ್ ಭಾರತೀಯ್, ಖಾಡಿ ಗಾಂವಾಂಚೆ ದೇಸ್, ಯುರೋಪ್ ಕೆನಡಾ ಆನಿ ಅಮೆರಿಕಾ ಅಶೆಂ ಸಂಸಾರಾಚ್ಯಾ ವೆಗ್-ವೆಗಳ್ಯಾ ದೇಸಾಂತ್ಲ್ಯಾ ಕೊಂಕಣಿ ಸಂಘಟನಾಚೆ ಮುಖೆಲಿ, ಕೊಂಕಣಿ ಪರಿಶದೆಚೆ ಮುಖೆಲಿ, ಕೊಂಕಣಿ ಅಕಾಡೆಮಿಚೆ ಮುಖೆಲಿ ತಶೆಂಚ್ ನಾಮ್ನೆಚ್ಯಾ ನೇಮಾಳ್ಯಾಂಚೆ ಸಂಪಾದಕ್, ನಾಮ್ನೆಚೆ ಕೊಂಕಣಿ ಬರವ್ಪಿ ಪಯ್ಲೆ ಪಾವ್ಟಿಂ ಡಿಜಿಟಲ್ ಮಾಧ್ಯಯಾಮುಖಾಂತ್ರ್ ಆಶಾವಾದಿ ಪ್ರಕಾಶನ್ ಮುಂಬಯ್ ಹಾಣಿಂ ಆಯೋಜಿತ್ ಕೆಲ್ಲ್ಯಾ ’ಜಾಗತಿಕ್ ಡಿಜಿಟಲ್ ಕೊಂಕಣಿ ಮೇಳ್’ ಮಾಂಡುನ್ ಹಾಡ್ಲೊ. ಆಶಾವಾದಿ ಪ್ರಕಾಶನಾಚ್ಯಾ ವಲ್ಲಿ ಕ್ವಾಡ್ರಸಾನ್ ಸ್ವಾಗತ್ ಉಲವ್ಪಾಂತ್ […]

