JANANUDI.COM NETWORK ಸೌರಚಾಲಿತ ಹಾಗೂ ವಿದ್ಯುತ್ ಚಾಲಿತ ಸೈಕಲ್ನ್ನು ತಯಾರಿಸಿ ಆರ್.ಎನ್.ಶೆಟ್ಟಿ ಪ. ಕಾಲೇಜು ಪಿಯು ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿಯ ದೊಡ್ಡ ಸಾಧನೆ ಕುಂದಾಪುರ: ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರದ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ತಯಾರಿಸಿ ದೊಡ್ಡ ಸಾಧನೆÀಯನ್ನು ಮಾಡಿದ್ದಾನೆ. ಗ್ರಾಮೀಣ ಪ್ರದೇಶದ ಊರು ವಂಡ್ಸೆಯ ಶ್ರೀಧರ ಶೆಟ್ಟಿ ಹಾಗೂ ಶ್ಯಾಮಲ ಶೆಟ್ಟಿಯವರ ಪುತ್ರನಾದ ಈತ […]
JANANUDI.COM NETWORK ಕುಂದಾಪುರ: ಪೆಬ್ರುವರಿ 12ರಂದು ಮಧ್ಯಾಹ್ನ 2ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವರ್ಷದ ಗಮಕ ವಾಚನ ಪ್ರಶಸ್ತಿಯು ಸುರತ್ಕಲ್ ಇಡ್ಯಾ ವಿದ್ಯಾದಾಯಿನಿ ಹಿರಿಯ ಶಾಲೆಯ ಮುಖ್ಯೋಧ್ಯಾಪಕರಾಗಿ ನಿವೃತ್ತರಾದ ಶ್ರೀ ಹೆಚ್.ಯಜ್ಞೇಶ ಆಚಾರ್ ಇವರಿಗೆ ಮತ್ತು ಗಮಕ ವ್ಯಾಖ್ಯಾನ ಪ್ರಶಸ್ತಿಯು ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿರುವ ಡಾ.ಜ್ಯೋತಿ ಶಂಕರ್ ಇವರಿಗೆ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್.ಶಾಂತಾರಾಮ್ ಗಮಕ […]
JANANUDI.COM NETWORK ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಯಾನ್ಸರ್ ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ ಕುಂದಾಪುರ: ಪೆಬ್ರುವರಿ 5ರಂದು ಇಲ್ಲಿನ ಭಂಡಾರ್ಕಾರ್ಸ್ಕಾಲೇಜಿನಲ್ಲಿ ಶಿಕ್ಷಕರ ಸಂಘದಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಕುಂದಾಪುರ ಮತ್ತು ರೋಟರಿಕ್ಲಬ್ ಸನ್ರೈಸ್ ಕುಂದಾಪುರ ಇವರ ಸಹಯೋಗದಲ್ಲಿಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ ನಡೆಯಿತು. ಕ್ಯಾನ್ಸರ್ ಕುರಿತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಕುಂದಾಪುರದ ಡಾ.ಶ್ರಾವ್ಯ […]
JANANUDI.COM NETWORK ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇವರುಗಳು ಆಯ್ಕೆಯಾಗಿದ್ದಾರೆ. ಜೋನ್ಸನ್ ಡಿ’ಆಲ್ಮೇಡಾ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು-ಠೇವಣಿ) ಜೇಕಬ್ ಡಿ’ಸೋಜ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು- ಸಾಮಾನ್ಯ) ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು- ಮಹಿಳಾ ಮೀಸಲು) ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಠೇವಣಿ ಕ್ಷೇತ್ರ- […]
JANANUDI.COM NETWORK ಇನ್ಸ್ಪಾಯರ್ ಅವಾರ್ಡ್ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ಸ್ಟೆಲೋನ್ ಫೆರ್ನಾಂಡಿಸ್ ರಾಜ್ಯಮಟ್ಟಕ್ಕೆ ಆಯ್ಕೆ ಕುಂದಾಪುರ: ಫೆ. 3: ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಮಂಗಳೂರು ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ದಕ್ಷಿಣ ಕನ್ನಡ ಮತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇನ್ಸ್ಪಾಯರ್ […]
JANANUDI.COM NETWORK ಭಂಡಾರ್ಕಾರ್ಸ್ಕಾಲೇಜಿನ ವಾರ್ಷಿಕೋತ್ಸವ ದಿನಾಚರಣೆ ದತ್ತಿ ಬಹುಮಾನ ವಿತರಣಾ ಕಾರ್ಯಕ್ರಮ – ಜೀವನದಲ್ಲಿ ಶಿಕ್ಷಣ ಅತಿ ಮುಖ್ಯ : ಸುರೇಶ ಮರಾಕಲ ಕುಂದಾಪುರ: ಪೆಬ್ರುವರಿ1ರಂದು ಇಲ್ಲಿನ ಭಂಡಾರ್ಕಾರ್ಸ್ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ದಿನಾಚರಣೆಯ ದತ್ತಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ ಮರಾಕಲ ಮಾತನಾಡಿ ಜೀವನದಲ್ಲಿ ಶಿಕ್ಷಣ ಅತಿ ಮುಖ್ಯ. ಗುರುವಿನ ಋಣ ತೀರಿಸುವುದು ಅತಿ ಕಷ್ಟ. ಅಲ್ಲದೇ ಜೀವನದಲ್ಲಿ ಪೋಷಕರು […]
JANANUDI.COM NETWORK ಕೆ. ರಹಮತುಲ್ಲಾ ಸಾಹೇಬ್ ನಿಧನ ಕುಂದಾಪುರ : ಕುಂದಾಪುರ ತಾಲೂಕಿನ ಕಾವ್ರಾಡಿ ನಿವಾಸಿ ಕೆ. ರಹಮತುಲ್ಲಾ ಸಾಹೇಬ್(68) ಅವರು ದಿನಾಂಕ 30.01.2020 ಗುರುವಾರದಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೆನರಾ ಬ್ಯಾಂಕ್ ನ ಮಾಜಿ ಉದ್ಯೋಗಿಯಾಗಿದ್ದ ಅವರು ಕುಂದಾಪುರ, ಬೆಂಗಳೂರು, ಗಂಗೊಳ್ಳಿ, ನೇರಳಕಟ್ಟೆ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದರು. ಕಾವ್ರಾಡಿ ಜಾಮೀಯ ಮಸೀದಿಯ ಅದ್ಯಕ್ಷರಾಗಿಯೂ ಕಾರ್ಯ ನಿರ್ವಸುತ್ತಿದ್ದ ಅವರು ಸ್ಥಳೀಯವಾಗಿ ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ, ಎರಡು ಗಂಡು ಹಾಗೂ ಎರಡು […]
JANANUDI.COM NETWORK ಬಡತನ ಎನ್ನುವುದು ಅನುಭವವೇ ಹೊರತು ಅವಮಾನವಲ್ಲ- ಡಾ.ಕೆ.ಚಿನ್ನಪ್ಪಗೌಡ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಕುಂದಾಪುರ: ಬಡತನ ಎನ್ನುವುದು ಅನುಭವವೇ ಹೊರತು ಅವಮಾನವಲ್ಲ. ಅದು ಘನತೆ ಎಂದು ಭಾವಿಸಿದಲ್ಲಿ ಶಿಕ್ಷಣ ಮತ್ತು ಜೀವನದಲ್ಲಿ ಏನನ್ನಾದರೂ ಸಾಧೀಸಲು ಸಾಧ್ಯ. ಸರಿಯಾದ ಮಾರ್ಗಗಳನ್ನು ಆಯ್ದುಕೊಳ್ಳಿ ಸತ್ಯದ ಅರಿವಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿನ್ನಪ್ಪಗೌಡ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರುಜನೆವರಿ 31ರಂದು ಇಲ್ಲಿನ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ರಿ ಪುರಸ್ಕøತ ನಾರಾಯಣ ನಲ್ಕೆಯವರಿಗೆ ಸನ್ಮಾನ ಹತ್ತಾರು ದೈವಸ್ಥಾನಗಳಲ್ಲಿ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತುಳುನಾಡಿನ ದೈವರಾಧನೆಯ ಮೂಲಕ ಪ್ರಸಿದ್ಧರಾದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬೋಳ ನಾರಾಯಣ ನಲ್ಕೆಯವರನ್ನು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ […]

