Passed away Nellie G D’Souza (73 years) Kundapur Born: 19-11-1947 Died ::23-6-2020 (Rtd.Head mistress St.Marys Primary school for 22years). Daughter of Late Patrick/Late Alice D’Souza. Sister of Precilla, Nancy,Victoria,Zeta,John/Felcy,Nora,Joseph/Glinis. Aunt of Reema/Rynish, Sunny, Levin. Funeral rites will bestartedfrom home on 24 th June 2020, at […]
JANANUDI.COM NETWORK ಕುಂದಾಪುರ ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಗಳ ವಿತರಣೆ ಕುಂದಾಪುರ: ಆಯುಷ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ರೋಗನಿರೋಧಕ ಶಕ್ತಿ ವರ್ಧಕಗಳ ವಿತರಣೆ ಕುಂದಾಪುರ: ಕೋವಿಡ್ ವಿರುದ್ಧದ ಸಮರದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಬಹಳ ಮಹತ್ತರವಾದದ್ದು. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಶ್ರಮ ಅಪಾರ’ ಎಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದ್ದಾರೆ. ಕುಂದಾಪುರದ ಸರ್ಕಾರಿ ಅಯುಷ್ ಆಸ್ಪತ್ರೆಯಲ್ಲಿ ಪತ್ರಕರ್ತರ ರೋಗ ನಿರೋಧಕ ಶಕ್ತಿ ವೃದ್ಧಿಗೆ […]
JANANUDI.COM NETWORK ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರಿಂದ ಯೋಗ ದಿನಾಚರಣೆ ಕುಂದಾಪುರ, ಜೂ.22: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯಾಗಿದ್ದು, ಜೂನ್ 22 ರಂದು ಗ್ರಹಣದ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ,ತನ್ನ ಬ್ಲಡ್ ಬ್ಯಾಂಕಿನಲ್ಲಿ ಯೋಗ ದಿನಚರಣೆಯನ್ನು ಆಚರಿಸಿ, ಆಸಕ್ತರಿಗಾಗಿ ಯೋಗ ತರಬೇತಿಯನ್ನು ನಡೆಸಿದರು ಈ ತರಬೇತಿಯನ್ನು ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಸೋನಿ ಡಿಕೋಸ್ತಾ ಇವರು ನಡೆಸಿಕೊಟ್ಟರು. ಸಭಾಪತಿ […]
JANANUDI.COM NETWORK ಕುಂದಾಪುರ:ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ : ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ ಕುಂದಾಪುರ, ಜೂ.23: ಇತ್ತಿಚೆಗೆ ಭಾರತ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ದೇಶದ ಸೈನಿಕರಿಗೆ ಇಂದು ಕುಂದಾಪುರದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.ಸೈನಿಕರ ಕುಟುಂಬಕ್ಕೆ ಕೆಲವು ರಾಜ್ಯ ಸರಕಾರಗಳು ಪರಿಹಾರ ಘೋಷಿಸಿದೆ ಆದರೆ ಹುಸಿ ದೇಶಪ್ರೇಮದ ವೇಷದಲ್ಲಿ ಅಧಿಕಾರ ನಡೆಸುತ್ತಿರುವ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡದಿರುವುದು ಖಂಡಿಸಲಾಯಿತು. ಅನಂತರ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಸಿಐಟಿಯು […]
JANANUDI.COM NETWORK ಬೈಂದೂರು ಪೊಲೀಸ್ ಠಾಣಾ ಸಿಬಂದಿಗೆ ಕೊರೊನಾ ಸೊಂಕು ಧ್ರಡವಾಗಿತ್ತು, ಇದೀಗ ಮಹಿಳಾ ಸಿಬಂದಿಗೆ ಕೂಡ ಕೊರೊನಾ ಧ್ರಢ ಕುಂದಾಪುರ, ಜೂ.22: ನಿನ್ನೆ ದಿನ ಬೈಂದೂರು ಠಾಣೆಯ ಸಿಬಂದಿಗೆ ಕೊರೊನಾ ಸೊಂಕು ಧ್ರಢವಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಸಿಬಂದಿಗೂ ಕ್ವಾರೆಂಟೆಯ್ನ್ ಮಾಡಲಾಗಿತ್ತು. ಬೈಂದೂರು ಪೊಲೀಸ್ ಠಾಣೆ ಮತ್ತು ಸಿ.ಪಿಎಸ್ ಐ. ಆಫಿಸ್ ಗಳನ್ನು ತತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿ ಕಾರ್ಯಚರಣೆ ಮಾಡುತಿತ್ತು. ಆದರೆ ಇವತ್ತು ಮತ್ತೊಂದು ಅಘಾತಕಾರಿ ಘಟನೆ ನಡೆದಿದೆ. […]
JANANUDI.COM NETWORK ರೋಟರಿ ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣ ಕುಂದಾಪುರ, ಜೂ.೨೨: ಇಂದು ಬೆಳ್ಳಿಗ್ಗೆ ರೋಟರಿ ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಗಾಗಿ ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು ಕ್ಲಬ್ ನ ಅಧ್ಯಕ್ಷ ರಾದ ರೊ.ರಾಜು ಪೂಜಾರಿ ನೇರವೆರಿಸಿದರು. ಮಾಸ್ಕಗಳನ್ನು . ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ.ಸಿ.ಸಿಲ್ವೀಯಾ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ರೊ.ಕೌಶಿಕ್ ಯಡಿಯಾಳ , ಸ್ಥಾಪಕಾದ್ಯಕ್ಷ […]
JANANUDI.COM NETWORK ಕಾಲು ಸ್ವಾದೀನ ಕಳೆದುಕೊಂಡ ಯುವಕ : ಹರೀಶ್ ಪೂಜಾರಿ ಮನೆಗೆ ಫ್ರಿಡ್ಜ್ ಕೊಡುಗೆ ಮರದಿಂದ ಬಿದ್ದು ಗಂಭೀರ ಗಾಯಗೊಂಡು ತನ್ನ ಸೊಂಟ ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡ ಬೀಜಾಡಿ ಗ್ರಾಮದ ಹರೀಶ್ ಪೂಜಾರಿಯವರ ಔಷಧಗಳ ರಕ್ಷಣೆಗಾಗಿ ಆದಿತ್ಯವಾರ ಫ್ರಿಡ್ಜ್ ಕೊಡುಗೆ ನೀಡಲಾಯಿತು. ಗಿಳಿಯಾರು ಕುಶಲ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ನೆರವಿನಿಂದ ನೂತನ ಫ್ರಿಡ್ಜ್ ನೀಡುವ ಕಾರ್ಯಕ್ರಮವನ್ನು ಜೇಸಿಐ ಕುಂದಾಪುರ ಸಿಟಿ, ಇಂಡಿಯನ್ ಸಿನಿಯರ್ ಚೇಂಬರ್ ಕುಂದಾಪುರ […]
JANANUDI.CO NETWORK ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳನ್ನು ಮೆಸ್ಕಾಂ ಸಿಬ್ಬಂದಿಗಳಿಗೆ ವಿತರಣೆ ಕುಂದಾಪುರ,ಜೂ.20: ಕೋವಿಡ್-19 ರೋಗವನ್ನು ತಡೆಗಟ್ಟುವ ಸಲುವಾಗಿ ಆಯುಷ್ ಸಚಿವಾಲಯದಿಂದ ಅನುಮೋದನೆಗೊಂಡ ಆಯುಷ್ ರೋಗ ನಿರೋಧಕ ಔಷಧಿಗಳಾದ ಸಂಶಮನಿ ವಟಿ ಮತ್ತು ಆರ್ಸೆನಿಕ್ ಆಲ್ಬಾ ಅನ್ನು ದಿನಾಂಕ 20-06-2020ರಂದು ತಾಲೂಕು ಆಯುಷ್ ಘಟಕ (ಆಸ್ಪತ್ರೆ) ಕುಂದಾಪುರ ಇಲ್ಲಿ ಕುಂದಾಪುರ ವಿಭಾಗದ ಮೆಸ್ಕಾಂ ಅಧಿಕಾರಿ ವರ್ಗದವರಿಗೆ ಮತ್ತು ಸಿಬ್ಬಂದಿಗಳಿಗೆ ಡಾ|| ನಾಗೇಶ್, ತಜ್ಞ ವೈದ್ಯರು ತಾಲೂಕು ಸಾರ್ವಜನಿಕ ಆಸ್ಪತ್ರೆ […]
JANANUDI.COM NETWORK ಕಲ್ಯಾಣಪುರದಲ್ಲಿ ತರಕಾರಿ ಟೆಂಪೋ ಅಪಘಾತ ಕುಂದಾಪುರದ ಇಬ್ಬರ ಧುರ್ಮರಣ ಕುಂದಾಪುರ, ಜೂ.19: ಕುಂದಾಪುರದಿಂದ ಉಡುಪಿಗೆ ಸಾಗುತಿದ್ದ ತರಕಾರಿ ಟೆಂಪೋ ಕಲ್ಯಾಣಪುರದ ಆಶಿರ್ವಾದ್ ಚಿತ್ರಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ವಾಗತ ಕಮಾನಿಗೆ ಡಿಕ್ಕಿ ಹೊಡೆದು ಚಾಲಕ ಸಮೇತ ಸಹಪ್ರಯಾಣಿಕ ಸಹಿತ ಇಬ್ಬರು ಸಾವನ್ನಪ್ಪಿದ ಧುರ್ಘಟನೆ ಸಂಭವಿಸಿದೆ. ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಈ ಧುರ್ಘಟನೆಯಲ್ಲಿ ಚಾಲಕ ಕುಂದಾಪುರ […]

