JANANUDI.COM NET WORK     ಕುಂದಾಪುರ ನಗರದ ಸಂಚಾರಿ ಠಾಣೆ ಹೆಡ್‌ಕಾನ್ಸ್‌ಟೆಬಲ್‌ಗೆ ಕೊರೋನಾ ಪಾಸಿಟಿವ್ ದ್ರಢ ಕುಂದಾಪುರ ಕೋವಿಡ್ 19 ಆಸ್ಪತ್ರೆಗೆ ದಾಖಲು     59 ವರ್ಷ ಪ್ರಾಯದ ಹೆಡ್‌ಕಾನ್ಸ್‌ಟೆಬಲ್‌ ಒಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅವರಿಗೆ ಕೋವಿಡ್-19 ತಪಾಸಣೆ ನಡೆಸಲಾಗಿತ್ತು. ಅದರ ವರದಿ ಬಂದಿದ್ದು ಹೆಡ್‌ಕಾನ್ಸ್‌ಟೆಬಲ್‌ ಅವರಿಗೆ ಕೊರೋನಾ ಇರುವುದು ತಿಳಿದಿದೆ. ಸದ್ಯ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿದು ಬಂದಿದೆ.    ಕುಂದಾಪುರ ಸಂಚಾರಿ […]

Read More

ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು   ರೋಟರಿ ಕ್ಲಬ್ ಬೆಳ್ಮಣ್  ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯನ್ನು ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ‌ಲ್ಲಿ ಆಚರಣೆ     ಬೆಳ್ಮಣ್, ರೋಟರಿ ಕ್ಲಬ್ ಬೆಳ್ಮಣ್  ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯನ್ನು ನಂದಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ‌ಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಸ್ತುತ  ಕರೋನಾ ಮಹಾಮಾರಿಯ ಕಠಿಣ ದಿನಗಳಲ್ಲಿ ತಮ್ಮ ವೈದ್ಯಕೀಯ ತಂಡದೊಂದಿಗೆ ನಂದಳಿಕೆ ಪರಿಸರದಲ್ಲಿ ಅತ್ಯುತ್ತಮ ಸೇವೆಯನ್ನು ಹಾಗೂ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಿ‌ ಅವರಲ್ಲಿ ಧೈರ್ಯ ತುಂಬುತ್ತಿರುವ ನಂದಳಿಕೆ […]

Read More

JANANUDI.COM NETWORK   ರೋಟರಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಅತ್ಯಾಧುನಿಕ 2 ಶವ ಶೀತಲಿಕರಣಗಳು ಹಸ್ತಾಂತರ     ಕುಂದಾಪುರ, ಜು,೧; ರೋಟರಿ ಅಂತರರಾಷ್ಟ್ರೀಯ ಜಿಲ್ಲೆಯ ಅನುದಾನದಿಂದ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಮುಖಾಂತರ , ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಎರಡು ಅತ್ಯಾಧುನಿಕ ತಂತ್ರಜ್ಞಾನದ ಎರಡು ಶವ ಸುರಕ್ಷತೆಯ ಶೀತಲಿಕರಣ ಯನಿಟುಗಳು ಉಪಲಬ್ಧವಾಗಿದ್ದು ಇವಗಳನ್ನು ಆಸ್ಪತ್ರೆಗೆ ಹಸ್ತಾಂತರ ಗಳಿಸುವ ಕಾರ್ಯಕ್ರಮ ಜೂನ್ 30 ರಂದು ಆಸ್ಪತ್ರೆಯ ಶವಗಾರದ ಮುಂದೆ ನಡೆಯಿತು. ರೋಟರಿ ಜಿಲ್ಲೆಯ ಪೂರ್ವ ಗವರ್ನರ್ […]

Read More

JANANUDI.COM NETWORK   ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ       ಕುಂದಾಪುರ,ಜು.೧; ರೋಟರಿ ಕುಂದಾಪುರ ದಕ್ಷಿಣ ಹಾಗೂ ರೋಟರಾಕ್ಟ್ ಕುಂದಾಪುರ ದಕ್ಷಿಣ ಇವರ ಸಹಯೋಗದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರಿಗೆ ಲಕ್ಷ್ಮಣ ಫಲ ಗಿಡಗಳ ವಿತರಣೆ ಹಾಗೂ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಜೂನ್ ೩೦ ರಂದು ನಡೆಸಲಾಯಿತು. ಕಾಲೇಜಿನ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಶಂಕರನಾರಾಯಣ ಇವರು ನೆರೆದಿರುವ ಸಭೀಕರನ್ನು […]

Read More

JANANUDI.COM NETWORK    ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕದಿಂದ ವಿವಿಧ ಸಂಘ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ     ಕುಂದಾಪುರ,ಜು.1; ತಾರೀಕು 30-06-2020 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕ ಈ ಕೆಳಗಿನ ಸಂಸ್ತೆಗಳಿಗೆ ಎನರ್ಜಿ ಡ್ರಿಂಕ್ ವಿತರಣೆ ಮಾಡಿದೆ. ಕುಂದಾಪುರ ಸರಕಾರಿ ಆಸ್ಪತ್ರೆಯ ಕೊರೋನಾ ರೋಗಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಒಳರೋಗಿಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳಿಗೆ 960 ಬಾಟ್ಲಿ. ಇದನ್ನು ಮುಖ್ಯ ಆರೋಗ್ಯಾಧಿಕಾರಿ ಗಳಾದ ಡಾ. ರೋಬರ್ಟ್ ಸ್ವೀಕರಿಸಿದರು. ಕುಂದಾಪುರ ಪೊಲೀಸ್ […]

Read More

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ   ಕೆಸಿ ವ್ಯಾಲಿ,ಎತ್ತಿಹೋಳೆ ಯೋಜನೆಗಳ ಅಕ್ರಮಗಳ ಚೆರ್ಚೆಗೆ ಸಿದ್ದ ವೆಂಕಟಶಿವಾಡ್ಡಿ ಸವಾಲ್       ಶ್ರೀನಿವಾಸಪುರ:-ಕ್ಚೇತ್ರದ ಅಭಿವೃದ್ಧಿಯಲ್ಲಿ ನಮ್ಮದೂ ದೊಡ್ಡಪಾತ್ರ ಇದೆ ಇದನ್ನು ಹಾಲಿ ಶಾಸಕ ಹಾಗು ಮಾಜಿ ವಿಧಾನಸಭಾ ಅಧ್ಯಕ್ಷರಾಗಿದ್ದ ರಮೇಶಕುಮಾರ್ ಮನಗಾಣಬೇಕು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಲಿ ಶಾಸಕ ರಮೇಶಕುಮಾರ್ ವಿರುದ್ದ ಗುಡಗಿದರು. ಅವರು ಇಂದು ತಾಲೂಕಿನ ಗೌವನಪಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನಾನು ನಾಲ್ಕು ಬಾರಿ ಶಾಸಕನಾಗಿದ್ದೆ ನಾಲ್ಕು ಬಾರಿ ಸೋಲೂಂಡಿದ್ದೇನೆ ಹಾಗೇನೆ […]

Read More

JANANUDI.COM NETWORK     ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಡಿ ಕೆ ಶಿವಕುಮಾರ್ ಅವರ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು          ಕುಂದಾಪುರ, ಜೂ.28: ಅಧ್ಯಕ್ಷ ಇಚ್ಚಿತಾರ್ಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ , ಬ್ಲಾಕ್ ಅಧ್ಯಕ್ಷರುಗಳಾದ ಶಂಕರ್ ಕುಂದರ್,  ಹರಿಪ್ರಸಾದ್ ಶೆಟ್ಟಿ ,ಡಿಜಿಟಲ್ ಯೂತ್ ಕಾಂಗ್ರೆಸ್ ಸಂಯೋಜಕರು ರೋಶನ್ ಶೆಟ್ಟಿ […]

Read More

JANANUDI.COM NETWORK   ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಪರಿಸರ ರಕ್ಷಣಾ ದಿನ        ಕುಂದಾಪುರ, ಜೂನ್ 24 ರಂದು ಸಂತ ಜೋಸೆಫ್ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಮುಂದಾಳತ್ವದಲ್ಲಿ  ಶಾಲೆಯ ತೋಟದಲ್ಲಿ ಪರಿಸರ ರಕ್ಷಣಾ ದಿನವನ್ನು ಆಚರಿಸಲಾಯಿತು.     ಪ್ರಭಾರ ಮುಖ್ಯೋಪಾಧ್ಯಾಯಿನಿ  ಶಾಲಾ ಶಿಕ್ಷರು ಮತ್ತು ಶಾಲಾ ಸಿಬಂದಿಗಳು ಗೀಡಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಶಿಕ್ಷಕಿ ಸಿಸ್ಟರ್ ಐವಿ, ಶಿಕ್ಷಕ ಅಶೋಕ್ ದೇವಾಡಿಗ, ಶಿಕ್ಷಕಿ ಸೆಲಿನ್ ಡಿಸೋಜಾ, ಶಾಲಾ ಸಿಬಂದಿ ವಿನಯಾ ಡಿಕೋಸ್ತಾ […]

Read More

JANANUDI.COM NETWORK   ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ     ಕುಂದಾಪುರ, ಜೂ.25: ಪ್ರಪಂಚದಲ್ಲಿ ಕಂಡೂ ಕಂಡರಿಯದ ವಾತವರಣ ಕೊರೊನಾ ಸಾಂಕ್ರಮಿಕ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಆದರೆ ಅತಿ ಭಯಂಕರ ರಕ್ಕಸ ಕೊರೊನಾ ಕೋವಿಡ್ 19 (ಕೆಲವರಿಗೆ ಕೊರೊನಾ ಸೊಂಕು ತಗುಲಿದ ನಂತರ ಕೋವಿಡ್ 19 ಆಗಿ ರೋಗವಾಗಿ ಬದಲ್ಲುತ್ತೆ) ಬಿಂಬಿಸಿದ ಈ ಪೀಡೆಯ ಜೊತೆ ಇವತ್ತು ಕರ್ನಾಟಕ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಯಿತು. ಈ ಪರೀಕ್ಷೆಯಿಂದ ಯಾವ […]

Read More