Engineers Day was celebrated at MIT Kundapura. Tribute was paid to Bharat Rathna Sir M. Visvesvaraya by garlanding the statue by the Chief Guest Dr. Mohit Tihiliani, Prof.NITK Surathkal and the other Dignitories. Principal Dr. Abdul Kareem, Vice Principal Prof. Melwin D’ Souza, Director B.B Dr. Ramakrishna Hegde, HOD Civil Dept. Prof Prashanth Hegde, HOD […]

Read More

ಜೆಸಿಐ ಕುಂದಾಪುರ ಸಿಟಿ ಆತಿತ್ಯ ದಲ್ಲಿ ಜರುಗಿದ ಜೇಸಿ ಸಪ್ತಾಹ ದ ಅಂಗ ವಾಗಿ ಮಿಸ್ಟರ್ ಕುಂದಾಪುರ ಮಿಸಸ್ ಕುಂದಾಪುರ ಸ್ಪರ್ಧೆ ಯಲ್ಲಿ ಮೂಡ್ಳಕಟ್ಟೆಯ ಎಮ್ ಐ ಟಿ ಕಾಲೇಜ್ ಗೆ ಪ್ರಶಸ್ತಿ ಲಭಿಸಿದೆ. ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದಲ್ಲದೆ ಮಿಸ್ ಕುಂದಾಪುರ ಆಗಿ ಆಯ್ಕೆಯಾಗಿರುತ್ತಾರೆ. ಪ್ರಥಮ ವರ್ಷದ ವಿಧ್ಯಾರ್ಥಿನಿಯರಾದ ಮಿಸ್ ಕುಂದಾಪುರ ಶಶಿಕಲ ರನ್ನರ್ ಪಸ್ಟ್ ಹಾಗೂ ಮಿಸ್ ಕುಂದಾಪುರ ಶ್ರೇಯ ಉಪಾಧ್ಯಾಯ ರನ್ನರ್ ಸೆಕೆಂಡ್ ಹಾಗೂ […]

Read More

ಕುಂದಾಪುರ: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ ಎಂದು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಅವರು ಹೇಳಿದರು. ಸೆಪ್ಟೆಂಬರ್ 14ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ “ಹಿಂದಿ ದಿವಸ್ – ಜ್ಯೋತ್ಸ್ನಾ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯತೆಯನ್ನು ಬಿಂಬಿಸುವ ಹಿಂದಿ ಭಾಷೆಯು ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ದೇಶವನ್ನು ಒಗ್ಗೂಡಿಸುವ ಹಾದಿಯಲ್ಲಿದೆ. ದೇಶದ ಮತ್ತು ಜಾಗತಿಕವಾಗಿ […]

Read More

St Joseph Church, Jeppu prides itself in actively involving children in various social service activities. These initiatives aim at instilling in them the value of service, compassion, and empathy towards those in need. The parish council led by Fr Maxim D’Souza, encouraged the children to play a significant role in this initiative named “9 flowers […]

Read More

ಮಂಗಳೂರು: ಮದರ್ ತೆರೆಸಾ ಅವರ 26ನೇ ವರ್ಷಾಚರಣೆ ಅಂಗವಾಗಿ ಮಾನವೀಯತೆಯ ಪ್ರತಿರೂಪವಾದ ಸಂತ ಮದರ್ ತೆರೇಸಾ ಅವರ 26ನೇ ವಾರ್ಷಿಕೋತ್ಸವದ ಅಂಗವಾಗಿ ‘ಎಲ್ಲೆಡೆ ಶಾಂತಿ ಪಸರಿಸಲಿ’ ಎಂಬ ಘೋಷ ವಾಕ್ಯದೊಂದಿಗೆ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಸೆ.21ರಂದು ಬೆಳಗ್ಗೆ 10 ಗಂಟೆಗೆ ನಗರದ ಕುದ್ಮುಲರಂಗರಾವ್ ಪುರಸಭಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ‘ವೈವಿಧ್ಯಮಯ ಭಾರತದಲ್ಲಿ ಪ್ರೀತಿಯ ಕೋಶಗಳು’ ಥೀಮ್.ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟೂರು ಉದ್ಘಾಟಿಸಲಿದ್ದು, ಖ್ಯಾತ ಸಾಹಿತಿ, ಸಾಹಿತಿ […]

Read More

Mangalore: Mrs.MATHEW defends her PhD thesis on Tuesday, September 12th, 2023.Mrs. Shycil Matthew, Associate Professor, Father Muller College of Nursing, Dept. of Community Health Nursing, defends her PhD thesis on “Parent-Involved Multi-Component Intervention Programme on Lifestyle Practices and Body Mass Index of Overweight and Obese Adolescents.” The thesis is related to the improvement of lifestyle […]

Read More

“ಸರ್ವರಿಗೂ; ವಿಶೇಷವಾಗಿ ಹಿಂದುಳಿದವರುಮತ್ತುಹೆಣ್ಣುಮಕ್ಕಳಿಗೆಪರಿಪೂರ್ಣಜೀವನಕ್ಕಾಗಿ ಪರಿವರ್ತನೀಯ ಶಿಕ್ಷಣ” ನೀಡುವ ಪಥದಲ್ಲಿ ಬೆಥನಿ ಎಜುಕೇಶನಲ್ ಸೊಸೈಟಿ (ರಿ) ಮಂಗಳೂರು ಮಂಗಳೂರು : ಬೆಥನಿಎಜುಕೇಷನಲ್‍ಸೊಸೈಟಿ(ರಿ) (BES)ಪರಿವರ್ತನೀಯಶಿಕ್ಷಣದಲ್ಲಿದಾರಿದೀಪವಾಗಿದ್ದು,ತನ್ನ ಮಹತ್ವದ ಮೈಲುಗಲ್ಲೊಂದನ್ನುತಲುಪಿದೆ.ತನ್ನಅಮೃತ ಮಹೋತ್ಸವದ ಸಮಾರೋಪಆಚರಣೆಯನ್ನು2023ರ ಸೆಪ್ಟೆಂಬರ್18ರಂದು ಸೋಮವಾರದಂದುಆಚರಿಸಿಕೊಳ್ಳಲು ಸಜ್ಜಾಗಿದೆ. ಬೆಥನಿ ಎಜ್ಯುಕೇಷನಲ್ ಸೊಸೈಟಿಯನ್ನು4ನೇ ಸೆಪ್ಟೆಂಬರ್1948ರಂದು ಬೆಥನಿ ಸಂಸ್ಥಾಪಕರಾದದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರಆಶ್ರಯದಡಿ ಮದರ್ ಪೇತ್ರಾಅವರನ್ನು ಮೊದಲ ಅಧ್ಯಕ್ಷರನ್ನಾಗಿಸಿ ನೋಂದಾಯಿಸಲಾಯಿತು. ಸೊಸೈಟಿಗಳ ನೋಂದಣಿಕಾಯಿದೆ, 1860ರ ಅಡಿಯಲ್ಲಿ‘ಬೆಥನಿಎಜುಕೇಷನಲ್‍ಸೊಸೈಟಿ(ರಿ) ಮಂಗಳೂರುಎಂದು ನಾಮಕರಣ ಮಾಡಲಾಯಿತು. ದಾರ್ಶನಿಕ ನಾಯಕ ಮತ್ತುದೇವರ ಸೇವಕ ರೇಮಂಡ್ ಫ್ರಾನ್ಸಿಸ್‍ಕ್ಯಾಮಿಲಸ್ ಮಸ್ಕರೇನ್ಹಸ್‍ಅವರಆಶ್ರಯದಲ್ಲಿ, ಅದರ ಮೊದಲ […]

Read More

Managluru: A District Level Wrestling Tournament was organized by St Agnes PU College in collaboration with the District Pre University Education Board in the college auditorium on 15 September 2023. The programme began with a soulful invocation to the divine, followed by the ceremonial lighting of the lamp.  C D Jayanna, Deputy Director, Pre-University Education […]

Read More

ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 1864 ವಿದ್ಯಾರ್ಥಿಗಳು ಮತ್ತು ಉಪಪ್ರಾಂಶುಪಾಲರಾದ ಶ್ರೀ ಕಿರಣ ಹೆಗ್ಡೆ ಉಪನ್ಯಾಸಕರು, ಅಧ್ಯಾಪಕರು ಭಾಗವಹಿಸಿರುತ್ತಾರೆ. ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂವಿಧಾನದ ಪ್ರತಿಜ್ಞಾ ವಿಧಿಯನ್ನು, ಉಪನ್ಯಾಸಕರಾದ ಶ್ರೀ ಉದಯ ಕುಮಾರ ಶೆಟ್ಟ ಇವರು ನಿರ್ವಹಿಸಿದರು.

Read More