

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಎಚ್. ಸಿ.ಯೋಗೀಶ್ ಅವರನ್ನು ಕ್ರೈಸ್ತ ಮುಖಂಡರ ನಿಯೋಗ ಮರಿಯಪ್ಪನವರ ನೇತೃತ್ವದಲ್ಲಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿತು.
ಕಿರಣ್ ಫೆರ್ನಾಂಡಿಸ್, ಜ್ಯೋತಿ ಅರಳಪ್ಪ,ರಾಬರ್ಟ್ ಡಿಸೋಜಾ, ಜೋಸೆಫ್ ಟೆಲ್ಲಿಸ್, ಜಾನ್ ಡಿಸೋಜಾ,ಲಾರೆನ್ಸ್ ಡಿಸೋಜಾ,ಆರ್ನೆಸ್ಟ್ ಪ್ಯಾಟ್ರಿಕ್, ಸಿಮ್ಸನ್, ಸಿ ಪುಷ್ಪರಾಜ್ , ಆರೋಕ್ಯ ರಾಜ್, ಜೇಮ್ಸ್ ಪವನ್, ಸ್ಟೆಲ್ಲಾ ಮಾರ್ಟಿನ್, ರೀನಾ ಪ್ಯಾಟ್ರಿಕ್, ಸಂದ್ಯಾರಾಣಿ, ಬಿಂದು ಫೆರ್ನಾಂಡಿಸ್ ಮುಂತಾದವರಿದ್ದರು

