ಆಶಾ ಕರ್ವಾಲೋ , ಕೇಶವ್ ಭಟ್ ಮತ್ತು ಜಯಕರ ಶೆಟ್ಟಿ ಹಾಗೂ ರಾಕೇಶ್ ಶೆಟ್ಟಿಇವರಿಗೆ ಕಾಂಗ್ರೆಸ್ ಸಮಿತಿಯ ಜಾಲತಾಣಗಳಲ್ಲಿ ಸ್ಥಾನ

JANANUDI.COM NETWORK

ಕುಂದಾಪುರ, ಕುಂದಾಪುರ ಬ್ಲಾಕ್ ನ ಆಶಾ ಕರ್ವಾಲೋ , ಕೇಶವ್ ಭಟ್ ಮತ್ತು ಜಯಕರ ಶೆಟ್ಟಿ ಯವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯದರ್ಶಿಯಾಗಿ ಹಾಗೂ ರಾಕೇಶ್ ಶೆಟ್ಟಿ ವಕ್ವಾಡಿಯವರನ್ನು ಕುಂದಾಪುರ ಬ್ಲಾಕ್ ನ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರನ್ನಾಗಿ ಕೆ. ಪಿ. ಸಿ. ಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಅನುಮೋದನೆ ಯ ಮೇರೆಗೆ ,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಅಧ್ಯಕ್ಷರಾದ ಶ್ರೀ ಬಿ ಅರ್ ನಾಯ್ಡು ರವರ ಸೂಚನೆಯ ಮೇರೆಗೆ ,ರೋಷನ್ ಶೆಟ್ಟಿ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ.

ಆಶಾ ಕರ್ವಾಲೋ
ಕೇಶವ್ ಭಟ್
ಜಯಕರ ಶೆಟ್ಟಿ
ರಾಕೇಶ್ ಶೆಟ್ಟಿ ವಕ್ವಾಡಿ